ShareChat
click to see wallet page
search
#🖋️ ನನ್ನ ಬರಹ
🖋️ ನನ್ನ ಬರಹ - ಕನ್ನಡ ನಾಡಿನ ಜನನಿಯ ಮಡಿಲಲ್ಲಿ ಭ್ರಾತೃತ್ವ ಭಾವನೆ ಭಾಷೆ ಸೋಗಿನಲ್ಲಿ ರಭಸದಲ್ಲಿ ಸಂಸಾರ ಸಾಗರ ಅಲೆಗಳ ಸಾಗುವ ದಾರಿಯ ಜೀವನ ಅರಿವಿನಲ್ಲಿ / / ಸೌಂದರ್ಯ ಸೊಬ್ಬಗಿನ ಸವಿ ನುಡಿಯೊಂದು ನಾಯಿಯ ನಿಯತ್ತಿನ ಪಾಠದ ನೆನಪೊಂದು ಪ್ರೀತಿಯ ಗೆದ್ದ ನಡುವಿನ ಚಿತ್ರವಿದು ಕಾಲದ ಬೆಸುಗೆ ಅರಳುವ ತಾಣವಿದು // ನಗು ಮುಖದ ಚಂದುಳ್ಳಿಯ ಚೆಲುವೇ ಮುಗ್ದತೆಯ ಮನಸಿನ ರೂಪವೇ 3c02' ಸಮಾಜದ ತಾಯಿ ಗುಣವೆ ಕಷ್ಟವನ್ನು ಸಹಿಸಿ ಉಳಿಸಿ ಬೆಳಿಸುವೆ// ಬಯ್ಯಪ್ಪ ಎಸ್ ಕಸಿರೆಡ್ಡಿಗಾಂಡ್ಲಹಳ್ಳಿ ಕನ್ನಡ ನಾಡಿನ ಜನನಿಯ ಮಡಿಲಲ್ಲಿ ಭ್ರಾತೃತ್ವ ಭಾವನೆ ಭಾಷೆ ಸೋಗಿನಲ್ಲಿ ರಭಸದಲ್ಲಿ ಸಂಸಾರ ಸಾಗರ ಅಲೆಗಳ ಸಾಗುವ ದಾರಿಯ ಜೀವನ ಅರಿವಿನಲ್ಲಿ / / ಸೌಂದರ್ಯ ಸೊಬ್ಬಗಿನ ಸವಿ ನುಡಿಯೊಂದು ನಾಯಿಯ ನಿಯತ್ತಿನ ಪಾಠದ ನೆನಪೊಂದು ಪ್ರೀತಿಯ ಗೆದ್ದ ನಡುವಿನ ಚಿತ್ರವಿದು ಕಾಲದ ಬೆಸುಗೆ ಅರಳುವ ತಾಣವಿದು // ನಗು ಮುಖದ ಚಂದುಳ್ಳಿಯ ಚೆಲುವೇ ಮುಗ್ದತೆಯ ಮನಸಿನ ರೂಪವೇ 3c02' ಸಮಾಜದ ತಾಯಿ ಗುಣವೆ ಕಷ್ಟವನ್ನು ಸಹಿಸಿ ಉಳಿಸಿ ಬೆಳಿಸುವೆ// ಬಯ್ಯಪ್ಪ ಎಸ್ ಕಸಿರೆಡ್ಡಿಗಾಂಡ್ಲಹಳ್ಳಿ - ShareChat