#😭ಭೀಕರ ಅಪಘಾತದಲ್ಲಿ ಹಿರಿಯ IAS ಅಧಿಕಾರಿ ನಿಧನ💔 ಐಎಸ್ ಅಧಿಕಾರಿ , ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಸರಳ ಹಾಗೂ ಸಜ್ಜನಿಕೆಯ ಅಧಿಕಾರಿ ಮಹಾಂತೇಶ್ ಬೀಳಗಿ ಸಾವು ರಾಜ್ಯವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ. ಕುಟುಂಬಸ್ಥರ ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಕಲಬರುಗಿಯ ಜೇವರ್ಗಿ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ಮಹಾಂತೇಶ್ ಬೀಳಗಿ ಮೃತಪಟ್ಟಿದ್ದಾರೆ.ಇವರ ಜೊತೆ ಮೂವರು ಸಂಬಂಧಿಕರು ಮೃತಪಟ್ಟಿದ್ದಾರೆ. ಕಡು ಬಡತನದಲ್ಲಿ ಬೆಳೆದ ಮಹಾಂತೇಶ್ ಬೀಳಗಿ ಉನ್ನತ ಸ್ಥಾನಕ್ಕೇರಿದ ಮಾದರಿ ವ್ಯಕ್ತಿತ್ವ. ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ನವಿಪೇಟೆಯ ಮಹಾಂತೇಶ್ ಬೀಳಗಿ, ಬಾಲ್ಯದಲ್ಲಿ ಒಂದು ಹೊತ್ತು ಊಟಕ್ಕೂ ಪರದಾಡಿದ್ದರು. ಸಣ್ಣ ಕೆಲಸಗಳನ್ನು ಮಾಡುತ್ತಾ ವಿದ್ಯಾಭ್ಯಾಸ ಪೂರೈಸಿದ ಬೀಳಗಿ, ರಾಜ್ಯವೇ ಮೆಚ್ಚುವ ದಕ್ಷ ಅಧಿಕಾರಿಯಾಗಿ ಹೆಸರು ಮಾಡಿದ್ದರು.
ಮಹಾಂತೇಶ್ ಬೀಳಗಿ ಹುಟ್ಟೂರಿನಲ್ಲಿ ನೀರವ ಮೌನ
ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ನವಿಪೇಟ ನಲ್ಲಿರುವ ನಿವಾಸದ ಎದುರು ಸಂಬಂಧಿಕರು, ಆಪ್ತರು, ಗ್ರಮಾಸ್ಥರು ಜಮಾವಣೆಗೊಂಡಿದ್ದಾರೆ. ಸಾವಿನ ಸುದ್ದಿ ಕೇಳಿ ಮನೆಯತ್ತ ಧಾವಿಸಿದ ಮಹಾಂತೇಶ್ ಬೀಳಿಗಿಗೆ ಕಲಿಸಿದ ಗುರುಗಳು, ಸ್ನೇಹಿತರು ಮನಯತ್ತೆ ಆಗಮಿಸಿದ್ದಾರೆ. ಮಹಾಂತೇಶ್ ಬೀಳಗಿ ಸ್ನೇಹಿತರು, ಆಪ್ತರು ಭಾವುಕರಾಗಿದ್ದರು. ಎರಡು ಹೊತ್ತು ಊಟ ಮಾಡದಷ್ಟು ಕಡು ಬಡತನದಲ್ಲಿ ಮಹಾಂತೇಶ್ ಬೆಳೆದಿದ್ದರು ಎಂದು ಆಪ್ತರು ಹೇಳಿದ್ದಾರೆ. ಡಿಗ್ರಿ ವರೆಗೂ ರಾಮದುರ್ಗದಲ್ಲಿ ಓದಿದ್ದ ಮಹಾಂತೇಶ್ ಬಳಿಕ ಕರ್ನಾಟಕ ಯುನಿವರ್ಸಿಟಿ ಧಾರವಾಡದಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ್ದರು.
ತಂದೆ ಮೃತಪಟ್ಟ ಬಳಿಕ ಕಡುಬಡತನದಲ್ಲಿ ಮಕ್ಕಳ ಸಾಕಿದ ತಾಯಿ
ತಂದೆ ಮೃತಪಟ್ಟ ಬಳಿಕ ತಾಯಿ ನಾಲ್ಕು ಜನ ಮಕ್ಕಳನ್ನ ತಾಯಿ ಸಾಕಿದ್ದರು. ಬೀಳಗಿ ಅವರ ತಾಯಿ ರೊಟ್ಟಿ ವ್ಯಾಪಾರ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಕಷ್ಟದ ಜೀವನದಲ್ಲಿ ಛಲ ಬಿಡದೇ ಓದಿ ಐಎಸ್, ಕೆಎಎಸ್ ಪಾಸ್ ಮಾಡಿದ್ದ ಮಹಾಂತೇಶ ಬೀಳಗಿ ಉನ್ನತ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಕಷ್ಟ ಪಟ್ಟು ಓದಿ ಕೆಎಎಸ್ ನಲ್ಲಿ ನಾಲ್ಕನೇ ರ್ಯಾಂಕ್ ಪಡೆದಿದ್ದ ಎಂದು ಸ್ನೇಹಿತರು ಭಾವುಕರಾಗಿದ್ದಾರೆ.
2012ರ ಕರ್ನಾಟಕ ಕೇಡರ್ನ IAS ಅಧಿಕಾರಿಯಾಗಿ ಆಯ್ಕೆಯಾಗಿದ್ದರು. ಪ್ರಸ್ತುತ ಅವರು ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಬೆಸ್ಕಾಂ ಎಂಡಿ, ದಾವಣಗೆರೆ ಡಿಸಿ, ಉಡುಪಿ ಸೇರಿದಂತೆ ಕರ್ನಾಟಕದ ಬೇರೆ ಬೇರೆ ಕಡೆ ಕಾರ್ಯನಿರ್ವಹಿಸಿದ್ದರು. ಸ್ಪರ್ಧಾ ವಿದ್ಯಾರ್ಥಿಗಳಿಗೆ ಕೋಚಿಂಗ್ ನೀಡುತ್ತಿದ್ದರು. ನೇರವಾಗಿ ಎಸಿಯಾಗಿ ಆಯ್ಕೆ ಆಗಿದ್ದ ಬೀಳಗಿ, ದಾವಣಗೆರೆ ಡಿಸಿ ಆಗಿದ್ದ ವೇಳೆ ಹಲವು ಮಹತ್ವದ ಕೆಲಸ ಕಾರ್ಯಗಳನ್ನು ಮಾಡಿದ್ದರು. ಇಷ್ಟೇ ಅಲ್ಲ ಜನರ ನೆಚ್ಚಿನ ಡಿಸಿಯಾಗಿ ಹೊರಹೊಮ್ಮಿದ್ದರು. #😞 ಮೂಡ್ ಆಫ್ ಸ್ಟೇಟಸ್
![😭ಭೀಕರ ಅಪಘಾತದಲ್ಲಿ ಹಿರಿಯ IAS ಅಧಿಕಾರಿ ನಿಧನ💔 - ಭಾವಪೂರ್ಣ ಶ್ರದ್ಧಾಂಜಲಿ ಭೀಕರ 11 ಅಪಘಾತದಲ್ಲಿ ಹಿರಿಯ 1AS ಅಧಿಕಾರಿ ನಿಧನ appu creation] ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ಐಎಸ್ ಅಧಿಕಾರಿ , ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಸರಳ ಹಾಗೂ ಸಜ್ಜನಿಕೆಯ ರಾಜ್ಯವನ್ನೇ ಮಹಾಂತೇಶ್ అధిశారి ಬೀಳಗಿ నవు ಶೋಕಸಾಗರದಲ್ಲಿ ಕುಟುಂಬಸ್ಥರ ವುದುವೆ మొళుగిసిది ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳಿ ಕಲಬರುಗಿಯ ಜೇವರ್ಗಿ బళి ಅಪಘಾತದಲ್ಲಿ ಮಹಾಂತೇಶ್ ಸಂಭವಿಸಿದ శారు ಬೀಳಗಿ ಮೃತಪಟ್ಟಿದ್ದಾರೆ ಇವರ 208 ಸಂಬಂಧಿಕರು ಮೂವರು ಮೃತಪಟ್ಟಿದ್ದಾರೆ. ಕಡು ಬಡತನದಲ್ಲಿ ಬೆಳಿದ ಮಹಾಂತೇಶ್ ಬೀಳಗಿ జిల్లియి ಉನ್ನತ ವ್ಯಕ್ತಿತ್ವ బిళగువి ಸ್ಥಾನಕ್ಕೇರಿದ ১০৪ ರಾಮದುರ್ಗ ಪಟ್ಟಣದ ನವಿಪೇಟಿಯ మహాంకిలో ಬೀಳಗಿ ಊಟಕ್ಕೂ ಹೊತ್ತು బుల్యదెల్లి ಪರದಾಡಿದ್ದರು ಸಣ್ಣ ಒ೦ದು ಕೆಲಸಗಳನ್ನು ಮಾಡುತ್ತಾ ವಿದ್ಯಾಭ್ಯಾಸ ಪೂರೈಸಿದ ಬೀಳಗಿ, ರಾಜ್ಯವೇ ಮೆಚ್ಚುವ ದಕ್ಷ ಅಧಿಕಾರಿಯಾಗಿ ಹೆಸರು ಮಾಡಿದ್ದರು ಭಾವಪೂರ್ಣ ಶ್ರದ್ಧಾಂಜಲಿ ಭೀಕರ 11 ಅಪಘಾತದಲ್ಲಿ ಹಿರಿಯ 1AS ಅಧಿಕಾರಿ ನಿಧನ appu creation] ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ಐಎಸ್ ಅಧಿಕಾರಿ , ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಸರಳ ಹಾಗೂ ಸಜ್ಜನಿಕೆಯ ರಾಜ್ಯವನ್ನೇ ಮಹಾಂತೇಶ್ అధిశారి ಬೀಳಗಿ నవు ಶೋಕಸಾಗರದಲ್ಲಿ ಕುಟುಂಬಸ್ಥರ ವುದುವೆ మొళుగిసిది ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳಿ ಕಲಬರುಗಿಯ ಜೇವರ್ಗಿ బళి ಅಪಘಾತದಲ್ಲಿ ಮಹಾಂತೇಶ್ ಸಂಭವಿಸಿದ శారు ಬೀಳಗಿ ಮೃತಪಟ್ಟಿದ್ದಾರೆ ಇವರ 208 ಸಂಬಂಧಿಕರು ಮೂವರು ಮೃತಪಟ್ಟಿದ್ದಾರೆ. ಕಡು ಬಡತನದಲ್ಲಿ ಬೆಳಿದ ಮಹಾಂತೇಶ್ ಬೀಳಗಿ జిల్లియి ಉನ್ನತ ವ್ಯಕ್ತಿತ್ವ బిళగువి ಸ್ಥಾನಕ್ಕೇರಿದ ১০৪ ರಾಮದುರ್ಗ ಪಟ್ಟಣದ ನವಿಪೇಟಿಯ మహాంకిలో ಬೀಳಗಿ ಊಟಕ್ಕೂ ಹೊತ್ತು బుల్యదెల్లి ಪರದಾಡಿದ್ದರು ಸಣ್ಣ ಒ೦ದು ಕೆಲಸಗಳನ್ನು ಮಾಡುತ್ತಾ ವಿದ್ಯಾಭ್ಯಾಸ ಪೂರೈಸಿದ ಬೀಳಗಿ, ರಾಜ್ಯವೇ ಮೆಚ್ಚುವ ದಕ್ಷ ಅಧಿಕಾರಿಯಾಗಿ ಹೆಸರು ಮಾಡಿದ್ದರು - ShareChat 😭ಭೀಕರ ಅಪಘಾತದಲ್ಲಿ ಹಿರಿಯ IAS ಅಧಿಕಾರಿ ನಿಧನ💔 - ಭಾವಪೂರ್ಣ ಶ್ರದ್ಧಾಂಜಲಿ ಭೀಕರ 11 ಅಪಘಾತದಲ್ಲಿ ಹಿರಿಯ 1AS ಅಧಿಕಾರಿ ನಿಧನ appu creation] ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ಐಎಸ್ ಅಧಿಕಾರಿ , ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಸರಳ ಹಾಗೂ ಸಜ್ಜನಿಕೆಯ ರಾಜ್ಯವನ್ನೇ ಮಹಾಂತೇಶ್ అధిశారి ಬೀಳಗಿ నవు ಶೋಕಸಾಗರದಲ್ಲಿ ಕುಟುಂಬಸ್ಥರ ವುದುವೆ మొళుగిసిది ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳಿ ಕಲಬರುಗಿಯ ಜೇವರ್ಗಿ బళి ಅಪಘಾತದಲ್ಲಿ ಮಹಾಂತೇಶ್ ಸಂಭವಿಸಿದ శారు ಬೀಳಗಿ ಮೃತಪಟ್ಟಿದ್ದಾರೆ ಇವರ 208 ಸಂಬಂಧಿಕರು ಮೂವರು ಮೃತಪಟ್ಟಿದ್ದಾರೆ. ಕಡು ಬಡತನದಲ್ಲಿ ಬೆಳಿದ ಮಹಾಂತೇಶ್ ಬೀಳಗಿ జిల్లియి ಉನ್ನತ ವ್ಯಕ್ತಿತ್ವ బిళగువి ಸ್ಥಾನಕ್ಕೇರಿದ ১০৪ ರಾಮದುರ್ಗ ಪಟ್ಟಣದ ನವಿಪೇಟಿಯ మహాంకిలో ಬೀಳಗಿ ಊಟಕ್ಕೂ ಹೊತ್ತು బుల్యదెల్లి ಪರದಾಡಿದ್ದರು ಸಣ್ಣ ಒ೦ದು ಕೆಲಸಗಳನ್ನು ಮಾಡುತ್ತಾ ವಿದ್ಯಾಭ್ಯಾಸ ಪೂರೈಸಿದ ಬೀಳಗಿ, ರಾಜ್ಯವೇ ಮೆಚ್ಚುವ ದಕ್ಷ ಅಧಿಕಾರಿಯಾಗಿ ಹೆಸರು ಮಾಡಿದ್ದರು ಭಾವಪೂರ್ಣ ಶ್ರದ್ಧಾಂಜಲಿ ಭೀಕರ 11 ಅಪಘಾತದಲ್ಲಿ ಹಿರಿಯ 1AS ಅಧಿಕಾರಿ ನಿಧನ appu creation] ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ಐಎಸ್ ಅಧಿಕಾರಿ , ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಸರಳ ಹಾಗೂ ಸಜ್ಜನಿಕೆಯ ರಾಜ್ಯವನ್ನೇ ಮಹಾಂತೇಶ್ అధిశారి ಬೀಳಗಿ నవు ಶೋಕಸಾಗರದಲ್ಲಿ ಕುಟುಂಬಸ್ಥರ ವುದುವೆ మొళుగిసిది ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳಿ ಕಲಬರುಗಿಯ ಜೇವರ್ಗಿ బళి ಅಪಘಾತದಲ್ಲಿ ಮಹಾಂತೇಶ್ ಸಂಭವಿಸಿದ శారు ಬೀಳಗಿ ಮೃತಪಟ್ಟಿದ್ದಾರೆ ಇವರ 208 ಸಂಬಂಧಿಕರು ಮೂವರು ಮೃತಪಟ್ಟಿದ್ದಾರೆ. ಕಡು ಬಡತನದಲ್ಲಿ ಬೆಳಿದ ಮಹಾಂತೇಶ್ ಬೀಳಗಿ జిల్లియి ಉನ್ನತ ವ್ಯಕ್ತಿತ್ವ బిళగువి ಸ್ಥಾನಕ್ಕೇರಿದ ১০৪ ರಾಮದುರ್ಗ ಪಟ್ಟಣದ ನವಿಪೇಟಿಯ మహాంకిలో ಬೀಳಗಿ ಊಟಕ್ಕೂ ಹೊತ್ತು బుల్యదెల్లి ಪರದಾಡಿದ್ದರು ಸಣ್ಣ ಒ೦ದು ಕೆಲಸಗಳನ್ನು ಮಾಡುತ್ತಾ ವಿದ್ಯಾಭ್ಯಾಸ ಪೂರೈಸಿದ ಬೀಳಗಿ, ರಾಜ್ಯವೇ ಮೆಚ್ಚುವ ದಕ್ಷ ಅಧಿಕಾರಿಯಾಗಿ ಹೆಸರು ಮಾಡಿದ್ದರು - ShareChat](https://cdn4.sharechat.com/bd5223f_s1w/compressed_gm_40_img_897397_ae330c1_1764133893290_sc.jpg?tenant=sc&referrer=pwa-sharechat-service&f=290_sc.jpg)

