ShareChat
click to see wallet page
search
#😍 ನನ್ನ ಸ್ಟೇಟಸ್ ಸಾಹಿಬ್ನಲ್ಲಿ ಜೀವಂತವಾಗಿ ಸಮಾಧಿ ಮಾಡಲಾಯಿತು./#ಗುರುಗೋವಿಂದ್ ಸಿಂಗರ ನಾಲ್ವರು ಮಕ್ಕಳು ಸ್ವಧರ್ಮದ ರಕ್ಷಣೆಗಾಗಿ ನಿರ್ದಯ ಮೊಘಲ್ ಆಕ್ರಮಣಕಾರರಿಂದ ಪ್ರಾಣ ಕಳೆದುಕೊಂಡರು. ಆನಂದಪುರ ಕದನದಲ್ಲಿ ಗುರು ಗೋಬಿಂದ್‌ ಸಿಂಗ್‌ ಅವರು ತಮ್ಮ ತಾಯಿ ಮತ್ತು ಇಬ್ಬರು ಹದಿಹರೆಯದ ಪುತ್ರರಾದ ಅಜಿತ್ ಸಿಂಗ್ ಮತ್ತು ಜುಜರ್ ಸಿಂಗ್ ರನ್ನು ಕಳೆದುಕೊಂಡರು. ಅವರ ಇಬ್ಬರು ಕಿರಿಯ ಪುತ್ರರಾದ ಜೋರಾವರ್ ಸಿಂಗ್ ಮತ್ತು ಫತೇಹ್ ಸಿಂಗ್ ಇಬ್ಬರನ್ನೂ ಇಸ್ಲಾಂ ಸ್ವೀಕರಿಸದ ಕಾರಣಕ್ಕಾಗಿ ಫತೇಘರ್ ಸಾಹಿಬ್ನಲ್ಲಿ ಜೀವಂತವಾಗಿ ಸಮಾಧಿ ಮಾಡಲಾಯಿತು. #😍 ನನ್ನ ಸ್ಟೇಟಸ್
😍 ನನ್ನ ಸ್ಟೇಟಸ್ - ShareChat