🔴 ದೊಡ್ಡಬಳ್ಳಾಪುರ: ಅಪಾಯ ತಪ್ಪಿಸಲು ಕೃಷಿ ಹೊಂಡದ ಸುತ್ತ ತಂತಿ ಬೇಲಿ ಅಳವಡಿಸಿ - ಎಡಿಎ ರಾಘವೇಂದ್ರ ಸೂಚನೆ
https://www.harithalekhani.com/2026/04/22/install-wire-fence-around-agricultural-ponds/ #news ನ್ಯೂಸ್
ದೊಡ್ಡಬಳ್ಳಾಪುರ: ಅಪಾಯ ತಪ್ಪಿಸಲು ಕೃಷಿ ಹೊಂಡದ ಸುತ್ತ ತಂತಿ ಬೇಲಿ ಅಳವಡಿಸಿ - ಎಡಿಎ ರಾಘವೇಂದ್ರ ಸೂಚನೆ
ಕೃಷಿ ಹೊಂಡಗಳಲ್ಲಿ (Agricultural ponds) ಅಪಾಯದ ಅರಿವಿಲ್ಲದೆ ಈಜಾಡಲು ಹೋಗಿ ಆಕಸ್ಮಿಕವಾಗಿ ಪ್ರಾಣ ಕಳೆದು ಕೊಳ್ಳುವ ಅವಘಡಗಳು ಜರುಗುವ ಸಂಭವ ಹೆಚ್ಚಾಗಿರುತ್ತದೆ: ಪಿ. ರಾಘವೇಂದ್ರ