ಕೊನೆಗೂ ಸತ್ಯಕ್ಕೆ ಜಯ!
ಬಿಜೆಪಿ ನಾಯಕ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ Indian National Congress - Karnataka ಶಾಸಕ ವಿನಯ್ ಕುಲಕರ್ಣಿ ಸೇರಿ 17 ಅಪರಾಧಿಗಳಿಗೆ ನ್ಯಾಯಾಲಯದಿಂದ 'ಜೀವಾವಧಿ ಶಿಕ್ಷೆ'
ಬಿಜೆಪಿ ಅಂದು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ ಪರಿಣಾಮ 10 ವರ್ಷಗಳ ಹೋರಾಟದ ಬಳಿಕ ಯೋಗೀಶ್ ಗೌಡ ಅವರ ಆತ್ಮಕ್ಕೆ ಇಂದು ಶಾಂತಿ ದೊರೆತಿದೆ.
ಈ ತೀರ್ಪು ರಾಜಕೀಯ ದ್ವೇಷದಿಂದ ಜೀವ ತೆಗೆಯುವ 'ಕೈ' ಗಳಿಗೆ ಎಚ್ಚರಿಕೆ ಘಂಟೆ!
#YogeshGowda #VinayKulkarni #JusticeServed #⚖️ ಡಾ.ಬಿ ಆರ್ ಅಂಬೇಡ್ಕರ್ #🚨ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ!🚨


