ShareChat
click to see wallet page
search
#🙏 ಡಾಕ್ಟರ್ ರಾಜ್ ಪುಣ್ಯಸ್ಮರಣೆ 🪔 #ಡಾಕ್ಟರ್ ರಾಜಕುಮಾರ್ ಅಣ್ಣಾವ್ರು #🍿ಸ್ಯಾಂಡಲ್ ವುಡ್
🙏 ಡಾಕ್ಟರ್ ರಾಜ್ ಪುಣ್ಯಸ್ಮರಣೆ 🪔 - FilmiBeat FilmiBeat ಮುತ್ತು 'ರಾಜ 'ನಿಲ್ಲದ ರಾಜ್ಯಕ್ಕೆ ಈಗ 20 ವರ್ಷ: ಕನ್ನಡಿಗರ ಹೃದಯದಲ್ಲಿ ಶಾಶ್ವತ ಈ 'ಬಂಗಾರದ ಮನುಷ್ಯ ' 2006 ಏಪ್ರಿಲ್ 12 ರಂದು ಭೌತಿಕವಾಗಿ ನಮ್ಮನ್ನು ಅಗಲಿದ ಡಾ. ರಾಜ್ శెమ్మే ' ಕುಮಾರ್ , ಇಂದಿಗೂ ಆದರ್ಶಗಳ ಮೂಲಕ ಪ್ರತಿ ಕನ್ನಡಿಗನ ಮನೆಯ ಮಗನಾಗಿ ಬದುಕಿದ್ದಾರೆ. ಕೇವಲ ನಟನಾಗಿ ಮಾತ್ರವಲ್ಲದೆ, ಕನ್ನಡ ಭಾಷೆ, ನೆಲ ಮತ್ತು ಜಲದ ರಕ್ಷಣೆಗಾಗಿ 'ಗೋಕಾಕ್ ಚಳವಳಿ' ಯಂತಹ ಹೋರಾಟಗಳ ಮೂಲಕ ನಾಡಿನ ಶಕ್ತಿಯಾಗಿ ನಿಂತವರು. ಅವರು ಅಗಲಿ ಎರಡು ದಶಕಗಳೇ ಸಂದರೂ , ಅವರ ಸರಳತೆ , ಸಂಸ್ಕಾರ ಮತ್ತು ಸಿನಿಮಾಗಳು ಇಂದಿನ ಪೀಳಿಗೆಗೂ ಮಾದರಿಯಾಗಿವೆ. FilmiBeat FilmiBeat ಮುತ್ತು 'ರಾಜ 'ನಿಲ್ಲದ ರಾಜ್ಯಕ್ಕೆ ಈಗ 20 ವರ್ಷ: ಕನ್ನಡಿಗರ ಹೃದಯದಲ್ಲಿ ಶಾಶ್ವತ ಈ 'ಬಂಗಾರದ ಮನುಷ್ಯ ' 2006 ಏಪ್ರಿಲ್ 12 ರಂದು ಭೌತಿಕವಾಗಿ ನಮ್ಮನ್ನು ಅಗಲಿದ ಡಾ. ರಾಜ್ శెమ్మే ' ಕುಮಾರ್ , ಇಂದಿಗೂ ಆದರ್ಶಗಳ ಮೂಲಕ ಪ್ರತಿ ಕನ್ನಡಿಗನ ಮನೆಯ ಮಗನಾಗಿ ಬದುಕಿದ್ದಾರೆ. ಕೇವಲ ನಟನಾಗಿ ಮಾತ್ರವಲ್ಲದೆ, ಕನ್ನಡ ಭಾಷೆ, ನೆಲ ಮತ್ತು ಜಲದ ರಕ್ಷಣೆಗಾಗಿ 'ಗೋಕಾಕ್ ಚಳವಳಿ' ಯಂತಹ ಹೋರಾಟಗಳ ಮೂಲಕ ನಾಡಿನ ಶಕ್ತಿಯಾಗಿ ನಿಂತವರು. ಅವರು ಅಗಲಿ ಎರಡು ದಶಕಗಳೇ ಸಂದರೂ , ಅವರ ಸರಳತೆ , ಸಂಸ್ಕಾರ ಮತ್ತು ಸಿನಿಮಾಗಳು ಇಂದಿನ ಪೀಳಿಗೆಗೂ ಮಾದರಿಯಾಗಿವೆ. - ShareChat