ಬಮೂಲ್ ನಿರ್ದೇಶಕ ಬಿ.ಸಿ. ಆನಂದ್ ಕುಮಾರ್ ಖಡಕ್ ಸೂಚನೆ: ಡೈರಿಗಳಿಗೆ ಫೀಡ್ ಪೂರೈಕೆ..!
ಈ ಕುರಿತಂತೆ ಯುವ ರೈತ ಮಲ್ಲೋಹಳ್ಳಿ ಪುನೀತ್ ಗೌಡ ಅವರು ಬಿ.ಸಿ. ಅನಂದ್ ಕುಮಾರ್ ಅವರ ರೈತಪರ ಕಾಳಜಿಯನ್ನು ಪ್ರಶಂಸಿಸಿದ್ದು, ಹಣ, ಅಧಿಕಾರ ಇದ್ದರೆ ಸಾಲದು, ರೈತಪರ, ಜನಪರ ಕಾಳಜಿ ಇರಬೇಕು ಎಂಬುದಕ್ಕೆ ಬಮೂಲ್ ನಿರ್ದೇಶಕರಾದ ಬಿ.ಸಿ. ಅನಂದ್ ಕುಮಾರ್ ಅವರು ಸಾಕ್ಷಿಯಾಗಿದ್ದಾರೆ. Feed