ShareChat
click to see wallet page
search
#😇ಬ್ರಹ್ಮಾಕುಮಾರೀಸ್
😇ಬ್ರಹ್ಮಾಕುಮಾರೀಸ್ - ಮಾನವಜನ್ಮದ ವಹತ್ವ ವತ್ತು ಪರಮಾತ್ಮನ ಅಲಿವ ಸೃಷ್ಟಿಯ ಪ್ರತಿಯೊಂದು ಜೀವಿಗೂ ತನ್ನದೇ ಆದ ಜಾಗೃತಿ ಮತ್ತು ಅರಿವಿನ ಮಿತಿ ಇದೆ: ಕ್ರಿಮಿಯ ಇರುವಿಕೆಯನ್ನು ಕಪ್ಪ್ೆ ಅರಿಯುತ್ತದೆ. ಕಪ್ಪೆಯ ಇರುವಿಕೆಯನ್ನು ಸರ್ಪ ಅರಿಯುತ್ತದೆ: ಸರ್ಪದ ಇರುವಿಕೆಯನ್ನು ಮುಂಗುಸಿ ಇದು ಪ್ರಕೃತಿಯ ನಿಯಮ ಅರಿಯುತ್ತದೆ  ಪ್ರುತಿಯೊಂದು ಜೀವಿಯೂ ತನಗಿಂತ ಮೇಲಿನ ಶಕ್ತಿಯನ್ನು ಗುರುತಿಸುವ ಸಾಮರ್ಥ್ಯವನ್ನು ಹೊಂದಿದೆ: ಬದುಕು ಉಳಿಸಿಕೊಳ್ಳಲು, ತನ್ನ ಅಸ್ತಿತ್ವವನ್ನು ಕಾಯ್ದು ಕೊಳ್ಳಲು ಅದು ಮೇಲಿನ ಶಕ್ತಿಯನ್ನು ಅರಿತು  ನಡೆಯುತ್ತದೆ  ಹೀಗಿರುವಾಗ, ನರಜನ್ಮವನ್ನು ಪಡೆದುಕೊಂಡ ಮಾನವನು _ಬುದ್ದಿ, ವಿವೇಕ, ಚಿಂತನೆ ಮತ್ತು ವಿಚಾರಶಕ್ತಿಯನ್ನು ಹೂಂದಿರುವ ಮಾನವನು _ತನಗಿಂತ ಉನ್ನತ, ಶ್ರೇಷ್ಠನಾದ ಪರಮಾತ್ಮನ ಇರುವಿಕೆಯನ್ನು ಅರಿಯದೆ ಹೋದರೆ, ಆ ಮಾನವಜನ್ಮವೇ ಪ್ರುಶ್ಾರ್ಥಕವಾಗುತ್ತದೆ ಮತ್ತು ಅರ್ಥಹೀನವಾಗುತ್ತದೆ: వెరమోక్మెనెన్ను అరియద మోనేవెను శెప్పి అథేవా ಸರ್ಪಕ್ಕಿಂತಲೂ ಕೀಳಾಗಿ ಬದುಕಿದವನಾಗುತ್ತಾನೆ ಎಂಬ ಭಾವನೆ ಮೂಡುತ್ತದೆ: ಮಾನವಜನ್ಮವು ಪರಮಾತ್ಮನ ಜ್ಞಾನವನ್ನು ಅರಿಯಲು ದೂರೆತ ಅಪೂರ್ವ ಅವಕಾಶ. ಪರಮಾತ್ಮನನ್ನು ಅರಿತಾಗ ಮಾತ್ರ ಆತ್ಮನು ತನ್ನ ನಿಜ ಸ್ವರೂಪವನ್ನು 084 ತಿಳಿದುಕೊಳ್ಳುತ್ತದೆ. ಆಗಲೇ ಜೀವನಕ್ಕೆ ಅರ್ಥ ಮತ್ತು ಶಾಂತಿ ಲಭಿಸುತ್ತದೆ: ಪರಮಾತ್ಮನ ಅರಿವಿಲ್ಲದ ಬದುಕು ಕೇವಲ ಆಹಾರ, ನಿದ್ರೆ ಆಸೆ ಮತ್ತು ಚಿಂತನೆಗಳಲ್ಲೇ ಸೀಮಿತವಾಗಿಬಿಡುತ್ತದೆ: ಆದರೆ ಪರಮಾತ್ಮನ ಅರಿವಿನಿಂದ ಜೀವನವು ಉನ್ನತ గరియశ్త నాగుశ్తిది: ಬ್ಹಾಭಾಮಾರಿಸ್ ಅಬು. from ಸೃಷ್ಟಿಕರ್ತ ಮಾನವಜನ್ಮದ ವಹತ್ವ ವತ್ತು ಪರಮಾತ್ಮನ ಅಲಿವ ಸೃಷ್ಟಿಯ ಪ್ರತಿಯೊಂದು ಜೀವಿಗೂ ತನ್ನದೇ ಆದ ಜಾಗೃತಿ ಮತ್ತು ಅರಿವಿನ ಮಿತಿ ಇದೆ: ಕ್ರಿಮಿಯ ಇರುವಿಕೆಯನ್ನು ಕಪ್ಪ್ೆ ಅರಿಯುತ್ತದೆ. ಕಪ್ಪೆಯ ಇರುವಿಕೆಯನ್ನು ಸರ್ಪ ಅರಿಯುತ್ತದೆ: ಸರ್ಪದ ಇರುವಿಕೆಯನ್ನು ಮುಂಗುಸಿ ಇದು ಪ್ರಕೃತಿಯ ನಿಯಮ ಅರಿಯುತ್ತದೆ  ಪ್ರುತಿಯೊಂದು ಜೀವಿಯೂ ತನಗಿಂತ ಮೇಲಿನ ಶಕ್ತಿಯನ್ನು ಗುರುತಿಸುವ ಸಾಮರ್ಥ್ಯವನ್ನು ಹೊಂದಿದೆ: ಬದುಕು ಉಳಿಸಿಕೊಳ್ಳಲು, ತನ್ನ ಅಸ್ತಿತ್ವವನ್ನು ಕಾಯ್ದು ಕೊಳ್ಳಲು ಅದು ಮೇಲಿನ ಶಕ್ತಿಯನ್ನು ಅರಿತು  ನಡೆಯುತ್ತದೆ  ಹೀಗಿರುವಾಗ, ನರಜನ್ಮವನ್ನು ಪಡೆದುಕೊಂಡ ಮಾನವನು _ಬುದ್ದಿ, ವಿವೇಕ, ಚಿಂತನೆ ಮತ್ತು ವಿಚಾರಶಕ್ತಿಯನ್ನು ಹೂಂದಿರುವ ಮಾನವನು _ತನಗಿಂತ ಉನ್ನತ, ಶ್ರೇಷ್ಠನಾದ ಪರಮಾತ್ಮನ ಇರುವಿಕೆಯನ್ನು ಅರಿಯದೆ ಹೋದರೆ, ಆ ಮಾನವಜನ್ಮವೇ ಪ್ರುಶ್ಾರ್ಥಕವಾಗುತ್ತದೆ ಮತ್ತು ಅರ್ಥಹೀನವಾಗುತ್ತದೆ: వెరమోక్మెనెన్ను అరియద మోనేవెను శెప్పి అథేవా ಸರ್ಪಕ್ಕಿಂತಲೂ ಕೀಳಾಗಿ ಬದುಕಿದವನಾಗುತ್ತಾನೆ ಎಂಬ ಭಾವನೆ ಮೂಡುತ್ತದೆ: ಮಾನವಜನ್ಮವು ಪರಮಾತ್ಮನ ಜ್ಞಾನವನ್ನು ಅರಿಯಲು ದೂರೆತ ಅಪೂರ್ವ ಅವಕಾಶ. ಪರಮಾತ್ಮನನ್ನು ಅರಿತಾಗ ಮಾತ್ರ ಆತ್ಮನು ತನ್ನ ನಿಜ ಸ್ವರೂಪವನ್ನು 084 ತಿಳಿದುಕೊಳ್ಳುತ್ತದೆ. ಆಗಲೇ ಜೀವನಕ್ಕೆ ಅರ್ಥ ಮತ್ತು ಶಾಂತಿ ಲಭಿಸುತ್ತದೆ: ಪರಮಾತ್ಮನ ಅರಿವಿಲ್ಲದ ಬದುಕು ಕೇವಲ ಆಹಾರ, ನಿದ್ರೆ ಆಸೆ ಮತ್ತು ಚಿಂತನೆಗಳಲ್ಲೇ ಸೀಮಿತವಾಗಿಬಿಡುತ್ತದೆ: ಆದರೆ ಪರಮಾತ್ಮನ ಅರಿವಿನಿಂದ ಜೀವನವು ಉನ್ನತ గరియశ్త నాగుశ్తిది: ಬ್ಹಾಭಾಮಾರಿಸ್ ಅಬು. from ಸೃಷ್ಟಿಕರ್ತ - ShareChat