ShareChat
click to see wallet page
search
#ಬ್ರಹ್ಮಾಕುಮಾರೀಸ್ #🙏 ಆಧ್ಯಾತ್ಮ #🙏ಭಕ್ತಿಮಯ ಕೋಟ್ಸ್😇 #📚ಆಧ್ಯಾತ್ಮಿಕ ಬರಹಗಳು🙏 #😇ಬ್ರಹ್ಮಾಕುಮಾರೀಸ್
ಬ್ರಹ್ಮಾಕುಮಾರೀಸ್ - ಆನಂದವೇ ಆತ್ಮದ ಸಹಜ ಸ್ವಭಾವ ಬದುಕಿನಲ್ಲಿ ಸುಖ ಮತ್ತು ಸಂತೋಷಗಳನ್ನು ಅನುಭವಿಸಲು ಯಾರೂ ನಾಚಿಕೆ ಪಡಬೇಕಾಗಿಲ್ಲ ಪ್ರತಿಯೊಬ್ಬ ಆತ್ಮವೂ ಸಹಜವಾಗಿಯೇ ಆನಂದವನ್ನು ಹುಡುಕುತ್ತಾ ಇರುತ್ತದೆ. ಮನುಷ್ಯನು ಏನೇ ಸಾಧನೆ ಮಾಡಿದರೂ , ಏನೇ ಸಂಬಂಧಗಳನ್ನು ಬೆಳೆಸಿದರೂ , ಏನೇ ಸಂಪತ್ತನ್ನು ಗಳಿಸಿದರೂ ಅದರ ಹಿಂದೆ ಇರುವ ಸಂತೋಷವನ್ನು మఠల లుద్విిల ఒంది ಪಡೆಯುವುದು . ಆತ್ಮವು ಸದಾ ಸುಖ, ಶಾಂತಿ ಮತ್ತು ಆನಂದದ ಕಡೆಗೆ ಆಕರ್ಷಿತವಾಗಿರುತ್ತದೆ. ಜಗತ್ತಿನಲ್ಲಿರುವ ಸೌಂದರ್ಯ ಸಂಗೀತ, ಪ್ರಕೃತಿ ಹಾಗೂ ಸತ್ಯದ ಪ್ರೀತಿ, ಕರುಣೆ, ூல, ಅಮೃತ ಕಣಗಳನ್ನು ತನ್ನೊಳಗೆ ಸೇರಿಸಿಕೊಳ್ಳಲು ಪ್ರಯತ್ನಿಸುತ್ತಾ ಇರುತ್ತದೆ. ಏಕೆಂದರೆ ಆತ್ಮಕ್ಕೆ ದುಃಖ, ಅಶಾಂತಿ ಮತ್ತು ಕೃತಕತೆಗಳು ಸಹಜವಲ್ಲ . ಆನಂದವು ಹೊರಗಿನಿಂದ ಬರುವ ವಸ್ತುವಲ್ಲ; ಅದು  ಆತ್ಮದ ಆಂತರಿಕ ಗುಣ. ಆದರೆ ಮನುಷ್ಯನು ಆನಂದವನ್ನು ಹೊರಗಿನ ವಸ್ತುಗಳಲ್ಲಿ ಹುಡುಕುತ್ತಾ కషణిశవాగుక్తది: నిజవాద ಹೋದಾಗ ಅದು ಆನಂದವು ಆತ್ಮದ ಸ್ವರೂಪವನ್ನು ಅರಿತಾಗ, ಮನಸ್ಸು   ಶಾಂತವಾದಾಗ ಮತ್ತು ಜೀವನವನ್ನು ಸ್ಪವೀಕಾರ ೊ ಭಾವದಿಂದ ನೋಡಿದಾಗ ಅನುಭವಕ್ಕೆ ಬರುತ್ತದೆ: ಸಂತೋಷದಿಂದ ಬದುಕುವುದು ಪಾಪವಲ್ಲ ,` ದುರ್ಬಲತೆಯೂ ಅಲ್ಲ ನಿಜವಾಗಿ ಆನಂದದಿಂದ 0 ಬದುಕಬಲ್ಲವನೇ ಬದುಕಿನ ರಹಸ್ಯವನ್ನು ಅರಿತವನು: 3ூ ಏಕೆಂದರೆ ಆನಂದವು ಆತ್ಮದ ಸಹಜ ಸ್ವಭಾವ; ತನ್ನ ಮೂಲ ಸ್ವಭಾವದತ್ತ ಮರಳಲು ಸದಾ e83e ತವಕಪಡುತ್ತಲೇ ಇರುತ್ತದೆ ಬ್ರಹ್ಮಾಕುಮಾರಿಸ್ , from ಸೃಷ್ಟಿಕರ್ತ ಶಿಕ್ಷಣ ವಿಭಾಗ, ಮೌಂಟ್ ಅಬು ಆನಂದವೇ ಆತ್ಮದ ಸಹಜ ಸ್ವಭಾವ ಬದುಕಿನಲ್ಲಿ ಸುಖ ಮತ್ತು ಸಂತೋಷಗಳನ್ನು ಅನುಭವಿಸಲು ಯಾರೂ ನಾಚಿಕೆ ಪಡಬೇಕಾಗಿಲ್ಲ ಪ್ರತಿಯೊಬ್ಬ ಆತ್ಮವೂ ಸಹಜವಾಗಿಯೇ ಆನಂದವನ್ನು ಹುಡುಕುತ್ತಾ ಇರುತ್ತದೆ. ಮನುಷ್ಯನು ಏನೇ ಸಾಧನೆ ಮಾಡಿದರೂ , ಏನೇ ಸಂಬಂಧಗಳನ್ನು ಬೆಳೆಸಿದರೂ , ಏನೇ ಸಂಪತ್ತನ್ನು ಗಳಿಸಿದರೂ ಅದರ ಹಿಂದೆ ಇರುವ ಸಂತೋಷವನ್ನು మఠల లుద్విిల ఒంది ಪಡೆಯುವುದು . ಆತ್ಮವು ಸದಾ ಸುಖ, ಶಾಂತಿ ಮತ್ತು ಆನಂದದ ಕಡೆಗೆ ಆಕರ್ಷಿತವಾಗಿರುತ್ತದೆ. ಜಗತ್ತಿನಲ್ಲಿರುವ ಸೌಂದರ್ಯ ಸಂಗೀತ, ಪ್ರಕೃತಿ ಹಾಗೂ ಸತ್ಯದ ಪ್ರೀತಿ, ಕರುಣೆ, ூல, ಅಮೃತ ಕಣಗಳನ್ನು ತನ್ನೊಳಗೆ ಸೇರಿಸಿಕೊಳ್ಳಲು ಪ್ರಯತ್ನಿಸುತ್ತಾ ಇರುತ್ತದೆ. ಏಕೆಂದರೆ ಆತ್ಮಕ್ಕೆ ದುಃಖ, ಅಶಾಂತಿ ಮತ್ತು ಕೃತಕತೆಗಳು ಸಹಜವಲ್ಲ . ಆನಂದವು ಹೊರಗಿನಿಂದ ಬರುವ ವಸ್ತುವಲ್ಲ; ಅದು  ಆತ್ಮದ ಆಂತರಿಕ ಗುಣ. ಆದರೆ ಮನುಷ್ಯನು ಆನಂದವನ್ನು ಹೊರಗಿನ ವಸ್ತುಗಳಲ್ಲಿ ಹುಡುಕುತ್ತಾ కషణిశవాగుక్తది: నిజవాద ಹೋದಾಗ ಅದು ಆನಂದವು ಆತ್ಮದ ಸ್ವರೂಪವನ್ನು ಅರಿತಾಗ, ಮನಸ್ಸು   ಶಾಂತವಾದಾಗ ಮತ್ತು ಜೀವನವನ್ನು ಸ್ಪವೀಕಾರ ೊ ಭಾವದಿಂದ ನೋಡಿದಾಗ ಅನುಭವಕ್ಕೆ ಬರುತ್ತದೆ: ಸಂತೋಷದಿಂದ ಬದುಕುವುದು ಪಾಪವಲ್ಲ ,` ದುರ್ಬಲತೆಯೂ ಅಲ್ಲ ನಿಜವಾಗಿ ಆನಂದದಿಂದ 0 ಬದುಕಬಲ್ಲವನೇ ಬದುಕಿನ ರಹಸ್ಯವನ್ನು ಅರಿತವನು: 3ூ ಏಕೆಂದರೆ ಆನಂದವು ಆತ್ಮದ ಸಹಜ ಸ್ವಭಾವ; ತನ್ನ ಮೂಲ ಸ್ವಭಾವದತ್ತ ಮರಳಲು ಸದಾ e83e ತವಕಪಡುತ್ತಲೇ ಇರುತ್ತದೆ ಬ್ರಹ್ಮಾಕುಮಾರಿಸ್ , from ಸೃಷ್ಟಿಕರ್ತ ಶಿಕ್ಷಣ ವಿಭಾಗ, ಮೌಂಟ್ ಅಬು - ShareChat