ShareChat
click to see wallet page
search
#ಸರ್ವ ವಿಘ್ನ ವಿನಾಶಕ ವಿಘ್ನೇಶ್ವರ 🙏 #🌹🙏ಶ್ರೀ ಕೃಷ್ಣ ಪರಮಾತ್ಮ🙏🌹 #🙏ಭಗವಾನ್ ಶ್ರೀ ಕೃಷ್ಣನ ಸಂದೇಶ...🙏 #🌄 ಮೂಡುತಿದೆ ಮುಂಜಾವು 🥰 #💐ಬುಧವಾರದ ಶುಭಾಶಯ
ಸರ್ವ ವಿಘ್ನ ವಿನಾಶಕ ವಿಘ್ನೇಶ್ವರ 🙏 - ಶುಭ ಮುಂಜಾನೆ ಶುಭ ಬುಧವಾರ ಧನದಲ್ಲಿ ಸಿರಿವಂತನಲ್ಲದಿದ್ದರೂ , ಗುಣದಲ್ಲಿ ಧನಿಕನಾಗಿರಬೇಕು . ಮನೆಯು ದೊಡ್ಡದಲ್ಲದಿದ್ದರೂ , ಮನಸು ಅರಮನೆಯಾಗಿರಬೇಕು. ನಡೆಯೋ ದಾರಿ ಎಷ್ಟೋ  ದೂರವಿದ್ದರೂ , ತಲುಪೋ ಗುರಿ ನಿನ್ನಲ್ಲಿರಬೇಕು 'ೂ ಸುಜ್ಞಾನ ನಿನ್ನಲ್ಲಿದ್ದರೂ , ಸರಿಯಾದ ಸಮಯದಲಿ ಅರುಹಲೇಬೇಕು. ಯಾರು ಯಾವಾಗ ಎಲ್ಲಿ ಹೇಗೆ ಇದ್ದರೂ ಮೊದಲು ಮಾನವನಾಗಿರಬೇಕು. Neelanjeta created ನಿಮ್ಮ ` ಶುಭೋದಯ ದಿನ ಸಂತೋಷದಿಂದ ತುಂಬಿರಲಿ ಶುಭ ಮುಂಜಾನೆ ಶುಭ ಬುಧವಾರ ಧನದಲ್ಲಿ ಸಿರಿವಂತನಲ್ಲದಿದ್ದರೂ , ಗುಣದಲ್ಲಿ ಧನಿಕನಾಗಿರಬೇಕು . ಮನೆಯು ದೊಡ್ಡದಲ್ಲದಿದ್ದರೂ , ಮನಸು ಅರಮನೆಯಾಗಿರಬೇಕು. ನಡೆಯೋ ದಾರಿ ಎಷ್ಟೋ  ದೂರವಿದ್ದರೂ , ತಲುಪೋ ಗುರಿ ನಿನ್ನಲ್ಲಿರಬೇಕು 'ೂ ಸುಜ್ಞಾನ ನಿನ್ನಲ್ಲಿದ್ದರೂ , ಸರಿಯಾದ ಸಮಯದಲಿ ಅರುಹಲೇಬೇಕು. ಯಾರು ಯಾವಾಗ ಎಲ್ಲಿ ಹೇಗೆ ಇದ್ದರೂ ಮೊದಲು ಮಾನವನಾಗಿರಬೇಕು. Neelanjeta created ನಿಮ್ಮ ` ಶುಭೋದಯ ದಿನ ಸಂತೋಷದಿಂದ ತುಂಬಿರಲಿ - ShareChat