ShareChat
click to see wallet page
search
#☺ಜೀವನದ ಸತ್ಯ #📖 ನನ್ನ ಓದು #🙏ನಮಸ್ಕಾರ #🔴ನಮ್ಮ ಕರ್ನಾಟಕ🟡 #😍 ನನ್ನ ಸ್ಟೇಟಸ್
☺ಜೀವನದ ಸತ್ಯ - ಜೀವನ ಜ್ಯೋತಿ దాబలి మెత్తు గౌరివి ತಾವು ಮಾಡುವ ಕೆಲಸಗಳ ఖలియి ఆధాంది మలి ೧೦ ತಮಗೆ ಗೌರವ ಸಿಗುತ್ತದೆ: ರಾಜಯೋಗಿ 09- ಜೂನ್ ಡಾll ಬ್ರ. ಕು. ಮೃತ್ಯುಂಜಯ e03@ ಯಾರೂ ತಮಗೆ ಗೌರವ ನೀಡುತ್ತಿಲ್ಲ ಎ೦ದು ಕೆಲವರು    ಸಾಮಾನ್ಯವಾಗಿ ಅತೃಪ್ತರಾಗಿರುತ್ತಾರೆ. ಗೌರವವನ್ನು ಹುಡುಕುವ ತಮ್ಮ ಸ್ವಂತ ಸ್ವಾಭಿಮಾನವನ್ನು ಅನ್ವೇಷಣೆಯಲ್ಲಿ మెరిశుబిడుకారి అవేరు గౌరవేవెన్ను వెడియలు ఐనెన్నాదరం మోడెలు సిద్వరిరశారి; ఆదెరి అవెరు ನಿಜವಾದ ಗೌರವವನ್ನು ನೀಡುವ ಸಂತುಷ್ಟ, ಆನಂದ ಮತ್ತು ಸಂತೋಷದಂತಹ ಗುಣಗಳಲ್ಲಿ ತೊಡಗಿಸಿಕೊಳ್ಳಲು  ವಿಫಲರಾಗುತ್ತಾರೆ. ವಿಧಾನ ನಿಜವಾದ ಗೌರವವು ಪರಿಶುದ್ದ ಕಾರ್ಯಗಳನ್ನು ಮಾಡುವುದರಲ್ಲಿ ಅಡಗಿದೆ. ಪರಮಾತ್ಮ ಹೇಳುತ್ತಾರೆ, "ಮಧುರ' ಮಕ್ಕಳೇ, ತಮ್ಮ ಚರಿತರೆಯನ್ನು ಚೆನ್ನಾಗಿಟ್ಟುಕೊಳ್ಳಿ; ಪರಿಶುದ್ದ , ಆಲೋಚನೆಗಳನ್ನು ಹೊಂದಿ, ಸರಿಯಾಗಿ ಮಾತನಾಡಿ ಮತ್ತು ಒಳ್ಳೆಯ ಕಾರ್ಯಗಳನ್ನು ಮಾಡಿ ಇದರಿಂದ ಎಲ್ಲರೂ' ಸಂತೋಷ, ಶಾಂತಿ ಮತ್ತು ಆನಂದವನ್ನು ಅನುಭವಿಸುತ್ತಾರೆ. ಆಗ ಮಾತ್ ನಿಜವಾದ ಗೌರವವು ತಮಗೆ ಉತ್ತಮವಾಗಿ ಸೇವೆ ಸಲ್ಲಿಸುತ್ತದೆ " ನಮ್ಮ ಸಂಸ್ಕಾರಗಳು ಬಹಳ ಶಕ್ತಿಶಾಲಿಯಾಗಿದೆ; ಅವು ಸಕಾರಾತ್ಮಕವಾಗಿದ್ದರೆ, ನಾವು ಶಾಂತಿ ಮತ್ತು ಸಂತೋಷವನ್ನು ಆನಂದಿಸುತ್ತೇವೆ; ಅವು ನಕಾರಾತ್ಮಕವಾಗಿದ್ದರೆ, ನಾವು ದುಃಖವನ್ನು ಅನುಭವಿಸುತ್ತೇವೆ: నెమ్మే నెంన్క్ాంగళు వరిలుద్చవాద నెంకెర; గౌరవేవెన్ను ಹುಡುಕಿಕೊಂಡು ಹೋಗುವ ಅಗತ್ಯವಿರುವುದಿಲ್ಲ . ಬ್ರಹ್ಮಾಕುಮಾರಿಸ್ , ಶಿಕ್ಷಣ ವಿಭಾಗ, ಮೌಂಟ್ ಅಬು ಜೀವನ ಜ್ಯೋತಿ దాబలి మెత్తు గౌరివి ತಾವು ಮಾಡುವ ಕೆಲಸಗಳ ఖలియి ఆధాంది మలి ೧೦ ತಮಗೆ ಗೌರವ ಸಿಗುತ್ತದೆ: ರಾಜಯೋಗಿ 09- ಜೂನ್ ಡಾll ಬ್ರ. ಕು. ಮೃತ್ಯುಂಜಯ e03@ ಯಾರೂ ತಮಗೆ ಗೌರವ ನೀಡುತ್ತಿಲ್ಲ ಎ೦ದು ಕೆಲವರು    ಸಾಮಾನ್ಯವಾಗಿ ಅತೃಪ್ತರಾಗಿರುತ್ತಾರೆ. ಗೌರವವನ್ನು ಹುಡುಕುವ ತಮ್ಮ ಸ್ವಂತ ಸ್ವಾಭಿಮಾನವನ್ನು ಅನ್ವೇಷಣೆಯಲ್ಲಿ మెరిశుబిడుకారి అవేరు గౌరవేవెన్ను వెడియలు ఐనెన్నాదరం మోడెలు సిద్వరిరశారి; ఆదెరి అవెరు ನಿಜವಾದ ಗೌರವವನ್ನು ನೀಡುವ ಸಂತುಷ್ಟ, ಆನಂದ ಮತ್ತು ಸಂತೋಷದಂತಹ ಗುಣಗಳಲ್ಲಿ ತೊಡಗಿಸಿಕೊಳ್ಳಲು  ವಿಫಲರಾಗುತ್ತಾರೆ. ವಿಧಾನ ನಿಜವಾದ ಗೌರವವು ಪರಿಶುದ್ದ ಕಾರ್ಯಗಳನ್ನು ಮಾಡುವುದರಲ್ಲಿ ಅಡಗಿದೆ. ಪರಮಾತ್ಮ ಹೇಳುತ್ತಾರೆ, "ಮಧುರ' ಮಕ್ಕಳೇ, ತಮ್ಮ ಚರಿತರೆಯನ್ನು ಚೆನ್ನಾಗಿಟ್ಟುಕೊಳ್ಳಿ; ಪರಿಶುದ್ದ , ಆಲೋಚನೆಗಳನ್ನು ಹೊಂದಿ, ಸರಿಯಾಗಿ ಮಾತನಾಡಿ ಮತ್ತು ಒಳ್ಳೆಯ ಕಾರ್ಯಗಳನ್ನು ಮಾಡಿ ಇದರಿಂದ ಎಲ್ಲರೂ' ಸಂತೋಷ, ಶಾಂತಿ ಮತ್ತು ಆನಂದವನ್ನು ಅನುಭವಿಸುತ್ತಾರೆ. ಆಗ ಮಾತ್ ನಿಜವಾದ ಗೌರವವು ತಮಗೆ ಉತ್ತಮವಾಗಿ ಸೇವೆ ಸಲ್ಲಿಸುತ್ತದೆ " ನಮ್ಮ ಸಂಸ್ಕಾರಗಳು ಬಹಳ ಶಕ್ತಿಶಾಲಿಯಾಗಿದೆ; ಅವು ಸಕಾರಾತ್ಮಕವಾಗಿದ್ದರೆ, ನಾವು ಶಾಂತಿ ಮತ್ತು ಸಂತೋಷವನ್ನು ಆನಂದಿಸುತ್ತೇವೆ; ಅವು ನಕಾರಾತ್ಮಕವಾಗಿದ್ದರೆ, ನಾವು ದುಃಖವನ್ನು ಅನುಭವಿಸುತ್ತೇವೆ: నెమ్మే నెంన్క్ాంగళు వరిలుద్చవాద నెంకెర; గౌరవేవెన్ను ಹುಡುಕಿಕೊಂಡು ಹೋಗುವ ಅಗತ್ಯವಿರುವುದಿಲ್ಲ . ಬ್ರಹ್ಮಾಕುಮಾರಿಸ್ , ಶಿಕ್ಷಣ ವಿಭಾಗ, ಮೌಂಟ್ ಅಬು - ShareChat