Channaveer GT
#📢ಮಾನ್ಸೂನ್ ಅಪ್ಡೇಟ್ಸ್⛈️ #news #channaveerGT #😌😌ಬರಗಾಲ😌😌 #today news
ಜಾಗತಿಕ ತಾಪಮಾನದಿಂದ ಮುಂಗಾರು ಮಳೆ ಮಾರುತಗಳು ಕುಸಿತದಿಂದ ಭಾರತ ಮತ್ತು ಕರ್ನಾಟಕ ಸೇರಿದಂತೆ ಕೆಲವು ಪ್ರದೇಶದಲ್ಲಿ ನೀರಿನ ಅಭಾವ ಉಂಟಾಗಲಿದೆ ಇನ್ನು ಕೆಲವು ಪ್ರದೇಶಗಳಲ್ಲಿ ವಿಪರೀತ ಮಳೆಯಿಂದ ಪ್ರವಾಹ ಉಂಟಾಗುವ ಸಾಧ್ಯತೆ ಇದೆ ಎಂದು ಅವಮಾನ ಇಲಾಖೆ ಎಚ್ಚರಿಕೆ ನೀಡಿದೆ.