ShareChat
click to see wallet page
search
#☺ಜೀವನದ ಸತ್ಯ #Morning🌞 Motivation #📖Morning motivation
☺ಜೀವನದ ಸತ್ಯ - ಧರ್ಮರಾಯನೂ ಧರ್ಮ ಬಿಟ್ಟವನೇ * ದ್ರೋಣಾಚಾರ್ಯರ ದೃಷ್ಟಿಯಲಿ. !! ಕರ್ಣನೂ ಮೋಸಗಾರನೇ * ಪರಶುರಾಮರ ಶಾಪದಲಿ .!! ದುರ್ಯೋದನನೂ ಮೂರನೇ * ಪಾಂಡವರ ನತದೃಷ್ಟದಲಿ .!! ಅರ್ಜುನನೂ ಅಂದನೇ . ಏಕಲವ್ಯನ ಹತಾಶೆಯ ಹೆಬ್ಬರಳಲಿ ..!! ಭೀಮನೂ ಹೀನನೇ * ದೃತರಾಷ್ಟರನ ಮೌಧ್ಯದಲಿ. !! వాంబాలియ అవెేవిక్టిం ಶಕುನಿಯ ಮೋಸದ ಪಗದೆಯಾಟದಲಿ..! ಜೀವನವೊಂದು ಮಹಾಭಾರತದ ಸಂಗ್ರಾಮವಿದ್ದಂತೆ . ಮಹಾ ಇಲ್ಲಿ ಯಾರೂ ಒಳ್ಳೆಯವರೂ ಅಲ್ಲ .. ಯಾರೂ ಕೆಟ್ಟವರೂ ಅಲ್ಲ * ಎಂಧವರನ್ನೂ ` ಸಮಯ ಮತ್ತು ಸಂದರ್ಭ ವಿಧಿಯ ಬಲಿಪಶುವನ್ನಾಗಿ ಮಾರಿಸುತ್ತದೆ . ಯಾರನ್ನಾದರೂ ಜರೆಯುವ ಮುನ್ನ್ ಯಾರನ್ನಾದರೂ ನೋಯಿಸುವ ಮುನ್ನ ್ ಮುಂದೊಮ್ಮೆ ಅದೇ ಪರಿಸ್ಥಿತಿ ಬಂದೇ ಬರುತ್ತದೆ ' ನಮಗೂ ಎಂಬುದನ್ನು ಮರೆಯಬಾರದು ' ಮಾನವ ಧರ್ಮವನ್ನು ಎಂದೂ ತಯಜಿಸಬಾರದು..Il ಧರ್ಮರಾಯನೂ ಧರ್ಮ ಬಿಟ್ಟವನೇ * ದ್ರೋಣಾಚಾರ್ಯರ ದೃಷ್ಟಿಯಲಿ. !! ಕರ್ಣನೂ ಮೋಸಗಾರನೇ * ಪರಶುರಾಮರ ಶಾಪದಲಿ .!! ದುರ್ಯೋದನನೂ ಮೂರನೇ * ಪಾಂಡವರ ನತದೃಷ್ಟದಲಿ .!! ಅರ್ಜುನನೂ ಅಂದನೇ . ಏಕಲವ್ಯನ ಹತಾಶೆಯ ಹೆಬ್ಬರಳಲಿ ..!! ಭೀಮನೂ ಹೀನನೇ * ದೃತರಾಷ್ಟರನ ಮೌಧ್ಯದಲಿ. !! వాంబాలియ అవెేవిక్టిం ಶಕುನಿಯ ಮೋಸದ ಪಗದೆಯಾಟದಲಿ..! ಜೀವನವೊಂದು ಮಹಾಭಾರತದ ಸಂಗ್ರಾಮವಿದ್ದಂತೆ . ಮಹಾ ಇಲ್ಲಿ ಯಾರೂ ಒಳ್ಳೆಯವರೂ ಅಲ್ಲ .. ಯಾರೂ ಕೆಟ್ಟವರೂ ಅಲ್ಲ * ಎಂಧವರನ್ನೂ ` ಸಮಯ ಮತ್ತು ಸಂದರ್ಭ ವಿಧಿಯ ಬಲಿಪಶುವನ್ನಾಗಿ ಮಾರಿಸುತ್ತದೆ . ಯಾರನ್ನಾದರೂ ಜರೆಯುವ ಮುನ್ನ್ ಯಾರನ್ನಾದರೂ ನೋಯಿಸುವ ಮುನ್ನ ್ ಮುಂದೊಮ್ಮೆ ಅದೇ ಪರಿಸ್ಥಿತಿ ಬಂದೇ ಬರುತ್ತದೆ ' ನಮಗೂ ಎಂಬುದನ್ನು ಮರೆಯಬಾರದು ' ಮಾನವ ಧರ್ಮವನ್ನು ಎಂದೂ ತಯಜಿಸಬಾರದು..Il - ShareChat