ShareChat
click to see wallet page
search
#😍 ನನ್ನ ಸ್ಟೇಟಸ್ #🔴ನಮ್ಮ ಕರ್ನಾಟಕ🟡 #🙏ನಮಸ್ಕಾರ #☺ಜೀವನದ ಸತ್ಯ #📖 ನನ್ನ ಓದು
😍 ನನ್ನ ಸ್ಟೇಟಸ್ - ಜ್ಯೋತಿ 89@ ఆశింాకదిగిళ జదు ಆಶೀರ್ವಾದಗಳಿಗೆ ಅರ್ಹರಾಗುವುದರಿಂದ ಯಶಸ್ಸಿನ ಹಾದಿಯು ಸುಲಭವಾಗುತ್ತದೆ: o~லoen 18 మె ಡಾll ಬ್ರ. ಕು. ಮೃತ್ಯುಂಜಯ ಚಿಂತನ ಕೆಲವೊಮ್ಮೆ , ಸ್ವಾರ್ಥಪರ ಚಿಂತನೆಯು ನಕಾರಾತ್ಮಕತೆಯ ರೂಪವನ್ನು ಪಡೆಯುವ ಮಟ್ಟಿಗೆ ಹೆಚ್ಚಾಗುತ್ತದೆ. ನಾವು ಸ್ವಾರ್ಥಿಗಳಾಗಿದ್ದಾಗ, ಇತರರ ಬಗ್ಗೆ ಅಥವಾ ನಮ್ಮ ಕಾರ್ಯಗಳು ಅವರ ಮೇಲೆ ಬೀರುವ ಪ್ರಭಾವದ ಬಗ್ಗೆ " ಯೋಚಿಸುವುದನ್ನು  ನಿಲ್ಲಿಸುತ್ತೇವೆ. ಪರಿಣಾಮವಾಗಿ; ಇತರರ ಶುಭ ಹಾರೈಕೆಗಳು ಮತ್ತು ಆಶೀರ್ವಾದಗಳು   ನಮ್ಮೊಂದಿಗೆ ಇಲ್ಲದಿರುವುದರಿಂದ, ನಾವು ಸುಲಭವಾಗಿ ಮುಂದುವರಿಯುವುದು ಕಷ್ಟವಾಗುತ್ತದೆ. విధాన నావు యావుది శాయFవెన్ను శృిగిుంళ్ళువాగ అదు ನಮಗೆ ಅಥವಾ ಇತರರಿಗೆ ಪ್ರಯೋಜನವನ್ನು నిడుశ్తదియి( ఎందు నావు మోదెలు ಯೋಚಿಸಬೇಕು. ನಮ್ಮ ಕಾರ್ಯಗಳು ಇತರರಿಗೆ ಎಷ್ಟು , ಪ್ರಯೋಜನಕಾರಿಯೋ ಅಷ್ಟು, ಅವು ನಮಗೂ   పెయం(జనశారియాగివి ఈ గుణగళన్ను. ಬೆಳೆಸಿಕೊಳ್ಳುವ ಮೂಲಕ, ನಾವು ತ್ವರಿತ ಪುಗತಿಯನ್ನು ಸಾಧಿಸಬಹುದು ಮತ್ತು ಯಶಸ್ಸು ಸುಲಭವಾಗುತ್ತದೆ: ಪರಮಾತ್ಮನಿಂದ ನೀಡಲಾಗುವ ಜ್ಞಾನವನ್ನು ಅರ್ಥಮಾಡಿಕೊಳ್ಳುವುದು ಅಂತಹ ಸ್ವಭಾವವನ್ನು ಬೆಳೆಸಲು ನಮಗೆ ಸಹಾಯ ಮಾಡುತ್ತದೆ. ಬ್ರಹ್ಮಾಕುಮಾರಿಸ್ శరిశ్షణ' విభాగ మౌంటా అబు: ಜ್ಯೋತಿ 89@ ఆశింాకదిగిళ జదు ಆಶೀರ್ವಾದಗಳಿಗೆ ಅರ್ಹರಾಗುವುದರಿಂದ ಯಶಸ್ಸಿನ ಹಾದಿಯು ಸುಲಭವಾಗುತ್ತದೆ: o~லoen 18 మె ಡಾll ಬ್ರ. ಕು. ಮೃತ್ಯುಂಜಯ ಚಿಂತನ ಕೆಲವೊಮ್ಮೆ , ಸ್ವಾರ್ಥಪರ ಚಿಂತನೆಯು ನಕಾರಾತ್ಮಕತೆಯ ರೂಪವನ್ನು ಪಡೆಯುವ ಮಟ್ಟಿಗೆ ಹೆಚ್ಚಾಗುತ್ತದೆ. ನಾವು ಸ್ವಾರ್ಥಿಗಳಾಗಿದ್ದಾಗ, ಇತರರ ಬಗ್ಗೆ ಅಥವಾ ನಮ್ಮ ಕಾರ್ಯಗಳು ಅವರ ಮೇಲೆ ಬೀರುವ ಪ್ರಭಾವದ ಬಗ್ಗೆ " ಯೋಚಿಸುವುದನ್ನು  ನಿಲ್ಲಿಸುತ್ತೇವೆ. ಪರಿಣಾಮವಾಗಿ; ಇತರರ ಶುಭ ಹಾರೈಕೆಗಳು ಮತ್ತು ಆಶೀರ್ವಾದಗಳು   ನಮ್ಮೊಂದಿಗೆ ಇಲ್ಲದಿರುವುದರಿಂದ, ನಾವು ಸುಲಭವಾಗಿ ಮುಂದುವರಿಯುವುದು ಕಷ್ಟವಾಗುತ್ತದೆ. విధాన నావు యావుది శాయFవెన్ను శృిగిుంళ్ళువాగ అదు ನಮಗೆ ಅಥವಾ ಇತರರಿಗೆ ಪ್ರಯೋಜನವನ್ನು నిడుశ్తదియి( ఎందు నావు మోదెలు ಯೋಚಿಸಬೇಕು. ನಮ್ಮ ಕಾರ್ಯಗಳು ಇತರರಿಗೆ ಎಷ್ಟು , ಪ್ರಯೋಜನಕಾರಿಯೋ ಅಷ್ಟು, ಅವು ನಮಗೂ   పెయం(జనశారియాగివి ఈ గుణగళన్ను. ಬೆಳೆಸಿಕೊಳ್ಳುವ ಮೂಲಕ, ನಾವು ತ್ವರಿತ ಪುಗತಿಯನ್ನು ಸಾಧಿಸಬಹುದು ಮತ್ತು ಯಶಸ್ಸು ಸುಲಭವಾಗುತ್ತದೆ: ಪರಮಾತ್ಮನಿಂದ ನೀಡಲಾಗುವ ಜ್ಞಾನವನ್ನು ಅರ್ಥಮಾಡಿಕೊಳ್ಳುವುದು ಅಂತಹ ಸ್ವಭಾವವನ್ನು ಬೆಳೆಸಲು ನಮಗೆ ಸಹಾಯ ಮಾಡುತ್ತದೆ. ಬ್ರಹ್ಮಾಕುಮಾರಿಸ್ శరిశ్షణ' విభాగ మౌంటా అబు: - ShareChat