#❤️ಡಾ . ಪುನೀತ್ ರಾಜಕುಮಾರ್ ಅವರ ಪುಣ್ಯಸ್ಮರಣೆ 💐 ...!!.. ಅಪ್ಪು. ...!!
ಸತ್ತ ಮೇಲೆ ಮಣ್ಣಲ್ಲಿ
ಮಣ್ಣಾದೋರು ಲೆಕ್ಕವೇ ಇಲ್ಲಾ ...
ಮಾಂಸ ಕೊಳೆತು
ಎಲುಬು ಮುರಿದು
ಮಣ್ಣಲ್ಲಿ ಬೆರೆತವರೆ
ಎಷ್ಟೋ ಜನ....
ಮಣ್ಣಲ್ಲಿ ಮಣ್ಣಾದರೂ
ಮೊಳಕೆ ಒಡೆದು
ಮತ್ತೆ ಬೆಳೆದು ನಿಂತವರಲ್ಲಿ
ನೀನು ಭಾಗ್ಯವಂತ ಕಣೋ....
ನಿನ್ನನ್ನು ಆರಾಧಿಸುವ
ನಿನ್ನನ್ನು ಪೂಜಿಸುವ
ನಾವೇ ಧನ್ಯರು
ನಾವೇ ಪುಣ್ಯವಂತರು....
ನೀವು ಅಜರಾಮರ
ಪುತ್ರ ರತ್ನ ರಾಜಕುಮಾರ....
ನಿಮಗಿದೋ ನಮ್ಮ ನಮನ..🌺🙏
00:10

