ShareChat
click to see wallet page
search
#🙏ನಮಸ್ಕಾರ #🔱 ಭಕ್ತಿ ಲೋಕ #🖊ಬದುಕಿನ ಕೋಟ್ಸ್📜 #🌅Good Morning🍵 #🙏 ದೈನಂದಿನ ಭಕ್ತಿ ಸ್ಟೇಟಸ್
🙏ನಮಸ್ಕಾರ - రివెతెందియి జ్ఞానేది పెనిగళు 15/3/2026  "ಬಾಪ್ದಾದಾರವರ ಮೂಲಕ ಸಿಕ್ಕಿರುವ ಖಜಾನೆಗಳನ್ನು ಸ್ವಯಂನಲ್ಲಿ ಸಮಾವೇಶ ಮಾಡಿಕೊಂಡು ಕಾರ್ಯದಲ್ಲಿ ತೊಡಗಿಸಿ ಅನುಭವದ ಅಥಾರಿಟಿ ಆಗಿ: అమల్య ಖಜಾನೆಯಾಗಿದೆ. ಈ ]ಈ ಸಂಗಮದ ಸಮಯ ಸಂಗಮ ಸಮಯದ ಒಂದೊಂದು ಸಂಕಲ್ಪ ಅಥವಾ ಅಮೂಲ್ಯವಾದದ್ದಾಗಿದೆ ಏಕೆಂದರೆ ' ಒಂದೊಂದು ಗಳಿಗೆ ಬಹಳ ಸಂಗಮದಲ್ಲಿಯೇ ಬಾಪ್ದಾದಾ ಮತ್ತು ಮಕ್ಕಳ ಮಧುರ   ಮಿಲನವಾಗುತ್ತದೆ ಮತ್ತ್ಯಾವುದೇ ಯುಗದಲ್ಲಿ ಪರಮಾತ್ಮ ತಂದೆ ಮತ್ತು ಪರಮಾತ್ಮನ ಮಕ್ಕಳ ಮಿಲನ ಆಗುವುದಿಲ್ಲ . 2 ತಾವು ಬ್ರಾಹ್ಮಣ ಆತ್ಮಗಳ ಒ೦ದು ಜನ್ಮದ ಖಜಾನೆ 21 ಜನ್ಮಗಳು ನಡೆಯಲೇಬೇಕು ಏಕೆಂದರೆ  గ్యారింటి ತಂದೆಯ ಮೂಲಕ ತಂದೆಯ ಆಸ್ತಿ ಸಿಕ್ಕಿದೆ. ಅಂದಾಗ ತಂದೆ ಆಗಿದ್ದಾರೆಯೋ ಹಾಗೆಯೇ ತಂದೆಯ ಹೇಗೆ ಅವಿನಾಶಿ ಮೂಲಕ ಸಿಕ್ಕಿರುವ ಖಜಾನೆಗಳೂ ಸಹ ಅವಿನಾಶಿ ಆಗಿ ಬಿಡುತ್ತದೆ . ಆದ್ದರಿಂದ ರಿಚೆಸ್ಟ್ ಇನ್ ದಿ ವರ್ಲ್ಡ್ (ವಿಶ್ವದಲ್ಲಿ ಎಲ್ಲರಿಗಿಂತ ಶ್ರೀಮಂತರು ) ಹೋಲಿಯಸ್ಟ್ ಇನ್ ದಿ ವರ್ಲ್ಡ್ (ವಿಶ್ವದಲ್ಲಿ ಎಲ್ಲರಿಗಿಂತ ಪವಿತ್ರರು)  3. ಬ್ರಹ್ಮಾತಂದೆ ಅಂತಿಮದಲ್ಲಿ ಮೂರು ಶಬ್ದಗಳನ್ನು ಎಲ್ಲಾ  ಮಕ್ಕಳಿಗೆ ಉಡುಗೊರೆ ರೂಪದಲ್ಲಿ ಕೊಟ್ಟಿದ್ದಾರೆ, ಆ ಮೂರು ಶಬ್ದಗಳು ನಿರಾಕಾರಿ, ನಿರಹಂಕಾರಿ ಮತ್ತು ನಿರ್ವಿಕಾರಿ ಆಗಿದೆ. ಅಂದಾಗ ಮನಸಾ ಮೂಲಕ ನಿರಾಕಾರಿ, ವಾಚಾ ಮೂಲಕ ನಿರಹಂಕಾರಿ ಮತ್ತು ಕರ್ಮದ ಮೂಲಕ ನಿರ್ವಿಕಾರಿಈ ಮೂರು ಶಬ್ದಗಳನ್ನು ಸೇವೆಯಲ್ಲಿ ತೊಡಗಿಸಿ: రెమణటెన్ను ಸಂಕಲ್ಪ' ` ಯಾವುದೇ ಮಾತು ಅಥವಾ 4 ಅದನ್ನು ಮಾಸ್ಟರ್ ತ್ರಿಕಾಲದರ್ಶಿ ಆಗಿದ್ದು , మోడుక్తిరి ಮಾಡುತ್ತೀರೆಂದರೆ, ಯಾವುದೇ ಕರ್ಮವು ವ್ಯರ್ಥ ಅಥವಾ ಅನರ್ಥವಾಗಲು ಸಾಧ್ಯವಿಲ್ಲ . అవిద్య్యా 5. ಯಾರ ಬಳಿ ಅಲ್ಪಕಾಲದ ಇಚ್ಛೆಗಳ ಆಗಿರುತ್ತದೆಯೋ ಅವರೇ ಮಹಾನ್ ಸಂಪದ್ಬರಿತರು  ఆగిద్ారి: రివెతెందియి జ్ఞానేది పెనిగళు 15/3/2026  "ಬಾಪ್ದಾದಾರವರ ಮೂಲಕ ಸಿಕ್ಕಿರುವ ಖಜಾನೆಗಳನ್ನು ಸ್ವಯಂನಲ್ಲಿ ಸಮಾವೇಶ ಮಾಡಿಕೊಂಡು ಕಾರ್ಯದಲ್ಲಿ ತೊಡಗಿಸಿ ಅನುಭವದ ಅಥಾರಿಟಿ ಆಗಿ: అమల్య ಖಜಾನೆಯಾಗಿದೆ. ಈ ]ಈ ಸಂಗಮದ ಸಮಯ ಸಂಗಮ ಸಮಯದ ಒಂದೊಂದು ಸಂಕಲ್ಪ ಅಥವಾ ಅಮೂಲ್ಯವಾದದ್ದಾಗಿದೆ ಏಕೆಂದರೆ ' ಒಂದೊಂದು ಗಳಿಗೆ ಬಹಳ ಸಂಗಮದಲ್ಲಿಯೇ ಬಾಪ್ದಾದಾ ಮತ್ತು ಮಕ್ಕಳ ಮಧುರ   ಮಿಲನವಾಗುತ್ತದೆ ಮತ್ತ್ಯಾವುದೇ ಯುಗದಲ್ಲಿ ಪರಮಾತ್ಮ ತಂದೆ ಮತ್ತು ಪರಮಾತ್ಮನ ಮಕ್ಕಳ ಮಿಲನ ಆಗುವುದಿಲ್ಲ . 2 ತಾವು ಬ್ರಾಹ್ಮಣ ಆತ್ಮಗಳ ಒ೦ದು ಜನ್ಮದ ಖಜಾನೆ 21 ಜನ್ಮಗಳು ನಡೆಯಲೇಬೇಕು ಏಕೆಂದರೆ  గ్యారింటి ತಂದೆಯ ಮೂಲಕ ತಂದೆಯ ಆಸ್ತಿ ಸಿಕ್ಕಿದೆ. ಅಂದಾಗ ತಂದೆ ಆಗಿದ್ದಾರೆಯೋ ಹಾಗೆಯೇ ತಂದೆಯ ಹೇಗೆ ಅವಿನಾಶಿ ಮೂಲಕ ಸಿಕ್ಕಿರುವ ಖಜಾನೆಗಳೂ ಸಹ ಅವಿನಾಶಿ ಆಗಿ ಬಿಡುತ್ತದೆ . ಆದ್ದರಿಂದ ರಿಚೆಸ್ಟ್ ಇನ್ ದಿ ವರ್ಲ್ಡ್ (ವಿಶ್ವದಲ್ಲಿ ಎಲ್ಲರಿಗಿಂತ ಶ್ರೀಮಂತರು ) ಹೋಲಿಯಸ್ಟ್ ಇನ್ ದಿ ವರ್ಲ್ಡ್ (ವಿಶ್ವದಲ್ಲಿ ಎಲ್ಲರಿಗಿಂತ ಪವಿತ್ರರು)  3. ಬ್ರಹ್ಮಾತಂದೆ ಅಂತಿಮದಲ್ಲಿ ಮೂರು ಶಬ್ದಗಳನ್ನು ಎಲ್ಲಾ  ಮಕ್ಕಳಿಗೆ ಉಡುಗೊರೆ ರೂಪದಲ್ಲಿ ಕೊಟ್ಟಿದ್ದಾರೆ, ಆ ಮೂರು ಶಬ್ದಗಳು ನಿರಾಕಾರಿ, ನಿರಹಂಕಾರಿ ಮತ್ತು ನಿರ್ವಿಕಾರಿ ಆಗಿದೆ. ಅಂದಾಗ ಮನಸಾ ಮೂಲಕ ನಿರಾಕಾರಿ, ವಾಚಾ ಮೂಲಕ ನಿರಹಂಕಾರಿ ಮತ್ತು ಕರ್ಮದ ಮೂಲಕ ನಿರ್ವಿಕಾರಿಈ ಮೂರು ಶಬ್ದಗಳನ್ನು ಸೇವೆಯಲ್ಲಿ ತೊಡಗಿಸಿ: రెమణటెన్ను ಸಂಕಲ್ಪ' ` ಯಾವುದೇ ಮಾತು ಅಥವಾ 4 ಅದನ್ನು ಮಾಸ್ಟರ್ ತ್ರಿಕಾಲದರ್ಶಿ ಆಗಿದ್ದು , మోడుక్తిరి ಮಾಡುತ್ತೀರೆಂದರೆ, ಯಾವುದೇ ಕರ್ಮವು ವ್ಯರ್ಥ ಅಥವಾ ಅನರ್ಥವಾಗಲು ಸಾಧ್ಯವಿಲ್ಲ . అవిద్య్యా 5. ಯಾರ ಬಳಿ ಅಲ್ಪಕಾಲದ ಇಚ್ಛೆಗಳ ಆಗಿರುತ್ತದೆಯೋ ಅವರೇ ಮಹಾನ್ ಸಂಪದ್ಬರಿತರು  ఆగిద్ారి: - ShareChat