#💔😭 ಖ್ಯಾತ ಗಾಯಕ ನಿಧನ💔😭 ಖ್ಯಾತ ಒಡಿಯಾ ಗಾಯಕ ಹ್ಯೂಮ್ಯಾನ್ ಸಾಗರ್ (Popular Odia singer Humane Sagar) 34 ವಯಸ್ಸಿಗೆ ನಿಧನರಾಗಿದ್ದಾರೆ (Passes Away). ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ. ಹ್ಯೂಮನ್ ಸಿಂಗರ್ ಅವರ ನಿಧನದ ನಂತರ ಒಡಿಶಾ ಮುಖ್ಯಮಂತ್ರಿ (Odisha Chief Minister) ಮೋಹನ್ ಚರಣ್ ಮಾಝಿ ಅವರು ಸಂತಾಪ ಸೂಚಿಸಿದ್ದಾರೆ.ಖ್ಯಾತ ಹಿನ್ನೆಲೆ ಗಾಯಕ ಹ್ಯೂಮನ್ ಸಾಗರ್ ಅವರ ನಿಧನದ ಸುದ್ದಿ ತಿಳಿದು ನನಗೆ ತುಂಬಾ ದುಃಖವಾಯಿತು. ಅವರ ನಿಧನ ನಮ್ಮ ಸಂಗೀತ ಮತ್ತು ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬಕ್ಕೆ ನನ್ನ ಸಂತಾಪ ಸೂಚಿಸುತ್ತೇನೆ ಮತ್ತು ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಓಂ ಶಾಂತಿ. ಎಂದು ಬರೆದುಕೊಂಡಿದ್ದಾರೆ.2000 ರಿಂದ 2024 ರವರೆಗೆ 24 ವರ್ಷಗಳ ಕಾಲ ಒಡಿಶಾದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಹಿರಿಯ ನಾಯಕ ನವೀನ್ ಪಟ್ನಾಯಕ್, ಸಾಗರ್ ಅವರನ್ನು ಸ್ಮರಿಸಿಕೊಂಡು ತಮ್ಮ ಎಕ್ಸ್ ನಲ್ಲಿ ಹೀಗೆ ಬರೆದಿದ್ದಾರೆ,
"ಸಾಗರ್ ಅವರ ನಿಧನದ ಸುದ್ದಿ ಕೇಳಿ ತೀವ್ರ ದುಃಖವಾಯಿತು. ಅವರ ಭಾವಪೂರ್ಣ ಸಂಗೀತ ಅಸಂಖ್ಯಾತ ಕೇಳುಗರ ಹೃದಯಗಳನ್ನು ಮುಟ್ಟಿದೆ ಮತ್ತು ಒಡಿಯಾ ಸಂಗೀತಕ್ಕೆ ಅವರ ಕೊಡುಗೆಗಳು ಯಾವಾಗಲೂ ಸ್ಮರಣೀಯವಾಗಿರುತ್ತವೆ. ಅವರ ಆತ್ಮಕ್ಕೆ ಶಾಶ್ವತ ಶಾಂತಿ ಸಿಗಲಿ ಎಂದು ಪ್ರಾರ್ಥಿಸುವುದರ ಜೊತೆಗೆ, ಈ ದುಃಖದ ಸಮಯದಲ್ಲಿ ದುಃಖಿತ ಕುಟುಂಬ ಸದಸ್ಯರಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ."ಎಂದು ಬರೆದುಕೊಂಡಿದ್ದಾರೆ. #😞 ಮೂಡ್ ಆಫ್ ಸ್ಟೇಟಸ್


