ShareChat
click to see wallet page
search
#📢ಆಗಸ್ಟ್ 14 ರ ಅಪ್ಡೇಟ್ಸ್ 👉
📢ಆಗಸ್ಟ್ 14 ರ ಅಪ್ಡೇಟ್ಸ್ 👉 - 4 ಕೋಟಿ ಭಾರತೀಯರ ವಿಶ್ವಾಸ LokalApp ದಡ್ಡನು ಗುರುವಾದರೆ ರಾಜ್ಯ ನಾಶ ಖಚಿತ: ಕೋಡಿಶ್ರೀ ಭವಿಷ್ಯವಾಣಿ ರಾಜಕೀಯ ಹಾಗೂ ಮಳೆ ಕುರಿತ ಭವಿಷ್ಯವಾಣಿಗಳಲ್ಲಿ ಪ್ರಸಿದ್ಧರಾದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಇತ್ತೀಚೆಗೆ ನೀಡಿರುವ ಹೇಳಿಕೆ ಇದೀಗ ಸ್ವಾಮೀಜಿ ಭಾರೀ ಚರ್ಚೆಗೆ ಕಾರಣವಾಗಿದೆ. "ನೀಚನು ದೊರೆ, ಹೇಡಿಯು ಸೇನಾ ನಾಯಕ, ದಡ್ಡನು ಗುರುವಾದರೆ ರಾಜ್ಯ ನಾಶ ಖಚಿತ" ಎಂದು ಅವರು ಹೇಳಿದ್ದಾರೆ. ಈ ಹೇಳಿಕೆಯಿಂದಾಗಿ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗಳು ಆರಂಭವಾಗಿವೆ. 14 ఆగ 25 By MALATESH AGASAR ಅದನ್ನು Play Google Lokal App ಡೌನ್ಲೋಡ್ ಮಾಡಿ ನಲ್ ವಡೆದುಕೊಳ 4 ಕೋಟಿ ಭಾರತೀಯರ ವಿಶ್ವಾಸ LokalApp ದಡ್ಡನು ಗುರುವಾದರೆ ರಾಜ್ಯ ನಾಶ ಖಚಿತ: ಕೋಡಿಶ್ರೀ ಭವಿಷ್ಯವಾಣಿ ರಾಜಕೀಯ ಹಾಗೂ ಮಳೆ ಕುರಿತ ಭವಿಷ್ಯವಾಣಿಗಳಲ್ಲಿ ಪ್ರಸಿದ್ಧರಾದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಇತ್ತೀಚೆಗೆ ನೀಡಿರುವ ಹೇಳಿಕೆ ಇದೀಗ ಸ್ವಾಮೀಜಿ ಭಾರೀ ಚರ್ಚೆಗೆ ಕಾರಣವಾಗಿದೆ. "ನೀಚನು ದೊರೆ, ಹೇಡಿಯು ಸೇನಾ ನಾಯಕ, ದಡ್ಡನು ಗುರುವಾದರೆ ರಾಜ್ಯ ನಾಶ ಖಚಿತ" ಎಂದು ಅವರು ಹೇಳಿದ್ದಾರೆ. ಈ ಹೇಳಿಕೆಯಿಂದಾಗಿ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗಳು ಆರಂಭವಾಗಿವೆ. 14 ఆగ 25 By MALATESH AGASAR ಅದನ್ನು Play Google Lokal App ಡೌನ್ಲೋಡ್ ಮಾಡಿ ನಲ್ ವಡೆದುಕೊಳ - ShareChat