ರಾಜ್ಯದ ರಸ್ತೆಗಳ ನಿರ್ವಹಣೆಯ ಹೊಣೆಹೊತ್ತಿರುವ ಲೋಕೋಪಯೋಗಿ ಇಲಾಖೆಯ ಸಚಿವರು, ರಾಜ್ಯದ ರಸ್ತೆಗಳ ಪರಿಸ್ಥಿತಿಗೆ ಮರುಗಿ, ರಸ್ತೆ ಮೇಲೆ ಓಡಾಡುವುದು ದುಸ್ತರವೆಂದು ಚಾಪರ್ ಖರೀದಿಸಿದ್ದಾರೆ.
ನಿಮ್ಮ ಆಕಾಶ ಪ್ರಯಾಣಕ್ಕೆ ಶುಭವಾಗಲಿ ಎಂದು ಗುಂಡಿ ರಸ್ತೆಯಲ್ಲಿ ಓಡಾಡುತ್ತಿರುವ ರಾಜ್ಯದ ಜನತೆಯ ಪರವಾಗಿ ಶುಭಹಾರೈಸುತ್ತಿದ್ದೇವೆ.
#⚖️ ಡಾ.ಬಿ ಆರ್ ಅಂಬೇಡ್ಕರ್ #🎂ನರೇಂದ್ರ ಮೋದಿ ಹುಟ್ಟುಹಬ್ಬ❤️🔥 #💐ಡಾ. ವಿಷ್ಣುವರ್ಧನ್ ಜನ್ಮದಿನ❤️ #🔴ಲೇಟೆಸ್ಟ್ ನ್ಯೂಸ್ ಅಪ್ಡೇಟ್ಸ್ #🔴ಧರ್ಮಸ್ಥಳ ಕೇಸ್ : ಅನನ್ಯ ಪ್ರಕರಣ ಬೆನ್ನಟ್ಟಿದ SIT


