ShareChat
click to see wallet page
search
#🚨ಬೆಂಗಳೂರು ಚಿನ್ನಸ್ವಾಮಿಯಲ್ಲಿ ನಡೆಯಲ್ಲ IPL; ಫ್ಯಾನ್ಸ್ ಗೆ ಬೇಸರ 😣 17 ವರ್ಷಗಳ ಬಳಿಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ IPL ಚಾಂಪಿಯನ್‌ ಕಿರೀಟ ಮುಡಿಗೇರಿಸಿಕೊಂಡಿತ್ತು. ಆದರೆ ಟ್ರೋಫಿ ಗೆದ್ದ ಖುಷಿ ಒಂದು ದಿನ ಕಳೆಯುವ ಮುನ್ನವೇ ಮಣ್ಣುಪಾಲಾಯಿತು. ಈ ದುಃಖದಿಂದ ಅಭಿಮಾನಿಗಳು ಹೊರಬರುತ್ತಿರುವಾಗಲೇ ಮತ್ತೊಂದು ಶಾಕ್‌ ಎದುರಾಗಿದೆ.ಮುಂಬರುವ 2026ರ ಐಪಿಎಲ್ ಆವೃತ್ತಿಯಲ್ಲಿ RCB ತಂಡದ ಯಾವುದೇ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯುವುದಿಲ್ಲ ಎನ್ನಲಾಗಿದೆ. ಆರ್‌ಸಿಬಿಯ ತವರು ಮೈದಾನ ಕರ್ನಾಟಕದಿಂದಲೇ ಎತ್ತಂಗಡಿ ಆಗುವ ಎಲ್ಲಾ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ.ಸಾಮಾನ್ಯವಾಗಿ ಚಾಂಪಿಯನ್‌ ಆಗಿ ಹೊರಹೊಮ್ಮಿದ ಫ್ರಾಂಚೈಸಿಗಳ ತವರು ಕ್ರೀಡಾಂಗಣದಲ್ಲಿ ಮರು ವರ್ಷದ ಐಪಿಎಲ್‌ ಟೂರ್ನಿ ಉದ್ಘಾಟನೆ ನಡೆಯುತ್ತದೆ. ಹಾಗೆಯೇ 19ನೇ ಆವೃತ್ತಿಯ ಐಪಿಎಲ್‌ ಟೂರ್ನಿ ಬೆಂಗಳೂರಿನಲ್ಲಿ ನಡೆಯಬೇಕಿತ್ತು. ಆದ್ರೆ ಚಿನ್ನಸ್ವಾಮಿ ಕ್ರೀಡಾಂಗಣದಿಂದಲೇ ಟೂರ್ನಿ ಎತ್ತಂಗಡಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆಯೂ ಹಲವು ಕಾರಣಗಳಿಗಾಗಿ ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ್ ರಾಯಲ್ಸ್ ತಮ್ಮ ತವರು ಮೈದಾನವನ್ನ ಬದಲಾಯಿಸಿಕೊಂಡಿದ್ದವು. 2009 ರಲ್ಲಿ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಭದ್ರತಾ ಕಾರಣಗಳಿಗಾಗಿ ಇಡೀ ಟೂರ್ನಿಯನ್ನು ದಕ್ಷಿಣ ಆಫ್ರಿಕಾಗೆ ಸ್ಥಳಾಂತರಿಸಲಾಗಿತ್ತು. 2022ರಲ್ಲಿ ಕೋವಿಡ್ ಕಾರಣಗಳಿಗಾಗಿ ಟೂರ್ನಿ ದುಬೈಗೆ ಶಿಫ್ಟ್‌ಆಗಿತ್ತು. ಆಗ ಆರ್‌ಸಿಬಿ ಸೇರಿದಂತೆ ಎಲ್ಲಾ ತಂಡಗಳೂ ತಮ್ಮ ತವರು ಕ್ರೀಡಾಂಗಣವನ್ನ ತೊರೆದಿದ್ದವು. ಆದರೆ ಕಳೆದ ಬಾರಿಯ ಕಾಲ್ತುಳಿತ ದುರಂತ ಪ್ರಕರಣ ಈಗ ಆರ್‌ಸಿಬಿ ತವರು ನೆಲವನ್ನ ತೊರೆಯುವಂತೆ ಮಾಡಿದೆ.
🚨ಬೆಂಗಳೂರು ಚಿನ್ನಸ್ವಾಮಿಯಲ್ಲಿ ನಡೆಯಲ್ಲ IPL; ಫ್ಯಾನ್ಸ್ ಗೆ ಬೇಸರ 😣 - 2ored ಚಿನ್ನಸ್ವಾಮಿಯಲ್ಲಿ ನಡೆಯಲ್ಲ ೊPL; ಫ್ಯಾನ್ಸ್ ಗೆ ಬೇಸರ APPU CREATON ಚಾಲೆಂಜರ್ಸ್ ವರ್ಷಗಳ బళిశ 17 ರಾಯಲ್ ಬೆಂಗಳೂರು ತಂಡ [ಇC ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿತ್ತು: ಆದರೆ ಟ್ರೋಫಿ ಗೆದ್ದ ಖುಷಿ ಕಳೆಯುವ ಮುನ್ನವೇ ಒ೦ದು ದಿನ ದುಃಖದಿಂದ ಮಣ್ಣುಪಾಲಾಯಿತು  88 అభిమోనిగళు ಹೊರಬರುತ್ತಿರುವಾಗಲೇ ಮತ್ತೊಂದು ಎದುರಾಗಿದೆ ಮುಂಬರುವ ಶಾಕ್ ಆವೃತ್ತಿಯಲ್ಲಿ (C3 ತಂಡದ 2026ರ ಐಪಿಎಲ್ ಬೆಂಗಳೂರಿನಲ್ಲಿ ಯಾವುದೇ బెంద్యగళు నెడియువుదిల్ల ఎన్నలాగిది ఆరాసిబియి ఠెవేరు ಮೈದಾನ   ಕರ್ನಾಟಕದಿಂದಲೇ   ಎತ್ತಂಗಡಿ  ಆಗುವ ಎಲ್ಲಾ ಸಾಧ್ಯತೆಗಳಿವೆ ಎ೦ದು ವರದಿಗಳು ತಿಳಿಸಿವೆ 2ored ಚಿನ್ನಸ್ವಾಮಿಯಲ್ಲಿ ನಡೆಯಲ್ಲ ೊPL; ಫ್ಯಾನ್ಸ್ ಗೆ ಬೇಸರ APPU CREATON ಚಾಲೆಂಜರ್ಸ್ ವರ್ಷಗಳ బళిశ 17 ರಾಯಲ್ ಬೆಂಗಳೂರು ತಂಡ [ಇC ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿತ್ತು: ಆದರೆ ಟ್ರೋಫಿ ಗೆದ್ದ ಖುಷಿ ಕಳೆಯುವ ಮುನ್ನವೇ ಒ೦ದು ದಿನ ದುಃಖದಿಂದ ಮಣ್ಣುಪಾಲಾಯಿತು  88 అభిమోనిగళు ಹೊರಬರುತ್ತಿರುವಾಗಲೇ ಮತ್ತೊಂದು ಎದುರಾಗಿದೆ ಮುಂಬರುವ ಶಾಕ್ ಆವೃತ್ತಿಯಲ್ಲಿ (C3 ತಂಡದ 2026ರ ಐಪಿಎಲ್ ಬೆಂಗಳೂರಿನಲ್ಲಿ ಯಾವುದೇ బెంద్యగళు నెడియువుదిల్ల ఎన్నలాగిది ఆరాసిబియి ఠెవేరు ಮೈದಾನ   ಕರ್ನಾಟಕದಿಂದಲೇ   ಎತ್ತಂಗಡಿ  ಆಗುವ ಎಲ್ಲಾ ಸಾಧ್ಯತೆಗಳಿವೆ ಎ೦ದು ವರದಿಗಳು ತಿಳಿಸಿವೆ - ShareChat