ShareChat
click to see wallet page
search
ಡಿ.ವಿ.ಜಿ. ಎಂಬ ಹೆಸರಿನಿಂದಲೇ ಚಿರಪರಿಚಿತರಾಗಿರುವ ಡಾ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರು ೧೮೮೭ರ ಮಾರ್ಚ್ ತಿಂಗಳ ೧೭ ರಂದು ಕರ್ನಾಟಕ ರಾಜ್ಯದ ಕೋಲಾರ ತಾಲೂಕಿನ ಮುಳಬಾಗಿಲನಲ್ಲಿ ಜನಿಸಿದರು. ಅಕ್ಟೋಬರ್ ೭ ೧೯೭೫ ರಲ್ಲಿ ಪತ್ರಕರ್ತ,ಸಾಹಿತಿ.ರಾಜಯಕಿಯ ವಿಶ್ಲೇಷಕ ,ಅದ್ಭುತ ಮೇಧಾವಿ, ಗೋಖಲೆ ಸಂಸ್ಥೆಯ ಸ್ಥಾಪಕ ಡಿ.ವಿ.ಜಿ. ನಮ್ಮನೆಲ್ಲ ಅಗಲಿದರು. For Kannada & English Handwriting Improvement WhatsApp Lecturer Chandran WhatsApp 7019987266 #😊ಕರುನಾಡ ಸಾಧಕರ ಕೋಟ್ಸ್ 📝i #🔴ನಮ್ಮ ಕರ್ನಾಟಕ🟡 ಸಾಧಕರ ಕೋಟ್ಸ್ 📝 #💛❤️ರಾಜ್ಯೋತ್ಸವ ಸ್ಟೇಟಸ್ 😍 #📖 ನನ್ನ ಓದು #🙏ನಮಸ್ಕಾರ
😊ಕರುನಾಡ ಸಾಧಕರ ಕೋಟ್ಸ್ 📝 - "ಬದುಕು ಜಟಕಾಬಂಡಿ, ವಿಧಿಯದರ ಕುದುರೆ ನೀನ್, ಅವನು ಸಾಹೇಬ ಪೇಳ್ದಂತೆ ಪಯಣಿಗರು"  .8. ಗುಂಡಪ್ಪ (D.V. Gundappa) ಅರ್ಥ: ಜೀವನವು ಒಂದು ಜಟಕಾ ಬಂಡಿಯಿದ್ದಂತೆ , ವಿಧಿಯೇ ಅದರ యిజమాన: నిను చదరి ಇತರರು ಅವನು ಹೇಳಿದಂತೆ ಬರುವ ಪ್ರಯಾಣಿಕರು "ಬದುಕು ಜಟಕಾಬಂಡಿ, ವಿಧಿಯದರ ಕುದುರೆ ನೀನ್, ಅವನು ಸಾಹೇಬ ಪೇಳ್ದಂತೆ ಪಯಣಿಗರು"  .8. ಗುಂಡಪ್ಪ (D.V. Gundappa) ಅರ್ಥ: ಜೀವನವು ಒಂದು ಜಟಕಾ ಬಂಡಿಯಿದ್ದಂತೆ , ವಿಧಿಯೇ ಅದರ యిజమాన: నిను చదరి ಇತರರು ಅವನು ಹೇಳಿದಂತೆ ಬರುವ ಪ್ರಯಾಣಿಕರು - ShareChat