Geluve Namma Guri
1K views 1 months ago
https://youtube.com/shorts/W5emYKttAMw?feature=share ಬಿಡದಿ ಟೌನ್‌ಶಿಪ್ ವಿಚಾರವಾಗಿ ಮುಖಾಮುಖಿಯಾದ ರಾಜಕೀಯ ದಿಗ್ಗಜರು! ⚔️ ​ಸಿಎಂ ಡಿ.ಕೆ. ಶಿವಕುಮಾರ್ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನಡುವೆ ಈಗ 'ಸವಾಲ್-ಜವಾಬ್' ಕದನ ಶುರುವಾಗಿದೆ. ಒಬ್ಬರು ವಿಧಾನಸೌಧದಲ್ಲಿ ಚರ್ಚೆ ಎಂದರೆ, ಇನ್ನೊಬ್ಬರು ಬಹಿರಂಗ ಸಭೆಗೆ ಕರೆ ನೀಡಿದ್ದಾರೆ. ರಾಜ್ಯ ರಾಜಕೀಯದಲ್ಲಿನ ಈ ಹೊಸ ಬೆಳವಣಿಗೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕಮೆಂಟ್ ಮಾಡಿ ತಿಳಿಸಿ! 👇 ​#Politics #Karnataka #DKShivakumar #HDK #Bidadi #KannadaNews #ViralReels #🏏ಭಾರತದ ವನಿತೆಯರ ತಂಡ
ShareChat QR Code
Download ShareChat App
Get it on Google Play Download on the App Store
13 likes
12 shares

More like this