ShareChat
click to see wallet page
search
ಜ್ಞಾನ ದೀವಿಗೆ......🌹 #😇ಆಧ್ಯಾತ್ಮಿಕ ಗುರುಗಳು🙏 #🙏ನಮಸ್ಕಾರ #😇ಗುರುಮಹಿಮೆ😍 #🙏 ದೈನಂದಿನ ಭಕ್ತಿ ಸ್ಟೇಟಸ್ #💐ಗುರುವಾರದ ಶುಭಾಶಯಗಳು
😇ಆಧ್ಯಾತ್ಮಿಕ ಗುರುಗಳು🙏 - ಶ್ರೀ ಸಿದ್ಧೇಶ್ವರ ಸ್ವಾಮೀಜಿ ಜ್ಞಾನ ದೀವಿಗೆ ಅತಿಯಾಸೆ ಗತಿಕೇಡು ಈ ಜಗತ್ತು ದೇವ ನಿರ್ಯತಿಯೇ ವನಃ ಮಾನವ ನಿರ್ಮಿತವಲ್ಲ; ಇದು ಕ್ಟುಲ್ಲಕವಲ್ಲ ತುಚ್ಚವಲ್ಲ ದುಃಖಮುಯವೂ ಅಲ್ಲ ಬದುಕಲು ಬಂದರ ಇದೇ ಜಗತ್ತಿನಲ್ಲಿ ಪಂತ್ರ ದೇವನರ್ಮಿತವಾದ ಜಗತ್ತು ಸ್ವರ್ಗವಾಗುತ್ತದೆ: ಈ ಆಪಂತ್ರ ಎಂದಿಲ್ಲ ಇಲ್ಲಿ ಹಗಲು ಎಷ್ಟು ಪಂತ್ರವೋ ರಾತಿಯೂ ಆಷ್ಪೇ ಪಎತ್ರಯ ( ಜಗವೆಲವೂ ಚರಾಚರ ರಾತಿಯಿರುವುದರಿಂದಲೇ ತಾನ ಐಿಶ್ರಾಂತಿಯನ್ನು ನಿದ್ರಾನಂದವನ್ನು ಪಡೆಯುವುದು: ಜನನವೂ ಪುವತ್ರ ಮರಣವೂ ಪಐತ್ರಃ ಮರಣವದ್ದರೇ ಜನನಕ್ಕೆ ಆವಕಾಶ: ಆರಳದ ಹೂವು ಬಾಡದೇ ಇದರೆ; ಮತೂಂದು ಹೂವು ಆರಳುವುದಾದರೂ ಹೇಗೆ ? ಇಂಥ ಪುತ್ರವಾದ ಜಗದಲ್ಲಿನಾವು ಹೇಗೆ ಬದುಕಬೇಕೆಂಬುದನ್ನು ಈಶಾವಾಸ್ೋಪ ನಿಷತ್ತಿನ ಒಂದು ಮಂತ್ರವು ತುಂಬಾ ಸಾರಸ್ಕಕರವಾಗಿ ತಿಳಿಸುತ್ತದೆ: 'ಮಾಗೃಧಃ ಕಸ್ಯಸ್ವಿದ್ದನಮ್; యోవుదిడల్య ಪ್ರಪಂಚದಲ್ಲಿ ಆತಿಯಾಶೆ ಮಾಡಬೇಡ   ಇಲ್ಲಿರುವ 5 ಕೈಗಳಿರುವಾಗ ; ಸಿರಿಸಂಪದವೆಲ್ಲವೂ ಯಾರದೆಂದು ತಿಇಿದಿರುವ? ಎರಡು ನಾಲ್ಕುಕೈಗಳನ್ನು; ಎರಡು ಕಣ್ಣುಗಳಿರುವಾಗನಾಲ್ಯುಕಣ್ಣುಗಳನ್ನುಬಯಸಿದರೆ ಹೇಗೆ? ಇದರರ್ಥ ನಾವು ಹೆಚ್ಚನದನ್ನು ಗಳಿಸಬಾರದು ದುಡಿಯಬಾರದು ಎಂದಲ್ಲ; ವೊದಲು ಇದ್ದುದರಲ್ಲಿ ಸಂತಸದಿಂದ ಇರಲು ಕಲಿಯಬೇಕು ೇವಲ ಆತಿಯಾಶೆ ಮಾಡಿದರೆ ಗತಿಗೆಡದೆ ಇರದು; ಶ್ರೀ ಸಿದ್ಧೇಶ್ವರ ಸ್ವಾಮೀಜಿ ಜ್ಞಾನ ದೀವಿಗೆ ಅತಿಯಾಸೆ ಗತಿಕೇಡು ಈ ಜಗತ್ತು ದೇವ ನಿರ್ಯತಿಯೇ ವನಃ ಮಾನವ ನಿರ್ಮಿತವಲ್ಲ; ಇದು ಕ್ಟುಲ್ಲಕವಲ್ಲ ತುಚ್ಚವಲ್ಲ ದುಃಖಮುಯವೂ ಅಲ್ಲ ಬದುಕಲು ಬಂದರ ಇದೇ ಜಗತ್ತಿನಲ್ಲಿ ಪಂತ್ರ ದೇವನರ್ಮಿತವಾದ ಜಗತ್ತು ಸ್ವರ್ಗವಾಗುತ್ತದೆ: ಈ ಆಪಂತ್ರ ಎಂದಿಲ್ಲ ಇಲ್ಲಿ ಹಗಲು ಎಷ್ಟು ಪಂತ್ರವೋ ರಾತಿಯೂ ಆಷ್ಪೇ ಪಎತ್ರಯ ( ಜಗವೆಲವೂ ಚರಾಚರ ರಾತಿಯಿರುವುದರಿಂದಲೇ ತಾನ ಐಿಶ್ರಾಂತಿಯನ್ನು ನಿದ್ರಾನಂದವನ್ನು ಪಡೆಯುವುದು: ಜನನವೂ ಪುವತ್ರ ಮರಣವೂ ಪಐತ್ರಃ ಮರಣವದ್ದರೇ ಜನನಕ್ಕೆ ಆವಕಾಶ: ಆರಳದ ಹೂವು ಬಾಡದೇ ಇದರೆ; ಮತೂಂದು ಹೂವು ಆರಳುವುದಾದರೂ ಹೇಗೆ ? ಇಂಥ ಪುತ್ರವಾದ ಜಗದಲ್ಲಿನಾವು ಹೇಗೆ ಬದುಕಬೇಕೆಂಬುದನ್ನು ಈಶಾವಾಸ್ೋಪ ನಿಷತ್ತಿನ ಒಂದು ಮಂತ್ರವು ತುಂಬಾ ಸಾರಸ್ಕಕರವಾಗಿ ತಿಳಿಸುತ್ತದೆ: 'ಮಾಗೃಧಃ ಕಸ್ಯಸ್ವಿದ್ದನಮ್; యోవుదిడల్య ಪ್ರಪಂಚದಲ್ಲಿ ಆತಿಯಾಶೆ ಮಾಡಬೇಡ   ಇಲ್ಲಿರುವ 5 ಕೈಗಳಿರುವಾಗ ; ಸಿರಿಸಂಪದವೆಲ್ಲವೂ ಯಾರದೆಂದು ತಿಇಿದಿರುವ? ಎರಡು ನಾಲ್ಕುಕೈಗಳನ್ನು; ಎರಡು ಕಣ್ಣುಗಳಿರುವಾಗನಾಲ್ಯುಕಣ್ಣುಗಳನ್ನುಬಯಸಿದರೆ ಹೇಗೆ? ಇದರರ್ಥ ನಾವು ಹೆಚ್ಚನದನ್ನು ಗಳಿಸಬಾರದು ದುಡಿಯಬಾರದು ಎಂದಲ್ಲ; ವೊದಲು ಇದ್ದುದರಲ್ಲಿ ಸಂತಸದಿಂದ ಇರಲು ಕಲಿಯಬೇಕು ೇವಲ ಆತಿಯಾಶೆ ಮಾಡಿದರೆ ಗತಿಗೆಡದೆ ಇರದು; - ShareChat