#rishab shetty
ಕನ್ನಡ ಸಾಹಿತ್ಯ ಲೋಕದ ಮಹಾನ್ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ ಅವರ ನಿಧನವು ನಮ್ಮೆಲ್ಲರಿಗೂ ಆಳವಾದ ದುಃಖವನ್ನುಂಟುಮಾಡಿದೆ.ಅವರ ಅಗಲಿಕೆ ಕನ್ನಡ ನಾಡಿಗೆ ಅಪಾರ ನಷ್ಟ.ಆದರೆ ಅವರು ಬರೆದ ಅಪ್ರತಿಮ ಕೃತಿಗಳು ಸದಾ ಶಾಶ್ವತವಾಗಿ ಉಳಿಯುತ್ತವೆ.ಅವರ ಸಾಹಿತ್ಯ ಕನ್ನಡ ಭಾಷೆಯ ಶ್ರೇಷ್ಠತೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದೆ.ಅವರ ಸ್ಮರಣೆ, ಕೃತಿಗಳು ಮತ್ತು ಕೊಡುಗೆಗಳು ಕನ್ನಡಿಗರಲ್ಲಿ ಸದಾಕಾಲ ಜೀವಂತವಾಗಿರುತ್ತವೆ.
#OmShanti


