ShareChat
click to see wallet page
search
#ನನ್ನ ಮನದ ಮಿಡಿತ #📜ಪ್ರಚಲಿತ ವಿದ್ಯಮಾನ📜 #✍️ ಸ್ವಾಮಿ ವಿವೇಕಾನಂದರ ನುಡಿಗಳು #✍️ ಡಾ.ಅಬ್ದುಲ್ ಕಲಾಮ್ ನುಡಿಗಳು #☺ಜೀವನದ ಸತ್ಯ
ನನ್ನ ಮನದ ಮಿಡಿತ - "ಸಮಯಕ್ಕಾದವನೇ ಮಹಾದೇವ" ವಿದ್ಯಗೆ ಗುರು ಬುದ್ಧಿಗೆ ಹೆತ್ತವರು ಶುದ್ದತೆಗೆ ಹೃದಯವು ಸ್ವಚ್ಛತೆಗೆ ಮನವು ಶಕ್ತಿ ಯುಕ್ತಿಗೆ ಸಹೋದರರು ಭಕ್ತಿ ಮುಕ್ತಿಗೆ ದೈವ ಪ್ರಾರ್ಥನೆ ಹಾರೈಕೆಗೆ ಅಕ್ಕತಂಗಿಯರು " ಕಕುಲತೆಗೆ ಬಂಧುಗಳು ಸಹಕಾರಕ್ಕೆ ನೆರೆಹೊರೆಯವರು ನೋವು ನಲಿವುಗೆ ಸನ್ಮಿತ್ರರು  ಪರಿವರ್ತನೆಗೆ ವಿರೋಧಿಗಳು నిమ్మేః ದಿಗೆ ನಿಷ್ಠೆದುಡಿಮೆಯು ದೂರಾವರ್ತನೆಗೆ ದುಶ್ಚಟಗಳು ಬಾಳಿಗೆ ಉತ್ತಮ ಜೀವನ ಶೈಲಿ ನೈಸರ್ಗಿಕ ಫಲವು ಆರೋಗ್ಯದ ಗುಟ್ಟು ಮುಖದ ನಗುವು ಹರುಷದ ಹೂನಲು ಊಟದ ಸಮಯದಿ ಬರುವವರು ನಿಜ ಮಿತ್ರರು ನಗುವಾಗ ನೋವು ನೆನಪಿಸುವವ ಆಜನ್ಮಶತ್ರು ನೆಪ ಹೇಳಿ ಪಾರಾಗುವವ ರಕ್ಕಸನು ಸಮಯಕ್ಕಾದವನೇ ಮಹಾದೇವನನು ಶೀದೇಶಂಸು ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ ದೇವರ ಹಿಪ್ಪರಗಿ "ಸಮಯಕ್ಕಾದವನೇ ಮಹಾದೇವ" ವಿದ್ಯಗೆ ಗುರು ಬುದ್ಧಿಗೆ ಹೆತ್ತವರು ಶುದ್ದತೆಗೆ ಹೃದಯವು ಸ್ವಚ್ಛತೆಗೆ ಮನವು ಶಕ್ತಿ ಯುಕ್ತಿಗೆ ಸಹೋದರರು ಭಕ್ತಿ ಮುಕ್ತಿಗೆ ದೈವ ಪ್ರಾರ್ಥನೆ ಹಾರೈಕೆಗೆ ಅಕ್ಕತಂಗಿಯರು " ಕಕುಲತೆಗೆ ಬಂಧುಗಳು ಸಹಕಾರಕ್ಕೆ ನೆರೆಹೊರೆಯವರು ನೋವು ನಲಿವುಗೆ ಸನ್ಮಿತ್ರರು  ಪರಿವರ್ತನೆಗೆ ವಿರೋಧಿಗಳು నిమ్మేః ದಿಗೆ ನಿಷ್ಠೆದುಡಿಮೆಯು ದೂರಾವರ್ತನೆಗೆ ದುಶ್ಚಟಗಳು ಬಾಳಿಗೆ ಉತ್ತಮ ಜೀವನ ಶೈಲಿ ನೈಸರ್ಗಿಕ ಫಲವು ಆರೋಗ್ಯದ ಗುಟ್ಟು ಮುಖದ ನಗುವು ಹರುಷದ ಹೂನಲು ಊಟದ ಸಮಯದಿ ಬರುವವರು ನಿಜ ಮಿತ್ರರು ನಗುವಾಗ ನೋವು ನೆನಪಿಸುವವ ಆಜನ್ಮಶತ್ರು ನೆಪ ಹೇಳಿ ಪಾರಾಗುವವ ರಕ್ಕಸನು ಸಮಯಕ್ಕಾದವನೇ ಮಹಾದೇವನನು ಶೀದೇಶಂಸು ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ ದೇವರ ಹಿಪ್ಪರಗಿ - ShareChat