ShareChat
click to see wallet page
search
#🔴ನಾಳೆ ಬೆಳಿಗ್ಗೆ 10:30 ಕ್ಕೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ👈
🔴ನಾಳೆ ಬೆಳಿಗ್ಗೆ 10:30 ಕ್ಕೆ ಸಿಎಂ ಸಿದ್ದರಾಮಯ್ಯ  ರಾಜೀನಾಮೆ👈 - NEWS 18 శెన్నడి Y38 ಕ್ಯಾಬಿನೆಟ್ನಲ್ಲಿ ಕೇಸ್ ಹಿಂಪಡೆದ 'ಕೈ' ಮುಸ್ಲಿಮರ ಓಲೈಕೆಗಾಗಿ ಕೇಸ್ ವಾಪಸ್? ಸಿದ್ದರಾಮಯ್ಯ ಸರ್ಕಾರದಿಂದ ಮತ್ತೂಂದು ವಿವಾದ ಉಂಟಾಗಿದೆ. ಲಾಡ್ಲೆ ಮಶಾಕ್ ದರ್ಗಾ ಗಲಾಟೆ ಸಂಬಂಧಿಸಿದ 8 ಪ್ರಕರಣಗಳನ್ನು ರಾಜ್ಯ ಸಚಿವ ಸಂಪುಟದಲ್ಲಿ ವಾಪಸ್ ಪಡೆಯಲಾಗಿದೆ. 2022ರ ಮಾರ್ಚ್ 1ರಂದು ಆಳಂದದಲ್ಲಿ ನಡೆದ ಗಲಾಟೆ ವೇಳೆ ಶಿವಲಿಂಗ ಶುದ್ಧೀಕರಣಕ್ಕೆ ಹಿಂದೂ ನಾಯಕರು ಕರೆ ನೀಡಿದ್ದರಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು . ಆ ಸಮಯದಲ್ಲಿ ದೊಂಬಿ, ವಾಹನಗಳಿಗೆ ಹಾನಿ ಹಾಗೂ ಪೊಲೀಸರ ಮೇಲೆ ಹಲ್ಲೆ ನಡೆದಿದ್ದು ಹಲವು ಕೇಸ್ಗಳು ದಾಖಲಾಗಿದ್ದವು ಈಗ ಸರ್ಕಾರದ ಈ ನಿರ್ಧಾರ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. Follow us for LIVE UPDATES newsl8kannada Voulube] facebook NEWS 18 శెన్నడి Y38 ಕ್ಯಾಬಿನೆಟ್ನಲ್ಲಿ ಕೇಸ್ ಹಿಂಪಡೆದ 'ಕೈ' ಮುಸ್ಲಿಮರ ಓಲೈಕೆಗಾಗಿ ಕೇಸ್ ವಾಪಸ್? ಸಿದ್ದರಾಮಯ್ಯ ಸರ್ಕಾರದಿಂದ ಮತ್ತೂಂದು ವಿವಾದ ಉಂಟಾಗಿದೆ. ಲಾಡ್ಲೆ ಮಶಾಕ್ ದರ್ಗಾ ಗಲಾಟೆ ಸಂಬಂಧಿಸಿದ 8 ಪ್ರಕರಣಗಳನ್ನು ರಾಜ್ಯ ಸಚಿವ ಸಂಪುಟದಲ್ಲಿ ವಾಪಸ್ ಪಡೆಯಲಾಗಿದೆ. 2022ರ ಮಾರ್ಚ್ 1ರಂದು ಆಳಂದದಲ್ಲಿ ನಡೆದ ಗಲಾಟೆ ವೇಳೆ ಶಿವಲಿಂಗ ಶುದ್ಧೀಕರಣಕ್ಕೆ ಹಿಂದೂ ನಾಯಕರು ಕರೆ ನೀಡಿದ್ದರಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು . ಆ ಸಮಯದಲ್ಲಿ ದೊಂಬಿ, ವಾಹನಗಳಿಗೆ ಹಾನಿ ಹಾಗೂ ಪೊಲೀಸರ ಮೇಲೆ ಹಲ್ಲೆ ನಡೆದಿದ್ದು ಹಲವು ಕೇಸ್ಗಳು ದಾಖಲಾಗಿದ್ದವು ಈಗ ಸರ್ಕಾರದ ಈ ನಿರ್ಧಾರ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. Follow us for LIVE UPDATES newsl8kannada Voulube] facebook - ShareChat