ಕರ್ನಾಟಕವನ್ನು ಆಳುಮಡುತ್ತಿರುವ ಕಾಂಗ್ರೆಸ್ ಸರ್ಕಾರದವರಿಗೆ.. ನಾಯಕರಿಗೆ ಬುದ್ಧಿ ಕಳಿಸಬೇಕಾದ ಸಮಯ ಜನರಿಗೆ... ಇದೆ.... ಒಂದು ವೇಳೆ ಕನ್ನಡ ದ ಕರ್ನಾಟಕ ವನ್ನಾ 2 ಭಾಗ ಮಾಡುವುದಾದರೆ.. ನೇಪಾಳ ದಲ್ಲಿ ಹೇಗೆ ಜನರು ದಂಗೆ ಎದ್ದರು ಅದೇ ತರ ದಂಗೆ ಹೇಳಬೇಕಾದ ಸ್ಥಿತಿ ಬರುತ್ತೆ.. ಹುಷಾರು ರಾಜಕಾರಣಿಯರೇ... #😍 ನನ್ನ ಸ್ಟೇಟಸ್


