ShareChat
click to see wallet page
search
#🙏 ಆಧ್ಯಾತ್ಮ #ಬ್ರಹ್ಮಾಕುಮಾರೀಸ್ #🙏ಭಕ್ತಿಮಯ ಕೋಟ್ಸ್😇 #📚ಆಧ್ಯಾತ್ಮಿಕ ಬರಹಗಳು🙏 #😇ಬ್ರಹ್ಮಾಕುಮಾರೀಸ್
🙏 ಆಧ್ಯಾತ್ಮ - ಜೀವನ ಜ್ಞಯೋತಿ ನಂದಾ ಲೀಪ ಆತ್ಮವಿಶ್ವವಾಸವೆಂಬ 'ತುಪ್ಪ' (ಎಣ್ಣೆ)ವನ್ನು ತಮ್ಮೊಳಗೆ ಧಾರಣೆ ಮಾಡಿಕೊಂಡು, ಸದಾ ಬೆಳಗುವ ನಂದಾದೀಪವಾಗಿರಿ ರಾಜಯೋಗಿ ಮೇ 14 ಡಾll ಬ್ರ. ಕು. ಮೃತ್ಯುಂಜಯ ಚಿಂತನ "ನನಗೆ ಮಾರ್ಗದರ್ಶನ ನೀಡಲು ಯಾರಾದರೂ  ಇದ್ದಿದ್ದರೆ! ನನಗೆ ಸಹಾಯ ಮಾಡಲು ಯಾರೂ ನನ್ನ ಸುತ್ತಲೂ ಕಾಣುತ್ತಿಲ್ಲ , ಅಯ್ಯೋ, ದುರದೃಷ್ಟವೇ   ನನ್ನನ್ನು ನಿರಂತರವಾಗಿ ಕಾಡುತ್ತಿದೆ: " ಎ೦ದು ಅನೇಕ ಜನರು ಈ ರೀತ ತೂಂದರೆ ಅನುಭವಿಸುತ್ತಾರೆ. ಆದಾಗ್ಯೂ, ಅವರು ತಮ್ಮೊಳಗೆ ಆತ್ಮವಿಶ್ವಾಸವನ್ನು ಹುಡುಕಲು ಪರಯತ್ನಿಸುವುದಿಲ್ಲ . విధాన ಇತರರಿಂದ ಸಹಾಯವನ್ನು ಪಡೆಯುವುದು   ಪ್ರಯೋಜನಕಾರಿಯಾಗಬಹುದು, ಆದರೆ ಇತರರ ಸಹಾಯವನ್ನು ಸಂಪೂರ್ಣವಾಗಿ ಅವಲಂಬಿಸುವುದು  ಸೂಕ್ತವಲ್ಲ . ಮೂದಲು, ಶಾಂತಿಯಾಗಿ ಕುಳಿತು  ಲ್ಲಿರುವ ವಿಶಿಷ್ಟ ಗುಣಗಳು ಮತ್ತು "నెన్నం ಯೋಚಿಸಿ: ಸಾಮರ್ಥ್ಯಗಳು ಯಾವುವು?" ಏಕೆಂದರೆ ಪ್ರತಿಯೊಬ್ಬ ವ್ಯಕ್ತಿಯೊಳಗೆ, ಕೆಲವು ವಿಶೇಷ ಗುಣ ಅಥವಾ ಪ್ರತಿಭೆ ಸದಾ ಅಡಗಿರುತ್ತದೆ. ತಾವು ಆತ್ಮವಿಶ್ವಾಸದ ದೀಪವನ್ನು ಬೆಳಗಿಸಿಕೊಂಡು ಆ ಪರಮಾತ್ಮನ - ದಿವ್ಯ ಸನ್ನಿಧಿಯಲ್ಲಿ 3ூ ಅಂತರಾಳದಲ್ಲಿರುವ ಗುಣಗಳು  శెమ్ె ಕುಳಿತಾಗ ಕೌಶಲ್ಯಗಳು ಸ್ಪೃಷ್ಟವಾಗಿ ಗೋಚರಿಸುತ್ತವೆ. ಬ್ರಹ್ಮಾಕುಮಾರಿಸ್ ಶಿಕ್ಷಣ ವಿಭಾಗ, ಮೌಂಟ್ ಅಬು: ಜೀವನ ಜ್ಞಯೋತಿ ನಂದಾ ಲೀಪ ಆತ್ಮವಿಶ್ವವಾಸವೆಂಬ 'ತುಪ್ಪ' (ಎಣ್ಣೆ)ವನ್ನು ತಮ್ಮೊಳಗೆ ಧಾರಣೆ ಮಾಡಿಕೊಂಡು, ಸದಾ ಬೆಳಗುವ ನಂದಾದೀಪವಾಗಿರಿ ರಾಜಯೋಗಿ ಮೇ 14 ಡಾll ಬ್ರ. ಕು. ಮೃತ್ಯುಂಜಯ ಚಿಂತನ "ನನಗೆ ಮಾರ್ಗದರ್ಶನ ನೀಡಲು ಯಾರಾದರೂ  ಇದ್ದಿದ್ದರೆ! ನನಗೆ ಸಹಾಯ ಮಾಡಲು ಯಾರೂ ನನ್ನ ಸುತ್ತಲೂ ಕಾಣುತ್ತಿಲ್ಲ , ಅಯ್ಯೋ, ದುರದೃಷ್ಟವೇ   ನನ್ನನ್ನು ನಿರಂತರವಾಗಿ ಕಾಡುತ್ತಿದೆ: " ಎ೦ದು ಅನೇಕ ಜನರು ಈ ರೀತ ತೂಂದರೆ ಅನುಭವಿಸುತ್ತಾರೆ. ಆದಾಗ್ಯೂ, ಅವರು ತಮ್ಮೊಳಗೆ ಆತ್ಮವಿಶ್ವಾಸವನ್ನು ಹುಡುಕಲು ಪರಯತ್ನಿಸುವುದಿಲ್ಲ . విధాన ಇತರರಿಂದ ಸಹಾಯವನ್ನು ಪಡೆಯುವುದು   ಪ್ರಯೋಜನಕಾರಿಯಾಗಬಹುದು, ಆದರೆ ಇತರರ ಸಹಾಯವನ್ನು ಸಂಪೂರ್ಣವಾಗಿ ಅವಲಂಬಿಸುವುದು  ಸೂಕ್ತವಲ್ಲ . ಮೂದಲು, ಶಾಂತಿಯಾಗಿ ಕುಳಿತು  ಲ್ಲಿರುವ ವಿಶಿಷ್ಟ ಗುಣಗಳು ಮತ್ತು "నెన్నం ಯೋಚಿಸಿ: ಸಾಮರ್ಥ್ಯಗಳು ಯಾವುವು?" ಏಕೆಂದರೆ ಪ್ರತಿಯೊಬ್ಬ ವ್ಯಕ್ತಿಯೊಳಗೆ, ಕೆಲವು ವಿಶೇಷ ಗುಣ ಅಥವಾ ಪ್ರತಿಭೆ ಸದಾ ಅಡಗಿರುತ್ತದೆ. ತಾವು ಆತ್ಮವಿಶ್ವಾಸದ ದೀಪವನ್ನು ಬೆಳಗಿಸಿಕೊಂಡು ಆ ಪರಮಾತ್ಮನ - ದಿವ್ಯ ಸನ್ನಿಧಿಯಲ್ಲಿ 3ூ ಅಂತರಾಳದಲ್ಲಿರುವ ಗುಣಗಳು  శెమ్ె ಕುಳಿತಾಗ ಕೌಶಲ್ಯಗಳು ಸ್ಪೃಷ್ಟವಾಗಿ ಗೋಚರಿಸುತ್ತವೆ. ಬ್ರಹ್ಮಾಕುಮಾರಿಸ್ ಶಿಕ್ಷಣ ವಿಭಾಗ, ಮೌಂಟ್ ಅಬು: - ShareChat