ShareChat
click to see wallet page
search
#💓ಮನದಾಳದ ಮಾತು #ಮನಸ್ಸಿನ ಭಾವನೆಗಳು #🎥 Motivational ಸ್ಟೇಟಸ್ #🖊ಬದುಕಿನ ಕೋಟ್ಸ್📜
💓ಮನದಾಳದ ಮಾತು - Oriwiw నిలకష్ట్య ದ ನೋವಿಗೆ ಮದ್ದಿಲ್ಲ ಯಾಕೆ? ನಾವು ಅತಿಯಾಗಿ ಹಚ್ಚಿಕೊಂಡಿರುವ ವ್ಯಕ್ತಿ ನಮ್ಮ; ನಿರ್ಲಕ್ಷಿಸಿದಾಗ ನಮ್ಮ ಮೆದುಳಿನಲ್ಲಿ ಉಂಟಾಗುವ ಬದಲಾವಣೆಗಳ ಬಗ್ಗೆ ವಿಜ್ಞಾನ ಆಸಕ್ತಿದಾಯಕ ಮಾಹಿತಿಯನ್ನು ಹೊರಹಾಕಿದೆ. ಮೆದುಳಿನ ಸೌ೫ , ನಿಂಗ್ಗಳ ಪ್ರಕಾರ, ಸಾಮಾಜಿಕ ತಿರಸ್ಕಾರ ಉಂಟಾದಾಗ ಮೆದುಳಿನ ಆಂಟೀರಿಯರ್ ಸಿಂಗ್ಯುಲೇಟ್ ಕಾರ್ಟೆಕ್ಸ್ ೮ @ ೦ ಸಕ್ರಿಯಗೊಳ್ಳುತ್ತದೆ. ಇದು ನಮಗೆ ದೈಹಿಕವಾಗಿ ಗಾಯವಾದಾಗ ಸಕ್ರಿಯಗೊಳ್ಳುವ ಅದೇ ಭಾಗವಾಗಿದೆ. ಅಂದರೆ ಮೆದುಳು ಭಾವನಾತ್ಮಕ ನೋವು ಮತ್ತು ದೈಹಿಕ ನೋವನ್ನು ' ಒಂದೇ ರೀತಿ ಸ್ವೀಕರಿಸುತ್ತದೆ. Oriwiw నిలకష్ట్య ದ ನೋವಿಗೆ ಮದ್ದಿಲ್ಲ ಯಾಕೆ? ನಾವು ಅತಿಯಾಗಿ ಹಚ್ಚಿಕೊಂಡಿರುವ ವ್ಯಕ್ತಿ ನಮ್ಮ; ನಿರ್ಲಕ್ಷಿಸಿದಾಗ ನಮ್ಮ ಮೆದುಳಿನಲ್ಲಿ ಉಂಟಾಗುವ ಬದಲಾವಣೆಗಳ ಬಗ್ಗೆ ವಿಜ್ಞಾನ ಆಸಕ್ತಿದಾಯಕ ಮಾಹಿತಿಯನ್ನು ಹೊರಹಾಕಿದೆ. ಮೆದುಳಿನ ಸೌ೫ , ನಿಂಗ್ಗಳ ಪ್ರಕಾರ, ಸಾಮಾಜಿಕ ತಿರಸ್ಕಾರ ಉಂಟಾದಾಗ ಮೆದುಳಿನ ಆಂಟೀರಿಯರ್ ಸಿಂಗ್ಯುಲೇಟ್ ಕಾರ್ಟೆಕ್ಸ್ ೮ @ ೦ ಸಕ್ರಿಯಗೊಳ್ಳುತ್ತದೆ. ಇದು ನಮಗೆ ದೈಹಿಕವಾಗಿ ಗಾಯವಾದಾಗ ಸಕ್ರಿಯಗೊಳ್ಳುವ ಅದೇ ಭಾಗವಾಗಿದೆ. ಅಂದರೆ ಮೆದುಳು ಭಾವನಾತ್ಮಕ ನೋವು ಮತ್ತು ದೈಹಿಕ ನೋವನ್ನು ' ಒಂದೇ ರೀತಿ ಸ್ವೀಕರಿಸುತ್ತದೆ. - ShareChat