ShareChat
click to see wallet page
search
#rishab shetty ನನ್ನ ಆತ್ಮೀಯರು ಮತ್ತು ಅದ್ಭುತ ಕಲಾವಿದ ದಿನೇಶ್ ಮಂಗಳೂರು ಅವರ ಅಗಲಿಕೆಯ ಸುದ್ದಿ ಕೇಳಿ ಹೃದಯಕ್ಕೆ ತುಂಬಾ ನೋವಾಯಿತು. 'ಉಳಿದವರು ಕಂಡಂತೆ' ಚಿತ್ರದಿಂದ ನಮ್ಮ ಜೊತೆಗಿದ್ದ ನಟ, ಅದಕ್ಕೂ ಮೊದಲು ಕನ್ನಡ ಚಿತ್ರರಂಗಕ್ಕೆ ಕಲಾ ನಿರ್ದೇಶಕರಾಗಿ ಅವರು ನೀಡಿದ ಕೊಡುಗೆ ದೊಡ್ಡದು. ಅವರ ಸೃಜನಶೀಲತೆ ಮತ್ತು ಶ್ರಮ ನಮ್ಮ ಉದ್ಯಮಕ್ಕೆ ಒಂದು ದೊಡ್ಡ ವರದಾನವಾಗಿತ್ತು. ಈ ನೋವಿನ ಸಮಯದಲ್ಲಿ ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಸಂತಾಪಗಳು. ಅವರ ಆತ್ಮಕ್ಕೆ ಶಾಂತಿ ಸಿಗಲಿ.
rishab shetty - REST IN PEACE DINESHMANCALURU REST IN PEACE DINESHMANCALURU - ShareChat