ShareChat
click to see wallet page
search
#🔴ನಮ್ಮ ಕರ್ನಾಟಕ🟡 #😍 ನನ್ನ ಸ್ಟೇಟಸ್ #🙏ನಮಸ್ಕಾರ #📖 ನನ್ನ ಓದು #☺ಜೀವನದ ಸತ್ಯ
🔴ನಮ್ಮ ಕರ್ನಾಟಕ🟡 - ನಷ್ಟದಲ್ಲೂ ಒಳ್ಳೆಯದನ್ನು ಕಾಣುವುದರ ಲಾಭ್ ಒಮ್ಮೆ ಜುನೈದನೆಂಬ ಸೂಫಿ ಫಕೀರನು, ತನ್ನ ಶಿಷ್ಯರೊಂದಿಗೆ ದಾರಿಯಲ್ಲಿ ಹೋಗುತ್ತಿದ್ದನು: ಅವನು ದಾರಿಯಲ್ಲಿ ಹುಗಿದುಹೋಗಿರುವ సణ్ణ ಕಲ್ಲನ್ನು ಎಡವಿದನು. ಆಗ ಅವನ ಹೆಬ್ಬೆರಳಿನಿಂದ ರಕ್ತವುಸುರಿಯಲಾರಂಭಿಸಿತು. ಆಗ ತಕ್ಷಣವೇ ಅವನು ನೆಲದ ಮೇಲೆ ಮೊಣಕಾಲೂರಿ ಕುಳಿತು ತನ್ನ ಹಣೆಯನ್ನು ನೆಲಕ್ಕೆ ಹಚ್ಚಿ ನಮಸ್ಕರಿಸಿದನು: ಆಗ ಶಿಷ್ಯರಲ್ಲೊಬ್ಬ 'ಗುರುಗಳೇ, ಬೆರಳಿನಿಂದ ರಕ್ತ ಸುರಿಯುತ್ತಿದೆ. ನೀವು ನೆಲಕ್ಕೆ ಬಾಗಿ ಹಣೆ ಹಚ್ಚಿ, ನಂತರ ಆಕಾಶವನ್ನು ನೋಡುತ್ತಿದ್ದೀರಿ ಬಾಯಲ್ಲಿ ಏನೋ ಪಿಸುಗುಡುತ್ತಿದ್ದೀರಿ ಇದೇನೊಂದೂ ಅರ್ಥವಾಗುತ್ತಿಲ್ಲ ಎಂದನು: ಆಗ ಗುರು ಜುನೈದ 'ಏನೆಲ್ಲ ಅಪಾಯವಾಗುವ ಸಾಧ್ಯತೆಗಳಿದ್ದಾ ಗಲೂ , ಕೇವಲ ಸಣ್ಣಣ ಪ್ರಮಾಣದ;, ಹೆಬ್ಬೆರಳಿನ ನೋವಿನಲ್ಲಿ ಮುಕ್ತಾಯವಾಯ್ತು . ಅದಕ್ಕೆ ಪ್ರಭು ನಿನಗೆ ಧನ್ಯವಾದಗಳು, ಎ೦ದು   ಪ್ರಭುವಿಗೆ ಕೃತಜ್ಞ-ತೆಗಳನ್ನು ಅರ್ಪಿಸುತ್ತಿದ್ದೇನೆ' ' ಎಂದನಂತೆ నిన్న ಇಲ್ಲಿ ಜುನೈದನು ಪರಮಾತ್ಮನೇ, ನಾನು   ಪರಮಭಕ್ತ . ನನಗೇಕೆ ಹೀಗೆ ಮಾಡಿದೆ ? ನೀನು  ನನ್ನನ್ನು ರಕ್ಷಿಸಬೇಕಿತ್ತು, ಹೀಗೇಕೆ ಕಷ್ಟ ಕೊಟ್ಟೆೈ  ಎಂದೆನ್ನಬಹುದಿತ್ತು . ನಷ್ಟದಲ್ಲೂ ಒಳ್ಳೆಯದನ್ನು ಕಾಣುವುದರಿಂದ ಮನಸ್ಸಿಗೆ ಶಾಂತಿ ಲಭಿಸುತ್ತದೆ: ಬ್ರಹ್ಮಾಕುಮಾರಿಸ್' from ಸೃಷ್ಟಕರ್ತ ಶಿಕ್ಷಣ ವಿಭಾಗ, ಮೌಂಟ್ ಅಬು ನಷ್ಟದಲ್ಲೂ ಒಳ್ಳೆಯದನ್ನು ಕಾಣುವುದರ ಲಾಭ್ ಒಮ್ಮೆ ಜುನೈದನೆಂಬ ಸೂಫಿ ಫಕೀರನು, ತನ್ನ ಶಿಷ್ಯರೊಂದಿಗೆ ದಾರಿಯಲ್ಲಿ ಹೋಗುತ್ತಿದ್ದನು: ಅವನು ದಾರಿಯಲ್ಲಿ ಹುಗಿದುಹೋಗಿರುವ సణ్ణ ಕಲ್ಲನ್ನು ಎಡವಿದನು. ಆಗ ಅವನ ಹೆಬ್ಬೆರಳಿನಿಂದ ರಕ್ತವುಸುರಿಯಲಾರಂಭಿಸಿತು. ಆಗ ತಕ್ಷಣವೇ ಅವನು ನೆಲದ ಮೇಲೆ ಮೊಣಕಾಲೂರಿ ಕುಳಿತು ತನ್ನ ಹಣೆಯನ್ನು ನೆಲಕ್ಕೆ ಹಚ್ಚಿ ನಮಸ್ಕರಿಸಿದನು: ಆಗ ಶಿಷ್ಯರಲ್ಲೊಬ್ಬ 'ಗುರುಗಳೇ, ಬೆರಳಿನಿಂದ ರಕ್ತ ಸುರಿಯುತ್ತಿದೆ. ನೀವು ನೆಲಕ್ಕೆ ಬಾಗಿ ಹಣೆ ಹಚ್ಚಿ, ನಂತರ ಆಕಾಶವನ್ನು ನೋಡುತ್ತಿದ್ದೀರಿ ಬಾಯಲ್ಲಿ ಏನೋ ಪಿಸುಗುಡುತ್ತಿದ್ದೀರಿ ಇದೇನೊಂದೂ ಅರ್ಥವಾಗುತ್ತಿಲ್ಲ ಎಂದನು: ಆಗ ಗುರು ಜುನೈದ 'ಏನೆಲ್ಲ ಅಪಾಯವಾಗುವ ಸಾಧ್ಯತೆಗಳಿದ್ದಾ ಗಲೂ , ಕೇವಲ ಸಣ್ಣಣ ಪ್ರಮಾಣದ;, ಹೆಬ್ಬೆರಳಿನ ನೋವಿನಲ್ಲಿ ಮುಕ್ತಾಯವಾಯ್ತು . ಅದಕ್ಕೆ ಪ್ರಭು ನಿನಗೆ ಧನ್ಯವಾದಗಳು, ಎ೦ದು   ಪ್ರಭುವಿಗೆ ಕೃತಜ್ಞ-ತೆಗಳನ್ನು ಅರ್ಪಿಸುತ್ತಿದ್ದೇನೆ' ' ಎಂದನಂತೆ నిన్న ಇಲ್ಲಿ ಜುನೈದನು ಪರಮಾತ್ಮನೇ, ನಾನು   ಪರಮಭಕ್ತ . ನನಗೇಕೆ ಹೀಗೆ ಮಾಡಿದೆ ? ನೀನು  ನನ್ನನ್ನು ರಕ್ಷಿಸಬೇಕಿತ್ತು, ಹೀಗೇಕೆ ಕಷ್ಟ ಕೊಟ್ಟೆೈ  ಎಂದೆನ್ನಬಹುದಿತ್ತು . ನಷ್ಟದಲ್ಲೂ ಒಳ್ಳೆಯದನ್ನು ಕಾಣುವುದರಿಂದ ಮನಸ್ಸಿಗೆ ಶಾಂತಿ ಲಭಿಸುತ್ತದೆ: ಬ್ರಹ್ಮಾಕುಮಾರಿಸ್' from ಸೃಷ್ಟಕರ್ತ ಶಿಕ್ಷಣ ವಿಭಾಗ, ಮೌಂಟ್ ಅಬು - ShareChat