ShareChat
click to see wallet page
search
#🙏ಭಕ್ತಿಮಯ ಕೋಟ್ಸ್😇 #📚ಆಧ್ಯಾತ್ಮಿಕ ಬರಹಗಳು🙏 #ಬ್ರಹ್ಮಾಕುಮಾರೀಸ್ #🙏 ಆಧ್ಯಾತ್ಮ #😇ಬ್ರಹ್ಮಾಕುಮಾರೀಸ್
🙏ಭಕ್ತಿಮಯ ಕೋಟ್ಸ್😇 - ஐeல &ge సక్య ಸತ್ಯವನ್ನು ಸಾಬೀತುಪಡಿಸುವ ಅಗತ್ಯವಿಲ್ಲ . oo~ooen 25 ಎಪ್ರಿಲ್ ಡಾll ಬ್ರ. ಕು. ಮೃತ್ಯುಂಜಯ ಚಿಂತನ ಸತ್ಯವು ಸದಾ ಸರಿಯಾದ ಸಮಯದಲ್ಲಿ ಸರಿಯಾದ ಸ್ತಹಳದಲ್ಲಿ ನಿಲ್ಲುತ್ತದೆ. ಅದನ್ನು ಸಾಬೀತುಪಡಿಸುವ ಬಗ್ಗೆ ' ನಾವು ಕಾಳಜಿ ವಹಿಸಬೇಕಾಗಿಲ್ಲ ; ನಾವು ಪ್ರಾಮಾಣಿಕವಾಗಿರುವುದರ ಮತ್ತು ಅದಕ್ಕೆ ತಕ್ಕಂತೆ ಬದುಕುವುದರ ಬಗ್ಗೆ ಮಾತ್ರ ಕಾಳಜಿ ವಹಿಸಬೇಕು. ಸತ್ಯವನ್ನು ಸಾಬೀತುಪಡಿಸುವ ಪ್ರಯತ್ನವು ಕೇವಲ ನಮ್ಮ೬ ವಿರುದ್ದ , ಹಠಮಾರಿತನಕ್ಕೆ ಕಾರಣವಾಗುತ್ತದೆ. ಅದು ಕೆಲಸ ಮಾಡುತ್ತದೆ. ವಿಧಾನ ಯಾರಾದರೂ ನಾನು ಹೇಳುವುದನ್ನು ನಂಬದಿದ್ದರೆ;, ಅದನ್ನು ನಿಜವಾಗಿಯೂ ನಂಬುತ್ತೇನೆಯೇ ಎ೦ದು  నాను ನನ್ನನ್ನು ನಾನು ಕೇಳಿಕೊಳ್ಳಬೇಕು. ಅದು ಸತ್ಯ ಎ೦ದು   నెనెగి ఖజిశెవాగిద్దరి; అదెన్ను ఇతెరెరిగి ಸಾಬೀತುಪಡಿಸುವ ತೂಂದರೆಗೆ ನಾನು ಹೋಗಬೇಕಾಗಿಲ್ಲ . ನಾನು ಯಾವುದಾದರೂ ವಿಷಯದ ಬಗೆ ಅನುಮಾನಗಳನ್ನು ಹೊಂದಿದಾಗ ಮಾತ್ರ ಅದನ್ನು ಎಲ್ಲರ ಸತ್ಯಂ, లివెం; ಮುಂದೆ ಸಾಬೀತುಪಡಿಸಬೇಕಾಗುತ್ತದೆ: ಸುಂದರಂ ಆದ ಪರಮಾತ್ಮನಿಂದ ಹೊರಡುವ ದಿವ್ಯ  ಕಿರಣಗಳಲ್ಲಿ ನಾನು ನನ್ನ ಮನಸ್ಸನ್ನು  ಜೋಡಿಸಿದಾಗ   ಮನಸ್ಸಿನೊಳಗಿರವ ಅಸತ್ಯದ ಅಂಶಗಳು ನಾಶವಾಗುತ್ತವೆ. ಆಗ, ನಾನು ಎಲ್ಲಾ ಚಿಂತೆಗಳಿಂದ ಮುಕ್ತನಾಗುತ್ತೇನೆ: ಬ್ರಹ್ಮಾಕುಮಾರಿಸ್ ಶಿಕ್ಷಣ ವಿಭಾಗ, ಮೌಂಟ್ ಅಬು: ஐeல &ge సక్య ಸತ್ಯವನ್ನು ಸಾಬೀತುಪಡಿಸುವ ಅಗತ್ಯವಿಲ್ಲ . oo~ooen 25 ಎಪ್ರಿಲ್ ಡಾll ಬ್ರ. ಕು. ಮೃತ್ಯುಂಜಯ ಚಿಂತನ ಸತ್ಯವು ಸದಾ ಸರಿಯಾದ ಸಮಯದಲ್ಲಿ ಸರಿಯಾದ ಸ್ತಹಳದಲ್ಲಿ ನಿಲ್ಲುತ್ತದೆ. ಅದನ್ನು ಸಾಬೀತುಪಡಿಸುವ ಬಗ್ಗೆ ' ನಾವು ಕಾಳಜಿ ವಹಿಸಬೇಕಾಗಿಲ್ಲ ; ನಾವು ಪ್ರಾಮಾಣಿಕವಾಗಿರುವುದರ ಮತ್ತು ಅದಕ್ಕೆ ತಕ್ಕಂತೆ ಬದುಕುವುದರ ಬಗ್ಗೆ ಮಾತ್ರ ಕಾಳಜಿ ವಹಿಸಬೇಕು. ಸತ್ಯವನ್ನು ಸಾಬೀತುಪಡಿಸುವ ಪ್ರಯತ್ನವು ಕೇವಲ ನಮ್ಮ೬ ವಿರುದ್ದ , ಹಠಮಾರಿತನಕ್ಕೆ ಕಾರಣವಾಗುತ್ತದೆ. ಅದು ಕೆಲಸ ಮಾಡುತ್ತದೆ. ವಿಧಾನ ಯಾರಾದರೂ ನಾನು ಹೇಳುವುದನ್ನು ನಂಬದಿದ್ದರೆ;, ಅದನ್ನು ನಿಜವಾಗಿಯೂ ನಂಬುತ್ತೇನೆಯೇ ಎ೦ದು  నాను ನನ್ನನ್ನು ನಾನು ಕೇಳಿಕೊಳ್ಳಬೇಕು. ಅದು ಸತ್ಯ ಎ೦ದು   నెనెగి ఖజిశెవాగిద్దరి; అదెన్ను ఇతెరెరిగి ಸಾಬೀತುಪಡಿಸುವ ತೂಂದರೆಗೆ ನಾನು ಹೋಗಬೇಕಾಗಿಲ್ಲ . ನಾನು ಯಾವುದಾದರೂ ವಿಷಯದ ಬಗೆ ಅನುಮಾನಗಳನ್ನು ಹೊಂದಿದಾಗ ಮಾತ್ರ ಅದನ್ನು ಎಲ್ಲರ ಸತ್ಯಂ, లివెం; ಮುಂದೆ ಸಾಬೀತುಪಡಿಸಬೇಕಾಗುತ್ತದೆ: ಸುಂದರಂ ಆದ ಪರಮಾತ್ಮನಿಂದ ಹೊರಡುವ ದಿವ್ಯ  ಕಿರಣಗಳಲ್ಲಿ ನಾನು ನನ್ನ ಮನಸ್ಸನ್ನು  ಜೋಡಿಸಿದಾಗ   ಮನಸ್ಸಿನೊಳಗಿರವ ಅಸತ್ಯದ ಅಂಶಗಳು ನಾಶವಾಗುತ್ತವೆ. ಆಗ, ನಾನು ಎಲ್ಲಾ ಚಿಂತೆಗಳಿಂದ ಮುಕ್ತನಾಗುತ್ತೇನೆ: ಬ್ರಹ್ಮಾಕುಮಾರಿಸ್ ಶಿಕ್ಷಣ ವಿಭಾಗ, ಮೌಂಟ್ ಅಬು: - ShareChat