ShareChat
click to see wallet page
search
#😍 ನನ್ನ ಸ್ಟೇಟಸ್
😍 ನನ್ನ ಸ್ಟೇಟಸ್ - ನಿನ್ನ ನಿನ್ನದು ಮಾತ್ರ ಕರ್ಮ ಕಾಂತನಾಗಿದ್ದ ಶ್ರೀರಾಮ; ` ಸೀತಾ ಸೀತೆಯ ಅಪಹರಣವಾದಾಗ ಯಾರೂ ಇಲ್ಲ ಬ್ರೌಪದಿಗೆ ಪಂಚ ಪತಿಗಳು; ವಸಾ ಪಹರಣವಾದಾಗ ಯಾರೂ ಇಲ್ಲ ದಶರಥನಿಗೆ ನಾಲ್ಕು ಪ್ರೀತಿಯ ಪುತ್ರರು ಪ್ರಾಣ ಪಕ್ಷಿ ಹಾರಿ ಹೋದಾಗ ಯಾರೂ ಇಲ್ಲ ರಾವಣ ಮಹಾನ್ ಪರಾಕ್ರಮಿ; ಲಂಕೆಯ ದಹನವಾದಾಗ ಯಾರೂ ಇಲ್ಲ ಶ್ರೀ ಕೃಷ್ಣ ತಾನು ಸುದರ್ಶನ ಧಾರಿ;  ವ್ಯಾಧನ ಬಾಣತಾಕಿದಾಗ ಯಾರೂ ಇಲ್ಲ ಲಕ್ಷ್ಮಣ ತಾನು ಮಹಾ ಶೂರ; ಶಕ್ತಿಯ ಪ್ರಹಾರವಾದಾಗ ಯಾರೂ ಇಲ್ಲ  ಅಂಬು ಹಾಸಿಗೆ ಮೇಲೆ ಪಿತಾಮಹ; ಜೀವನ ಸಂಜಿವೇಳಿ ಜೊತೆ ಯಾರೂ ಇಲ್ಲ  అభిమెన్యు మొద్దినే రాజ పువెరే; ಚಕ್ರ ವ್ಯೂಹದಲ್ಲಿ ಕಾಯುವರು ಯಾರೂ ಇಲ್ಲ శిాళిరిన్న మోతుగళన్ను ఎల్ళి జాణరి; ಸಂಸಾರದಲ್ಲಿ ನಮ್ಮವರು ಯಾರೂ ಇಲ್ಲ. ಹಣಿಯಲ್ಲಿ ಏನು ಬರೆದಿದೆಯೊ ಅದನ್ನು ಮೀರಿ ಇಹದೊಳು ಯಾರೂ ಇಲ ನಿನ್ನ ನಿನ್ನದು ಮಾತ್ರ ಕರ್ಮ ಕಾಂತನಾಗಿದ್ದ ಶ್ರೀರಾಮ; ` ಸೀತಾ ಸೀತೆಯ ಅಪಹರಣವಾದಾಗ ಯಾರೂ ಇಲ್ಲ ಬ್ರೌಪದಿಗೆ ಪಂಚ ಪತಿಗಳು; ವಸಾ ಪಹರಣವಾದಾಗ ಯಾರೂ ಇಲ್ಲ ದಶರಥನಿಗೆ ನಾಲ್ಕು ಪ್ರೀತಿಯ ಪುತ್ರರು ಪ್ರಾಣ ಪಕ್ಷಿ ಹಾರಿ ಹೋದಾಗ ಯಾರೂ ಇಲ್ಲ ರಾವಣ ಮಹಾನ್ ಪರಾಕ್ರಮಿ; ಲಂಕೆಯ ದಹನವಾದಾಗ ಯಾರೂ ಇಲ್ಲ ಶ್ರೀ ಕೃಷ್ಣ ತಾನು ಸುದರ್ಶನ ಧಾರಿ;  ವ್ಯಾಧನ ಬಾಣತಾಕಿದಾಗ ಯಾರೂ ಇಲ್ಲ ಲಕ್ಷ್ಮಣ ತಾನು ಮಹಾ ಶೂರ; ಶಕ್ತಿಯ ಪ್ರಹಾರವಾದಾಗ ಯಾರೂ ಇಲ್ಲ  ಅಂಬು ಹಾಸಿಗೆ ಮೇಲೆ ಪಿತಾಮಹ; ಜೀವನ ಸಂಜಿವೇಳಿ ಜೊತೆ ಯಾರೂ ಇಲ್ಲ  అభిమెన్యు మొద్దినే రాజ పువెరే; ಚಕ್ರ ವ್ಯೂಹದಲ್ಲಿ ಕಾಯುವರು ಯಾರೂ ಇಲ್ಲ శిాళిరిన్న మోతుగళన్ను ఎల్ళి జాణరి; ಸಂಸಾರದಲ್ಲಿ ನಮ್ಮವರು ಯಾರೂ ಇಲ್ಲ. ಹಣಿಯಲ್ಲಿ ಏನು ಬರೆದಿದೆಯೊ ಅದನ್ನು ಮೀರಿ ಇಹದೊಳು ಯಾರೂ ಇಲ - ShareChat