
९१ ह व्ह्यू · ९.१ ह प्रतिक्रिया | ನಿಮ್ಮ ತಂಡಕ್ಕೆ ಗಂಡಸ್ತನವಿದ್ದರೆ ಬನಶಂಕರಿ ವ್ಯಾಪ್ತಿಯಲ್ಲಿ ನಮ್ಮ ಗಾಡಿ ತಡೆದು ತೋರಿಸಿ ಎಂದು ಪುನೀತ್ ಕೆರೆಹಳ್ಳಿಗೆ ಸವಾಲು ಹಾಕಿದ ಬನಶಂಕರಿ ಗೋ ಕಸಾಯಿ ಖಾನೆ ಮಾಲಿಕ ಫಯಾಜ್! ಮುಂದೇನಾಯ್ತು ಗೊತ್ತಾ? "ಕರ್ನಾಟಕದಲ್ಲಿ ಒಂದು ಹೊಸ ಇತಿಹಾಸ ಸೃಷ್ಟಿಯಾಯಿತು" ತಡ ರಾತ್ರಿಯ 2 ಗಂಟೆಯಲ್ಲಿ ರಾಷ್ಟ್ರ ರಕ್ಷಣಾ ಪಡೆಯ ಮಹಿಳಾ ತಂಡ ಜಿಹಾದಿಗಳು ಸವಾಲು ಹಾಕಿ ಗಾಡಿಯನ್ನು ತಡೆಯಲು ಹೇಳಿದ ಸ್ಥಳದಲ್ಲಿಯೇ ಗೋವಿನ ಗಾಡಿಯನ್ನು ತಡೆದು ನಿಲ್ಲಿಸಿ ಗೋವುಗಳನ್ನು ರಕ್ಷಿಸಿ ಗೋ ಶಾಲೆಗೆ ಬಿಟ್ಟ ರಾಷ್ಟ್ರ ರಕ್ಷಣಾ ಪಡೆಯ ವೀರ ಒನಿತೆಯರು ಈ ವೀರ ನಾರಿಯರ ಕಾರ್ಯಕ್ಕೆ ನಿಮ್ಮೆಲ್ಲರ ಒಂದು ಮೆಚ್ಚುಗೆ ಇರಲಿ, ರಾಷ್ಟ್ರ ರಕ್ಷಣಾಪಡೆಗೆ ಸವಾಲು ಹಾಕುವ ಮುನ್ನ ಈ ವಿಡಿಯೋ ನೋಡಿ #karnatakagauraksha #puneethkerehallinewvideo #PuneethKerehalli #ಗೋರಕ್ಷಕ್ #GouRakshak | We Support Puneeth Kerehalli

