ShareChat
click to see wallet page
search
#💪🏻 ನಮ್ಮ ತುಳುನಾಡು #💪ಉತ್ತರ ಕರ್ನಾಟಕ ಮಂದಿ #🔴ನಮ್ಮ ಕರ್ನಾಟಕ🟡 #🧡ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ 🧡
💪🏻 ನಮ್ಮ ತುಳುನಾಡು - ಕಾಣಿಸುವುದಿಲ್ಲ ? ದೇವರು ನಮಗೆ ಏಕೆ ದೈವಂ ಮಾನುಷ ರೂಪೇಣ!" ಅವಕಾಶವಿಲ್ಲ . ದೇವರು ಎಂದೂ ದೇವರಾಗಿ ಕಾಣಲು ಆಗುವುದಿಲ್ಲ . ಮನುಷ್ಯರೂಪದಲ್ಲಿ ಮನುಷ್ಯರ ಮನಸ್ಸುಗಳಲ್ಲಿ ಪ್ರವೇಶ ಮಾಡಿ ನಮಗೆ ಸಹಾಯ ' ಮಾಡುತ್ತಾನೆ . ದಾರಿತೋರಿಸುತ್ತಾನೆ . ಬುದ್ಧಿ ಹೇಳುತ್ತಾನೆ: ಏನೆಲ್ಲಾ  ಮಾಡುತ್ತಾನೆ: ನಮಗಾಗಿ ದೇವರು ನಮಗೆ ಕಾಣಬೇಕೆಂಬ ಆಸೆಗಿಂತಲೂ ನಾವು ಮಾರ್ಗವನ್ನು ಬಯಸಬೇಕು! ದಿನಾಲು ದೇವರಿಗೆ ಕಾಣಿಸುವ ಗುಡಿಗೆ ಹೋಗಿ ಬರುವುದರಿಂದ ಉಪಯೋಗವಿಲ್ಲ . ಕಾಣಿಕೆ ' ಉಪಯೋಗವಿಲ್ಲ . ಹಾಕಿ ಕಾಯಿ ಒಡೆಯುವುದರಿಂದ' ಕರುಣೆಯಿಂದ, ಪ್ರೇಮದಿಂದ, ನೀತಿಯಿಂದ ,` ನಿಯಮದಿಂದ , ಸದಾಚರಣಿಯಿಂದ ,` ಸನ್ಮಾ ರ್ಗದಿಂದ' ಸತ್ಯ-ಧರ್ಮ-ನ್ಯಾಯದಿಂದ ಬದುಕು ಸಾಗಿಸಬೇಕು! ಆಗ ' ಯಾವುದೇ ರೂಪದಲ್ಲಾದರೂ ನಮ್ಮನ್ನು ಹುಡುಕುತ್ತಾ . ದೇವರೇ ಬರುತ್ತಾನೆ. ಕಾಣಿಸುವುದಿಲ್ಲ ? ದೇವರು ನಮಗೆ ಏಕೆ ದೈವಂ ಮಾನುಷ ರೂಪೇಣ!" ಅವಕಾಶವಿಲ್ಲ . ದೇವರು ಎಂದೂ ದೇವರಾಗಿ ಕಾಣಲು ಆಗುವುದಿಲ್ಲ . ಮನುಷ್ಯರೂಪದಲ್ಲಿ ಮನುಷ್ಯರ ಮನಸ್ಸುಗಳಲ್ಲಿ ಪ್ರವೇಶ ಮಾಡಿ ನಮಗೆ ಸಹಾಯ ' ಮಾಡುತ್ತಾನೆ . ದಾರಿತೋರಿಸುತ್ತಾನೆ . ಬುದ್ಧಿ ಹೇಳುತ್ತಾನೆ: ಏನೆಲ್ಲಾ  ಮಾಡುತ್ತಾನೆ: ನಮಗಾಗಿ ದೇವರು ನಮಗೆ ಕಾಣಬೇಕೆಂಬ ಆಸೆಗಿಂತಲೂ ನಾವು ಮಾರ್ಗವನ್ನು ಬಯಸಬೇಕು! ದಿನಾಲು ದೇವರಿಗೆ ಕಾಣಿಸುವ ಗುಡಿಗೆ ಹೋಗಿ ಬರುವುದರಿಂದ ಉಪಯೋಗವಿಲ್ಲ . ಕಾಣಿಕೆ ' ಉಪಯೋಗವಿಲ್ಲ . ಹಾಕಿ ಕಾಯಿ ಒಡೆಯುವುದರಿಂದ' ಕರುಣೆಯಿಂದ, ಪ್ರೇಮದಿಂದ, ನೀತಿಯಿಂದ ,` ನಿಯಮದಿಂದ , ಸದಾಚರಣಿಯಿಂದ ,` ಸನ್ಮಾ ರ್ಗದಿಂದ' ಸತ್ಯ-ಧರ್ಮ-ನ್ಯಾಯದಿಂದ ಬದುಕು ಸಾಗಿಸಬೇಕು! ಆಗ ' ಯಾವುದೇ ರೂಪದಲ್ಲಾದರೂ ನಮ್ಮನ್ನು ಹುಡುಕುತ್ತಾ . ದೇವರೇ ಬರುತ್ತಾನೆ. - ShareChat