ShareChat
click to see wallet page
search
#😍 ನನ್ನ ಸ್ಟೇಟಸ್
😍 ನನ್ನ ಸ್ಟೇಟಸ್ - ಜಾಗವನ್ನು 'ಕೇವಲ 2.5 ಎಕರೆ ಸರ್ಕಾರಿ ಕನ್ನಡದ ಮೇರು ವ್ಯಕ್ತಿತ್ವ, ಕನ್ನಡ ನಾಡು ನುಡಿ ಮುಡಿಪಾಗಿಟ್ಟ ಅಣ್ಣಾವ್ರಿಗೆ ಜಲ ಕನ್ನಡಿಗೋಸ್ಕರ ನೀಡಿದ್ದು ತಪ್ಪು ಎನ್ನುವ ಅರೆ ಹುಚ್ಚ ಚೇತನ್ಗೆ ಜನಗಳ ಹಣ ನುಂಗಿ ನೀರು ಕುಡಿದ ದೇಶದ ಫಟಾನುಫಟಿ ರಾಜಕೀಯ ನಾಯಕರುಗಳಿಗೆ ನೀಡಿರುವ ಎಕರೆಗಟ್ಟಲೆ ಸಮಾಧಿ ಜಾಗಗಳನ್ನು ಕೇಳುವ ಹಕ್ಕಿದೆಯಾ? ಇಂತಹ ಹುಚ್ಚ ಪಕ್ಕದ ತಮಿಳುನಾಡಿನಲ್ಲೋ ಆಂದ್ರದಲ್ಲೋ ಆಥವಾ ದೇಶದ ಇನ್ನೆೇ ಇದ್ದು ಅಲ್ಲಿನ ಸಿನಿಮಾ|ರಾಜಕೀಯ ನಾಯಕರ {ಲ್ಲಾದರೂ ಬಗ್ಗೆ ಹೀಗೆ ಮಾತಾಡಿದ್ದರೆ ಅಲ್ಲಿನ ಜನ ಇವನಿಗೆ ಕಲ್ಲು ಹೊಡೆದು ಓಡಿಸಿತ್ತಿದ್ರ ಗಡಿಪಾರು ಮಾಡುತ್ತಿದ್ರು ! ಆದರೆ ನಮ್ಮ ಕರ್ಮ ಇಂತಹವುಗಳನ್ನೆಲ್ಲ ಇನ್ನೂ ಸಹಿಸ್ಕೊಬೇಕಾಗಿದೆ ಯಾಕಂದ್ರೆ ಇಂತಹ ತಿಕ್ಕಲುಗಳ ಹೇಳಿಕೆಗಳನ್ನೂ ಸಮರ್ಥೇಕೊಂಡು 'ಒಂದಷ್ಟು ' ಆತನಿಗೆ ಕುಮ್ಮಕ್ಕು ನೀಡುವ ಅಣ್ಣಾವ್ರ ಹಾಗೂ ಅಣ್ಣಾವು ಕುಟುಂಬದ ಗುಂಪು ಆತನ ಪರವಾಗಿ ಪುಂಕಾನುಪುಂಕ ಕಾಮೆಂಟ್ ಸುರಿಸುತ್ತಿವೆ !  ಡಾ ರಾಜಕುಮಾರ್ ಅವರ ಬಗೆ ಮಾತಾಡುವ ನಿಜಕ್ಕೂ ( ಯಾವ ಮನುಷ್ಯನಿಗೂ ಇಲ್ಲ . య@eగ్యకి ಶಕನ್ನಡಿದ್ದಕ ಬ್ಪಗೆಗಿನಬದ್ದಳೇ ಯಾಕಂದ್ರೆ ಅಣ್ಣಾವ್ರಿಗೆ ' ಕನ್ನಡದ ಅಭಿಮಾನಿ ಬಗೆಗಿನ ಕಾಳಜಿ ಬೇರೆ ಯಾರಿಗೂ ಇರಲಿಲ್ಲ ಇದು ಕೆಲವರಿಗೆ ಕಹಿಯಾದರೂ ಸತ್ತ: ಎಲ್ಲದಕ್ಕೂ ಒ೦ದು ಇತಿ ಇದೆ ಮಿತಿ ಇದೆ ಡಾ ರಾಜಕುಮಾರ್ ಎಂಬ ಹೆಸರು ಮತ್ತು ಆ ಹೆಸರಿಗಿರುವ ತಾಕತ್ತು ಜ್ವಾಲಾಮುಖಿ ಇದ್ದಂತೆ ನೀವು ఒందు ಕಿಡಿ ಹತ್ತಿಸೋಕೆ ರೆಡಿ ಇದೀರ ಅಂದರೆ  ಜ್ವಾಲಾಮುಖಿ ಸ್ಪೋಟ ಆಗೋಕು ರೆಡಿ ಇರುತ್ತೆ. 0 ಸಾಗರ್ ಮನಸು ಜಾಗವನ್ನು 'ಕೇವಲ 2.5 ಎಕರೆ ಸರ್ಕಾರಿ ಕನ್ನಡದ ಮೇರು ವ್ಯಕ್ತಿತ್ವ, ಕನ್ನಡ ನಾಡು ನುಡಿ ಮುಡಿಪಾಗಿಟ್ಟ ಅಣ್ಣಾವ್ರಿಗೆ ಜಲ ಕನ್ನಡಿಗೋಸ್ಕರ ನೀಡಿದ್ದು ತಪ್ಪು ಎನ್ನುವ ಅರೆ ಹುಚ್ಚ ಚೇತನ್ಗೆ ಜನಗಳ ಹಣ ನುಂಗಿ ನೀರು ಕುಡಿದ ದೇಶದ ಫಟಾನುಫಟಿ ರಾಜಕೀಯ ನಾಯಕರುಗಳಿಗೆ ನೀಡಿರುವ ಎಕರೆಗಟ್ಟಲೆ ಸಮಾಧಿ ಜಾಗಗಳನ್ನು ಕೇಳುವ ಹಕ್ಕಿದೆಯಾ? ಇಂತಹ ಹುಚ್ಚ ಪಕ್ಕದ ತಮಿಳುನಾಡಿನಲ್ಲೋ ಆಂದ್ರದಲ್ಲೋ ಆಥವಾ ದೇಶದ ಇನ್ನೆೇ ಇದ್ದು ಅಲ್ಲಿನ ಸಿನಿಮಾ|ರಾಜಕೀಯ ನಾಯಕರ {ಲ್ಲಾದರೂ ಬಗ್ಗೆ ಹೀಗೆ ಮಾತಾಡಿದ್ದರೆ ಅಲ್ಲಿನ ಜನ ಇವನಿಗೆ ಕಲ್ಲು ಹೊಡೆದು ಓಡಿಸಿತ್ತಿದ್ರ ಗಡಿಪಾರು ಮಾಡುತ್ತಿದ್ರು ! ಆದರೆ ನಮ್ಮ ಕರ್ಮ ಇಂತಹವುಗಳನ್ನೆಲ್ಲ ಇನ್ನೂ ಸಹಿಸ್ಕೊಬೇಕಾಗಿದೆ ಯಾಕಂದ್ರೆ ಇಂತಹ ತಿಕ್ಕಲುಗಳ ಹೇಳಿಕೆಗಳನ್ನೂ ಸಮರ್ಥೇಕೊಂಡು 'ಒಂದಷ್ಟು ' ಆತನಿಗೆ ಕುಮ್ಮಕ್ಕು ನೀಡುವ ಅಣ್ಣಾವ್ರ ಹಾಗೂ ಅಣ್ಣಾವು ಕುಟುಂಬದ ಗುಂಪು ಆತನ ಪರವಾಗಿ ಪುಂಕಾನುಪುಂಕ ಕಾಮೆಂಟ್ ಸುರಿಸುತ್ತಿವೆ !  ಡಾ ರಾಜಕುಮಾರ್ ಅವರ ಬಗೆ ಮಾತಾಡುವ ನಿಜಕ್ಕೂ ( ಯಾವ ಮನುಷ್ಯನಿಗೂ ಇಲ್ಲ . య@eగ్యకి ಶಕನ್ನಡಿದ್ದಕ ಬ್ಪಗೆಗಿನಬದ್ದಳೇ ಯಾಕಂದ್ರೆ ಅಣ್ಣಾವ್ರಿಗೆ ' ಕನ್ನಡದ ಅಭಿಮಾನಿ ಬಗೆಗಿನ ಕಾಳಜಿ ಬೇರೆ ಯಾರಿಗೂ ಇರಲಿಲ್ಲ ಇದು ಕೆಲವರಿಗೆ ಕಹಿಯಾದರೂ ಸತ್ತ: ಎಲ್ಲದಕ್ಕೂ ಒ೦ದು ಇತಿ ಇದೆ ಮಿತಿ ಇದೆ ಡಾ ರಾಜಕುಮಾರ್ ಎಂಬ ಹೆಸರು ಮತ್ತು ಆ ಹೆಸರಿಗಿರುವ ತಾಕತ್ತು ಜ್ವಾಲಾಮುಖಿ ಇದ್ದಂತೆ ನೀವು ఒందు ಕಿಡಿ ಹತ್ತಿಸೋಕೆ ರೆಡಿ ಇದೀರ ಅಂದರೆ  ಜ್ವಾಲಾಮುಖಿ ಸ್ಪೋಟ ಆಗೋಕು ರೆಡಿ ಇರುತ್ತೆ. 0 ಸಾಗರ್ ಮನಸು - ShareChat