ShareChat
click to see wallet page
search
#😭ಖ್ಯಾತ ಹಿರಿಯ ಹಾಸ್ಯ ನಟ ಇನ್ನಿಲ್ಲ💔 ವಿಜಯಪುರ: ಹಾಸ್ಯನಟ, ಧಾರವಾಡ ರಂಗಾಯಣ ನಿರ್ದೇಶಕ, ಹಿರಿಯ ರಂಗಕರ್ಮಿ ರಾಜು ತಾಳಿಕೋಟೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಉಡುಪಿಯಲ್ಲಿ ಸಿನಿಮಾವೊಂದರ ಚಿತ್ರೀಕರಣ ಮುಗಿಸಿ ಕೋಣೆಯಲ್ಲಿ ಮಲಗಿದ್ದಾಗ ಹಾರ್ಟ್ ಅಟ್ಯಾಕ್ ಆಗಿದೆ. ಕೂಡಲೇ ಅವರನ್ನು ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು ಎಂದು ತಿಳಿದು ಬಂದಿದೆ.
😭ಖ್ಯಾತ ಹಿರಿಯ ಹಾಸ್ಯ ನಟ ಇನ್ನಿಲ್ಲ💔 - ಭಾವಪೂರ್ಣ ಶ್ರದ್ಾ ದಂಜಲಿ ಭಾವಫೂರ್ಣ ಶಗ್ಾಂಜಲಲ ರಾಜು ತಾಳಿಕೋಟೆ ಕನ್ನಡ ನಾಟಕ ಮತ್ತು ಚಲನಚಿತ್ರ ಹಾಸ್ಯ . ನಟ ರಾಜು ತಾಳಿಕೋಟಿ ಇನ್ಸಿಲ್ಲ ಧಾರವಾಡ   ರಂಗಾಯಣ   ನಿರ್ದೇಶಕ, ವಿಜಯಪುರ:   ಹಾಸ್ಯನಟ, ಹಿರಿಯ   ರಂಗಕರ್ಮಿ ತಾಳಿಕೋಟೆ   ಹೃದಯಾಘಾತದಿಂದ  రాజు ಕೊನೆಯುಸಿರೆಳದಿದ್ದಾರೆ. ಸಿನಿಮಾವೊಂದರ ಚಿತ್ರೀಕರಣ ಉಡುಪಿಯಲ್ಲಿ ಮುಗಿಸಿ ಕೋಣೆಯಲ್ಲಿ ಮಲಗಿದ್ದಾಗ ಹಾರ್ಟ್ ಅಟ್ಯಾಕ್ ಆಗಿದೆ . ಕೂಡಲೇ అవెరెన్ను ಆಸ್ಪತ್ರೆಗೆ లడుపియ మెణివాలా ಕರೆದೊಯ್ಯಲಾಗಿತ್ತು. ವೈದ್ಯರು . పెరిగర్షేసిది అవెరెన్ను ಮೃತಪಟ್ಟಿರುವುದಾಗಿ ಘೋಷಿಸಿದರು ಎಂದು ತಿಳಿದು ಬಂದಿದೆ. ಭಾವಪೂರ್ಣ ಶ್ರದ್ಾ ದಂಜಲಿ ಭಾವಫೂರ್ಣ ಶಗ್ಾಂಜಲಲ ರಾಜು ತಾಳಿಕೋಟೆ ಕನ್ನಡ ನಾಟಕ ಮತ್ತು ಚಲನಚಿತ್ರ ಹಾಸ್ಯ . ನಟ ರಾಜು ತಾಳಿಕೋಟಿ ಇನ್ಸಿಲ್ಲ ಧಾರವಾಡ   ರಂಗಾಯಣ   ನಿರ್ದೇಶಕ, ವಿಜಯಪುರ:   ಹಾಸ್ಯನಟ, ಹಿರಿಯ   ರಂಗಕರ್ಮಿ ತಾಳಿಕೋಟೆ   ಹೃದಯಾಘಾತದಿಂದ  రాజు ಕೊನೆಯುಸಿರೆಳದಿದ್ದಾರೆ. ಸಿನಿಮಾವೊಂದರ ಚಿತ್ರೀಕರಣ ಉಡುಪಿಯಲ್ಲಿ ಮುಗಿಸಿ ಕೋಣೆಯಲ್ಲಿ ಮಲಗಿದ್ದಾಗ ಹಾರ್ಟ್ ಅಟ್ಯಾಕ್ ಆಗಿದೆ . ಕೂಡಲೇ అవెరెన్ను ಆಸ್ಪತ್ರೆಗೆ లడుపియ మెణివాలా ಕರೆದೊಯ್ಯಲಾಗಿತ್ತು. ವೈದ್ಯರು . పెరిగర్షేసిది అవెరెన్ను ಮೃತಪಟ್ಟಿರುವುದಾಗಿ ಘೋಷಿಸಿದರು ಎಂದು ತಿಳಿದು ಬಂದಿದೆ. - ShareChat