ShareChat
click to see wallet page
search
#📖 ನನ್ನ ಓದು #🖋️ ನನ್ನ ಬರಹ #💓ಮನದಾಳದ ಮಾತು #🙏ನಮಸ್ಕಾರ #📚ನೀತಿ ಕಥೆಗಳು
📖 ನನ್ನ ಓದು - ಬ್ಯಾಟಲಿ మెళ్తు ఆక్మి ಗಡಿಯಾರದಿಂದ ಬ್ಯಾಟರಿಯನ್ನು ತೆಗೆದರೆ ಅದು ನಿಂತುಹೋಗುತ್ತದೆ. ಅದೇ ರೀತಿ ಶರೀರದಿಂದ ಆತ್ಮ ಹೊರಬಂದರೆ ಶರೀರವೂ ನಿಷ್ಕಿಯವಾಗುತ್ತದೆ: ಗಡಿಯಾರಕ್ಕೆ ಶಕ್ತಿ ನೀಡುವುದೇ ಬ್ಯಾಟರಿ; ಶರೀರಕ್ಕೆ బృఠెన్య ని(డువుది ఆశ్మే ಈ ಸತ್ಯವನ್ನು  ತಿಳಿದುಕೊಳ್ಳುವುದು ಅಗತ್ಯ: ಆತ್ಮವಿಲ್ಲದೆ ಶರೀರ ಯಾವುದೇ ಕ್ರಿಯೆಯನ್ನು ಮಾಡಲು ಸಾಧ್ಯವಿಲ್ಲ . ಶರೀರದ ಮೂಲಕ ನಡೆಯುವ ಉಸಿರಾಟ, ಮಾತನಾಡುವುದು, ಕೇಳುವುದು, ನೋಡುವುದು, స్పలిFసువుదు ಇವೆಲ್ಲವೂ ಆತ್ಮದ ಚೈತನ್ಯದಿಂದಲೇ ಸಾಧ್ಯವಾಗುತ್ತವೆ. ನಮ್ಮೊಳಗಿರುವ ಆತ್ಮನನ್ನು  అరియువుది నిజవాది జర్శన: ಆತ್ಮಕ್ಕೆ ಸಾವಿಲ್ಲ . ಆತ್ಮದಲ್ಲಿ ನಾವು ಮಾಡುವ ಪ್ರತಿಯೊಂದು ಕರ್ಮವೂ ಪಾಪ-ಪುಣ್ಯದ ರೂಪದಲ್ಲಿ ರೆಕಾರ್ಡ್ ಆಗುತ್ತದೆ. ಈ ರೆಕಾರ್ಡ್ ಆದ ಸಂಸ್ಕಾರಗಳ ಆಧಾರದ ಮೇಲೆ ಮುಂದಿನ ಜನ್ಮದಲ್ಲಿ ನಾವು ಶ್ರೀಮಂತರಾಗಿರಬಹುದು, ಬಡವರಾಗಿರಬಹುದು, ಭಿಕ್ಷು ಕರಾಗಿರಬಹುದು ಅಥವಾ ಅಂಗವಿಕಲರಾಗಿ ಜನ್ಮ ಪಡೆಯಬಹುದಾಗಿದೆ: నాను లరిగరవల్ల నాను ఆశ్మ ' _ಈ ಮಹಾ ಸತ್ಯವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು: ಆತ್ಮಜ್ಞಾನವೇ ಜೀವನದ ಶ್ರೇಷ್ಠ ಮಾರ್ಗ , ಶಾಶ್ವತ ಶಾಂತಿಯ ಮೂಲ. ಬ್ರಹ್ಮಾಕುಮಾರಿಸ್ , సృష్టిశెF from ಶಿಕ್ತಣ ವಿಭಾಗ, ಮೌಂಟ್ ಅಬು: ಬ್ಯಾಟಲಿ మెళ్తు ఆక్మి ಗಡಿಯಾರದಿಂದ ಬ್ಯಾಟರಿಯನ್ನು ತೆಗೆದರೆ ಅದು ನಿಂತುಹೋಗುತ್ತದೆ. ಅದೇ ರೀತಿ ಶರೀರದಿಂದ ಆತ್ಮ ಹೊರಬಂದರೆ ಶರೀರವೂ ನಿಷ್ಕಿಯವಾಗುತ್ತದೆ: ಗಡಿಯಾರಕ್ಕೆ ಶಕ್ತಿ ನೀಡುವುದೇ ಬ್ಯಾಟರಿ; ಶರೀರಕ್ಕೆ బృఠెన్య ని(డువుది ఆశ్మే ಈ ಸತ್ಯವನ್ನು  ತಿಳಿದುಕೊಳ್ಳುವುದು ಅಗತ್ಯ: ಆತ್ಮವಿಲ್ಲದೆ ಶರೀರ ಯಾವುದೇ ಕ್ರಿಯೆಯನ್ನು ಮಾಡಲು ಸಾಧ್ಯವಿಲ್ಲ . ಶರೀರದ ಮೂಲಕ ನಡೆಯುವ ಉಸಿರಾಟ, ಮಾತನಾಡುವುದು, ಕೇಳುವುದು, ನೋಡುವುದು, స్పలిFసువుదు ಇವೆಲ್ಲವೂ ಆತ್ಮದ ಚೈತನ್ಯದಿಂದಲೇ ಸಾಧ್ಯವಾಗುತ್ತವೆ. ನಮ್ಮೊಳಗಿರುವ ಆತ್ಮನನ್ನು  అరియువుది నిజవాది జర్శన: ಆತ್ಮಕ್ಕೆ ಸಾವಿಲ್ಲ . ಆತ್ಮದಲ್ಲಿ ನಾವು ಮಾಡುವ ಪ್ರತಿಯೊಂದು ಕರ್ಮವೂ ಪಾಪ-ಪುಣ್ಯದ ರೂಪದಲ್ಲಿ ರೆಕಾರ್ಡ್ ಆಗುತ್ತದೆ. ಈ ರೆಕಾರ್ಡ್ ಆದ ಸಂಸ್ಕಾರಗಳ ಆಧಾರದ ಮೇಲೆ ಮುಂದಿನ ಜನ್ಮದಲ್ಲಿ ನಾವು ಶ್ರೀಮಂತರಾಗಿರಬಹುದು, ಬಡವರಾಗಿರಬಹುದು, ಭಿಕ್ಷು ಕರಾಗಿರಬಹುದು ಅಥವಾ ಅಂಗವಿಕಲರಾಗಿ ಜನ್ಮ ಪಡೆಯಬಹುದಾಗಿದೆ: నాను లరిగరవల్ల నాను ఆశ్మ ' _ಈ ಮಹಾ ಸತ್ಯವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು: ಆತ್ಮಜ್ಞಾನವೇ ಜೀವನದ ಶ್ರೇಷ್ಠ ಮಾರ್ಗ , ಶಾಶ್ವತ ಶಾಂತಿಯ ಮೂಲ. ಬ್ರಹ್ಮಾಕುಮಾರಿಸ್ , సృష్టిశెF from ಶಿಕ್ತಣ ವಿಭಾಗ, ಮೌಂಟ್ ಅಬು: - ShareChat