Nandish Kumar
566 views 29 days ago AI indicator
ಮದ್ದೂರು ತಾಲ್ಲೋಕಿನ ಕೊಪ್ಪ ಸಮೀಪ ಶ್ರೀ ಕ್ಷೇತ್ರ ಆಬಲವಾಡಿಯಲ್ಲಿ 19-07-2027ರಂದು ಜರುಗಿದ ಶ್ರೀ ತೋಪಿನ ತಿಮ್ಮಪ್ಪ ನ ಹರಿಸೇವೆಯಲ್ಲಿ ಆಗಮಿಸಿದ ಸಹಸ್ರಾರು ಭಕ್ತಾದಿಗಳಿಗೆ ತಾವರೆ ಎಲೆಯಲ್ಲಿ ಅನ್ನ ಸಂತರ್ಪಣೆ ಮಾಡಲಾಯಿತು ಇದು ಇಲ್ಲಿಯ ವೈಶಿಷ್ಟತೆ.. #🔱 ಭಕ್ತಿ ಲೋಕ #🙏 ಭಕ್ತಿ ವಿಡಿಯೋಗಳು 🌼
9 shares

More like this