ShareChat
click to see wallet page
search
#💡 Exam Motivation 💡 #🎓 ಪರೀಕ್ಷೆ/ಉದ್ಯೋಗ ಸೂಚನೆ 🎓 #🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 #💯ಎಕ್ಸಾಮ್ ಪ್ರಶ್ನೋತ್ತರ 💯 #🔖 SSLC & PUC Preparation 🔖
💡 Exam Motivation 💡 - 27. ಶ್ರೀರಂಗಪಟ್ಟಣವನ್ನು ರಾಜಧಾನಿಯನ್ನಾಗಿ ಮಾಡಿಕೊಂಡ ಒಡೆಯರು ಯಾರು ? ಉ - ರಾಜ ಒಡೆಯರ್ 28. ಮೈಸೂರು ರಾಜ್ಯವನ್ನು ವಿಸ್ತರಿಸಿ ಸವಾಂಗೀಣ ಅಭಿವೃದ್ಧಿ ಮಾಡಿದ ಒಡೆಯರ್ ಯಾರು ? ಉ - ಚಿಕ್ಕ ದೇವರಾಜ ಒಡೆಯರ್ 29. ಮೈಸೂರು ರಾಜ್ಯ ರಾಮರಾಜ್ಯ ” ಎಂಬ ಕೀರ್ತಿಗೆ ಯಾರ ಆಳ್ವಿಕೆಯಲ್ಲಿ ಪಡೆದಿತ್ತು ? ಉ - ನಾಲ್ವಡಿ ಕೃಷ್ಣರಾಜ ಒಡೆಯರ್ 30. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನಿಯಮವನ್ನು ಜಾರಿಗೆ ತಂದವರು ಯಾರು ? ಉ - ಲಾರ್ಡ ಡಾಲಹೌಸಿ 31. ಎಂಟು ಶತಮಾನಗಳ ಕಾಲ ಕೊಡಗನ್ನು ಆಳಿದವರು ಯಾರು ? ಉ - ಚೆಂಗ್ವಾಳರು 32. ಬ್ರಿಟಿಷರನ್ನು ಆಶ್ರಯಿಸಿದ ಕೊಡಗಿನ ಅರಸರು ಯಾರು ? ಉ - ಹಾಲೇರಿ ಅರಸರು 33. ಭಾರತದ ಹೊರಗೆ ಕಾಲಿಟ್ಟ ಪ್ರಥಮ ದೇಶಿಯ ದೊರೆ ಯಾರು ? ಉ - ಕೊಡಗಿನ ಚಿಕ್ಕ ವೀರರಾಜ 34. 17 ನೇ ಶತಮಾನದ ಪ್ರಾರಂಭದಲ್ಲಿ ದಕ್ಷಿಣ ಕನ್ನಡವನ್ನು ವಶಪಡಿಸಿಕೊಂಡವರು ಯಾರು ? ಉ - ಇಕ್ಕೇರಿಯ ವೆಂಕಟಪ್ಪ ನಾಯಕ ಅಧ್ಯಾಯ - 3 - ಚರಿತ್ರೆ 35. ಬಳ್ಳಾರಿ ಪ್ರದೇಶದ ಜನಸಾಮಾನ್ಯರಲ್ಲಿ ಕೃಷ್ಣದೇವರಾಯನಿಗಿಂತ ಹೆಚ್ಚು ಜನಜನಿತರಾಗಿರುವ ರಾಜ ಯಾರು ? ಉ - ಕುಮಾರರಾಮ 36. ಜನಪದ ಆಕಾರಗಳು ಯಾರಿಗೆ ವರಪ್ರಸಾದವಾಗಿದೆ ? ಉ - ಚರಿತ್ರೆಕಾರರಿಗೆ 37. ಚರಿತ್ರೆಯನ್ನು ಚಕ್ರದೋಪಾದಿಯಲ್ಲಿ ನೋಡುವುದನ್ನು ಏನೆಂದು ಕರೆಯುತ್ತರೆ ? ಉ - ಕಾಲಚಕ್ರ ಅಧ್ಯಾಯ - 4 - ಬ್ರಿಟಿಷ ಆಡಳಿತದ ಬುನಾದಿ ಹಾಗೂ ಅದರ ಪರಿಣಾಮಗಳು 38. ಸಹಾಯಕ ಸೈನ್ಯ ಪದ್ಧತಿಗೆ ಒಳಪಟ್ಟ ಮೊದಲ ದೇಶಿಯ ದೊರೆ ಯಾರು ? ಉ - ಹೈದರಾಬಾದಿನ ನಿಜಾಮ 39. ಮದಲನೇ ಆಂಗ್ಲೋ - ಮರಾಠ ಯುದ್ಧವನ್ನು ಯಾವ ಒಪ್ಪಂದದೊಂದಿಗೆ ಮುಕ್ತಾಯವಾಯಿತು ? ಉ - ಸಾಲ್‌ಬಾಯಿಒಪ್ಪಂದ 40. ಪೇಶ್ವ 2 ನೇ ಬಾಜಿರಾವ್ ನನ್ನು ಸಹಾಯಕ ಸೈನ್ಯ ಪದ್ಧತಿಗೆ ಒಳಪಡಿಸಿದ ಒಪ್ಪಂದ ಯಾವುದು ? ಉ - ಬಸ್ಸಿನ್ ಒಪ್ಪಂದ 10th - Social science - One mark Question - Answers- Nagu Shahabad -9448605323-nagushahabad@gmail.com 3 - ShareChat