ShareChat
click to see wallet page
search
#📢ಆಗಸ್ಟ್ 27 ರ ಅಪ್ಡೇಟ್ಸ್ 👉 #🌸ಗಣೇಶ ಚತುರ್ಥಿ ಸ್ಟೇಟಸ್ 🎉🙏
📢ಆಗಸ್ಟ್ 27 ರ ಅಪ್ಡೇಟ್ಸ್ 👉 - 4 ಕೋಟಿ ಭಾರತೀಯರ ವಿಶ್ವಾಸ LokalApp ಗಣೇಶನಿಗೆ ಭಕ್ತಿ ತೋರಿಸಲು ಹೋಗಿ ವಿಗ್ರಹವನ್ನೇ ವಿರೂಪಗೊಳಿಸಿದ ಕುಡುಕ! ಬೆಂಗಳೂರಿನ ಬೊಮ್ಮ ನಹಳ್ಳಿಯಲ್ಲಿ ಮದ್ಯಪಾನ ಮಾಡಿ ಗಣೇಶನ ವಿಗ್ರಹವನ್ನು ವಿರೂಪಗೊಳಿಸಿದ ಘಟನೆ ನಡೆದಿದೆ. ಈ ಸಂಬಂಧ ಪೊಲೀಸರು ಶಿವು  ಎಂಬಾತನನ್ನು ಬಂಧಿಸಿದ್ದಾರೆ . ವಿಗ್ರಹದ ಎಡ ಕಿವಿ ಮತ್ತು ಎಡ ಕೈ ಭಾಗಗಳು ಹಾನಿಗೊಳಗಾಗಿದ್ದವು: ಸ್ಥಳೀಯರು ಕಿಡಿಗೇಡಿಗಳು ವಿಗ್ರಹ ವಿರೂಪಗೊಳಿಸಿದ್ದಾರೆಂದು ದೂರು ನೀಡಿದ್ದರು. ಪೊಲೀಸರ ತನಿಖೆಯಲ್ಲಿ ಶಿವು ಕುಡಿದು ಬಂದು ಗಣೇಶ ಮೂರ್ತಿಗೆ ಭಕ್ತಿ ತೋರಲು ಹೋಗಿ ಆಯತಪ್ಪಿ ಬಿದಿದಾನೆ 27 ఆగ 25 By Pramodh Kumar ಅದನ್ನು Play Lokal App ಡೌನ್ಲೋಡ್ ಮಾಡಿ Google ನಲ್ಪಿಪಡೆದುಕೊಳ್ರಳಿೆ 4 ಕೋಟಿ ಭಾರತೀಯರ ವಿಶ್ವಾಸ LokalApp ಗಣೇಶನಿಗೆ ಭಕ್ತಿ ತೋರಿಸಲು ಹೋಗಿ ವಿಗ್ರಹವನ್ನೇ ವಿರೂಪಗೊಳಿಸಿದ ಕುಡುಕ! ಬೆಂಗಳೂರಿನ ಬೊಮ್ಮ ನಹಳ್ಳಿಯಲ್ಲಿ ಮದ್ಯಪಾನ ಮಾಡಿ ಗಣೇಶನ ವಿಗ್ರಹವನ್ನು ವಿರೂಪಗೊಳಿಸಿದ ಘಟನೆ ನಡೆದಿದೆ. ಈ ಸಂಬಂಧ ಪೊಲೀಸರು ಶಿವು  ಎಂಬಾತನನ್ನು ಬಂಧಿಸಿದ್ದಾರೆ . ವಿಗ್ರಹದ ಎಡ ಕಿವಿ ಮತ್ತು ಎಡ ಕೈ ಭಾಗಗಳು ಹಾನಿಗೊಳಗಾಗಿದ್ದವು: ಸ್ಥಳೀಯರು ಕಿಡಿಗೇಡಿಗಳು ವಿಗ್ರಹ ವಿರೂಪಗೊಳಿಸಿದ್ದಾರೆಂದು ದೂರು ನೀಡಿದ್ದರು. ಪೊಲೀಸರ ತನಿಖೆಯಲ್ಲಿ ಶಿವು ಕುಡಿದು ಬಂದು ಗಣೇಶ ಮೂರ್ತಿಗೆ ಭಕ್ತಿ ತೋರಲು ಹೋಗಿ ಆಯತಪ್ಪಿ ಬಿದಿದಾನೆ 27 ఆగ 25 By Pramodh Kumar ಅದನ್ನು Play Lokal App ಡೌನ್ಲೋಡ್ ಮಾಡಿ Google ನಲ್ಪಿಪಡೆದುಕೊಳ್ರಳಿೆ - ShareChat