ShareChat
click to see wallet page
search
#💓ಮನದಾಳದ ಮಾತು #🎥 Motivational ಸ್ಟೇಟಸ್ #☺ಜೀವನದ ಸತ್ಯ
💓ಮನದಾಳದ ಮಾತು - ಬಡತನ ಸಿರಿತನಗಳ ಮಧ್ಯೆ ಅಷ್ಟೊಂದು ವ್ಯತ್ಯಾಸವೇನಿಲ್ಲ ಗುಣ ನಡತೆಯಲ್ಲಿ ಶ್ರೀಮಂತ ಬಡವ ಅನ್ನುವ ವ್ಯತ್ಯಾಸವಿಲ್ಲ ಶ್ರೀಮಂತ ಅನ್ನುವ ಅಹಂಕಾರ ಬೇಡ ಬಡವಾ ಅಂತಾ ಹೇಳಿ ತಲೆ ತಗ್ಗಿಸ ಬೇಡ ಒಳ್ಳೆಯ ನಡತೆ ಗುಣಗಳಿಂದ ನೀನು ಶ್ರೀಮಂತನೆನೆಸಿಕೊ ತಿನ್ನುವ ಒಂದು ತುತ್ತಿಗೆ ಯಾಕೆ ಈ ಹೋರಾಟ. ಪರದಾಟ ಹೊಡೆದಾಟ ಗೂತ್ತು ಗುರಿ ಇಲ್ಲದೆ ನಡೆದಾಡಬೇಡ . ನೀನು ನಿನ್ನ ಸೋಗು ಡಂಬಾಚಾರ ಒಣಜಂಭ. ಮಾಡುವುದನ್ನು ಮೊದಲು బిడు నాటరయకి బిడ నిను నిలనాగిరు మందెలు నిన్ననెంబిదేవం ಕೈ ಬಿಡಬೇಡ ನಿನ್ನ ನೆರಳಿನಲ್ಲಿ ನಾಲ್ಕು ಜನ ಬದುಕುತ್ತಾರೆ ಎಂದರೆ ಸಂತೋಷ ಅವರಲ್ಲಿ ದೇವರನ್ನು ಕಾಣು ಏಕೆಂದರೆ ಅವರೂ ಸಹ ನಿನ್ನನ್ನು ದೈವ সে ಸ್ವರೂಪವೆಂದು ಭಾವಿಸಿರುತ್ತಾರೆ ನಿನ್ನಲ್ಲಿರುವ ಶಕ್ತಿ ಕೊಟ್ಟಿದ್ದು ಪರಮಾತ್ಮನೇ ಅಲ್ಲವೇ ಹಾಗಾಗಿ ನೀನು ಏನೇನೂ ಅಲ್ಲ ಇಲ್ಲಿ ನಿಮಿತ್ತಮಾತ್ರ ಳಳೈಯದನ್ನೇ ಬಯಸು ಒಳ್ಳೆಯದನ್ನು ఓ Vijaylakshmi Nagaiah Your uotein ಬಡತನ ಸಿರಿತನಗಳ ಮಧ್ಯೆ ಅಷ್ಟೊಂದು ವ್ಯತ್ಯಾಸವೇನಿಲ್ಲ ಗುಣ ನಡತೆಯಲ್ಲಿ ಶ್ರೀಮಂತ ಬಡವ ಅನ್ನುವ ವ್ಯತ್ಯಾಸವಿಲ್ಲ ಶ್ರೀಮಂತ ಅನ್ನುವ ಅಹಂಕಾರ ಬೇಡ ಬಡವಾ ಅಂತಾ ಹೇಳಿ ತಲೆ ತಗ್ಗಿಸ ಬೇಡ ಒಳ್ಳೆಯ ನಡತೆ ಗುಣಗಳಿಂದ ನೀನು ಶ್ರೀಮಂತನೆನೆಸಿಕೊ ತಿನ್ನುವ ಒಂದು ತುತ್ತಿಗೆ ಯಾಕೆ ಈ ಹೋರಾಟ. ಪರದಾಟ ಹೊಡೆದಾಟ ಗೂತ್ತು ಗುರಿ ಇಲ್ಲದೆ ನಡೆದಾಡಬೇಡ . ನೀನು ನಿನ್ನ ಸೋಗು ಡಂಬಾಚಾರ ಒಣಜಂಭ. ಮಾಡುವುದನ್ನು ಮೊದಲು బిడు నాటరయకి బిడ నిను నిలనాగిరు మందెలు నిన్ననెంబిదేవం ಕೈ ಬಿಡಬೇಡ ನಿನ್ನ ನೆರಳಿನಲ್ಲಿ ನಾಲ್ಕು ಜನ ಬದುಕುತ್ತಾರೆ ಎಂದರೆ ಸಂತೋಷ ಅವರಲ್ಲಿ ದೇವರನ್ನು ಕಾಣು ಏಕೆಂದರೆ ಅವರೂ ಸಹ ನಿನ್ನನ್ನು ದೈವ সে ಸ್ವರೂಪವೆಂದು ಭಾವಿಸಿರುತ್ತಾರೆ ನಿನ್ನಲ್ಲಿರುವ ಶಕ್ತಿ ಕೊಟ್ಟಿದ್ದು ಪರಮಾತ್ಮನೇ ಅಲ್ಲವೇ ಹಾಗಾಗಿ ನೀನು ಏನೇನೂ ಅಲ್ಲ ಇಲ್ಲಿ ನಿಮಿತ್ತಮಾತ್ರ ಳಳೈಯದನ್ನೇ ಬಯಸು ಒಳ್ಳೆಯದನ್ನು ఓ Vijaylakshmi Nagaiah Your uotein - ShareChat