ShareChat
click to see wallet page
search
#💓ಮನದಾಳದ ಮಾತು
💓ಮನದಾಳದ ಮಾತು - ನಮ್ಮ "ಮಾಡಿದ್ದುಣ್ಣೋ ಮಹಾರಾಯ" ಧರ್ಮ ನಮ್ಮನ್ನ ಕಾಯುತ್ತದೆ. ನಮ್ಮ ಕರ್ಮ ಕಾಡುತ್ತದೆ ಕಷ್ಟಕ್ಕೆ ಹೆದರಬೇಡಿ. ಮೋಸಕ್ಕೆ ಮಣೆ ಹಾಕಬೇಡಿ ಚಾಡಿ ಮಾತು ಕೇಳಬೇಡಿ ದ್ರೋಹಿಗಳ ಸ್ನೇಹ ಮಾಡಬೇಡಿ ಅನ್ಯರ ಆಸ್ತಿ ಮೇಲೆ ಆಸೆ ಪಡಬೇಡಿ: ಬಿದ್ದು * ಆಮಿಷಕ್ಕೆ   ಮೋಸ ಮಾಡಬೇಡಿ கஜல ಮುಂದಿನ ದಿನ ಎಲ್ಲಾ ಕಳೆದುಕೊಂಡು ಕೊರಗಬೇಡಿ ಹೊಗಳಿಕೆಯಿಂದ ಕರಗಬೇಡಿ ಕೋಪದಿಂದ ಉರಿಯಬೇಡಿ. ಟೀಕೆಗಳಿಂದ ಕುದಿಯಬೇಡಿ ಅಧಿಕಾರ ಇದೆ ಎಂದು ದುರಹಂಕಾರದಿಂದ ಮೇರಿಯಬೇಡಿ. ದ್ವಂದ್ವ ನೀತಿ ಪಾಲಿಸಬೇಡಿ ಮನಸ್ಸು ನೋಯುವಂತೆ ಮಾತಾಡಬೇಡಿ. నిమ్మే ಉದ್ಧಾರಕ್ಕಾಗಿ ಇನ್ನೊಬ್ಬರ ಮನೆ   ಮುರಿಯಬೇಡಿ ಒಬ್ಬರ ಕಷ್ಟ ನೋಡಿ ಖುಷಿ ಪಡಬೇಡಿ ಕಷ್ಟಕ್ಕೆ ಹೆದರಿ ಕೈ ಕಟ್ಟಿ ಕೂರಬೇಡಿ ಇರುವುದಿಲ್ಲ ನೋಡಿ  ಕಾಲ ಒಂದೇ ಸಮ ಎಲ್ಲರಿಗೂ ಒಂದು ಕಾಲ ಬರುತ್ತದೆ ಕಾದು ನೋಡಿ "ಕಲಾಯೇ ತಸ್ಮಯೇ ನಮಃ' ನಮ್ಮ "ಮಾಡಿದ್ದುಣ್ಣೋ ಮಹಾರಾಯ" ಧರ್ಮ ನಮ್ಮನ್ನ ಕಾಯುತ್ತದೆ. ನಮ್ಮ ಕರ್ಮ ಕಾಡುತ್ತದೆ ಕಷ್ಟಕ್ಕೆ ಹೆದರಬೇಡಿ. ಮೋಸಕ್ಕೆ ಮಣೆ ಹಾಕಬೇಡಿ ಚಾಡಿ ಮಾತು ಕೇಳಬೇಡಿ ದ್ರೋಹಿಗಳ ಸ್ನೇಹ ಮಾಡಬೇಡಿ ಅನ್ಯರ ಆಸ್ತಿ ಮೇಲೆ ಆಸೆ ಪಡಬೇಡಿ: ಬಿದ್ದು * ಆಮಿಷಕ್ಕೆ   ಮೋಸ ಮಾಡಬೇಡಿ கஜல ಮುಂದಿನ ದಿನ ಎಲ್ಲಾ ಕಳೆದುಕೊಂಡು ಕೊರಗಬೇಡಿ ಹೊಗಳಿಕೆಯಿಂದ ಕರಗಬೇಡಿ ಕೋಪದಿಂದ ಉರಿಯಬೇಡಿ. ಟೀಕೆಗಳಿಂದ ಕುದಿಯಬೇಡಿ ಅಧಿಕಾರ ಇದೆ ಎಂದು ದುರಹಂಕಾರದಿಂದ ಮೇರಿಯಬೇಡಿ. ದ್ವಂದ್ವ ನೀತಿ ಪಾಲಿಸಬೇಡಿ ಮನಸ್ಸು ನೋಯುವಂತೆ ಮಾತಾಡಬೇಡಿ. నిమ్మే ಉದ್ಧಾರಕ್ಕಾಗಿ ಇನ್ನೊಬ್ಬರ ಮನೆ   ಮುರಿಯಬೇಡಿ ಒಬ್ಬರ ಕಷ್ಟ ನೋಡಿ ಖುಷಿ ಪಡಬೇಡಿ ಕಷ್ಟಕ್ಕೆ ಹೆದರಿ ಕೈ ಕಟ್ಟಿ ಕೂರಬೇಡಿ ಇರುವುದಿಲ್ಲ ನೋಡಿ  ಕಾಲ ಒಂದೇ ಸಮ ಎಲ್ಲರಿಗೂ ಒಂದು ಕಾಲ ಬರುತ್ತದೆ ಕಾದು ನೋಡಿ "ಕಲಾಯೇ ತಸ್ಮಯೇ ನಮಃ' - ShareChat