k.mounesh.cmcs
516 views 9 hours ago
💐🙏ನಮ್ಮ ಸಿಂಧನೂರು ನಗರದ PM ಶ್ರೀ ಉನ್ನತಿಕರಿಸಿದ ಸರಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ 300 ನೋಟ್ ಬುಕ್ ಮತ್ತು ಪೆನ್ ಪೆನ್ಸಿಲ್ ವಿತರಣೆಯನ್ನು ನಮ್ಮ ಪ್ರೀತಿಯ ತಂದೆಯವರಾದ ಕವಿತಾಳ ಈರಪ್ಪ ಅವರ 9 ನೇ ವರ್ಷದ ಪುಣ್ಯ ಸ್ಮರಣೆ ನೈಮಿತ್ಯ ಮತ್ತು ನನ್ನ ಮುದ್ದಿನ ಮಗ ಕವಿತಾಳ ಈಶ್ವರ್ ಕಲ್ ಶೆಟ್ಟಿ ಅವರ 5 ನೇ ವರ್ಷದ ಹುಟ್ಟುಹಬ್ಬದ ನೈಮಿತ್ಯ ಕಾರ್ಯಕ್ರಮ ವನ್ನು ನೆರವೇರಿಸಿಕೊಡಲಾಯಿತು. ಇಂತಿ ನಿಮ್ಮ ಕವಿತಾಳ ಮೌನೇಶ್ ಕಲ್ ಶೆಟ್ಟಿ ನಗರಸಭೆ ಸೂಪರ್ ವೈಸರ್ ಸಿಂಧನೂರು 🙏💐 #🤣ಚಿಕಣ್ಣ ಕಾಮಿಡಿ ಡೈಲಾಗ್ಸ್😂 #🔴ನಮ್ಮ ಕರ್ನಾಟಕ🟡 #📘 Education 🖍️ #📖 ಭಾರತದ ಚರಿತ್ರೆ #🏭ರಾಷ್ಟ್ರೀಯ ಸಣ್ಣ ಕೈಗಾರಿಕೆ ದಿನ😍
15 shares

More like this