#ಕುವೆಂಪು #ರಾಷ್ಟ್ರ ಕವಿ ಕುವೆಂಪು ನುಡಿಗಳು #*ಕವಿ ಮನೆ* ✨ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ, ಕುವೆಂಪು ಎಂಬ ತನ್ನ ಕಾವ್ಯನಾಮದಿಂದ ಪ್ರಸಿದ್ಧನಾದ, ಒಬ್ಬ ಭಾರತೀಯ ಕವಿ, #ಕುವೆಂಪು ಮನೆ #ಕವಿ ಹಸಿರ ಸಿರಿ, ಮಲೆನಾಡ ಮಡಿಲು, ಮನಸ್ಸಿಗೆ ನೀಡುವ ಆನಂದವೇ ಬೇರೆ!.... ವಿಶ್ವಮಾನವ... ✍🏻 ಕಾಲ ಬದಲಾಗುತ್ತದೆ, ಆದರೆ ಕೆಲವು ಪದಗಳು ಎಂದಿಗೂ ಹಳೆಯದಾಗುವುದಿಲ್ಲ ........ ಮಲೆನಾಡಿನ ಹಸಿರ ಮಡಿಲಲ್ಲಿರುವ ಕುವೆಂಪು ಅವರ ನೆನಪಿನ ಅಂಗಳ (ಕುಪ್ಪಳ್ಳಿ ). ಕವಿಶೈಲದ ಮಡಿಲಲ್ಲಿ... ಕನ್ನಡದ ಹೆಮ್ಮೆಯ ನೆನಪುಗಳಲ್ಲಿ ಒಂದು ಸುಂದರ ಪಯಣ. ಕಾನನದ ನಡುವೆ ಕಾವ್ಯದ ಇಂಪು, ಕರುನಾಡ ಹೆಮ್ಮೆಯ ಕವಿ ಕುವೆಂಪು! "ಕವಿಶೈಲದ ಪವಿತ್ರ ಭೂಮಿ, ಕನ್ನಡ ಸಾಹಿತ್ಯದ ಪುಣ್ಯಕ್ಷೇತ್ರ." "ನಿಸರ್ಗದ ಸೌಂದರ್ಯ, ಕಾವ್ಯದ ಐಶ್ವರ್ಯ; ಅದೇ ನಮ್ಮ ಕುಪ್ಪಳ್ಳಿಯ ವಿಸ್ಮಯ." -ರಾಮ್ ಸಿ.ಎಂ.
19 shares

More like this