ShareChat
click to see wallet page
search
#🙏ಭಕ್ತಿಮಯ ಕೋಟ್ಸ್😇 #😇ಬ್ರಹ್ಮಾಕುಮಾರೀಸ್ #🙏 ಆಧ್ಯಾತ್ಮ #ಬ್ರಹ್ಮಾಕುಮಾರೀಸ್ #📚ಆಧ್ಯಾತ್ಮಿಕ ಬರಹಗಳು🙏
🙏ಭಕ್ತಿಮಯ ಕೋಟ್ಸ್😇 - ಜೀವನ ಜ್ಞಯೋತಿ ದೃಢತೆ ನಾನು ஸூாலக ಎ೦ದು ಯೋಚಿಸುವುದು ಸಹ ಯಶಸ್ಸನ್ನು ಖಾತರಿಪಡಿಸುತ್ತದೆ: ರಾಜಯೋಗಿ ಎಪ್ರಿಲ್ 27 డాIl బ శే మృశ్యెంజయి ಚಿಂತನ ನಾವು ನಮ್ಮ ಯಶಸ್ಸ್ನ್ನು ನಮಗೆ ಲಭ್ಯವಿರುವ ' ಸಂಪನ್ಮೂಲಗಳಿಗೆ ಅಥವಾ ನಮ್ಮ ಸುತ್ತಮುತ್ತಲಿನ ಜನರು  ಒದಗಿಸುವ ಸಹಾಯಕ್ಕೆ ಕಾರಣವೆಂದು ಹೇಳುತ್ತೇವೆ ಆದಾಗ್ಯೂ, ಯಶಸ್ಸಿನ ಅನ್ವೇಷಣೆಯಲ್ಲಿ , ನಮ್ಮ ಸ್ವಂತ ಆಂತರಿಕ ಸಾಮರ್ಥ್ಯಗಳು ಮತ್ತು ಪ್ರತಿಭೆಗಳನ್ನು ಬಳಸಿಕೊಳ್ಳಲು ಅಥವಾ ಪರೀಕ್ಷಿಸಲು ನಾವು ವಿರಳವಾಗಿ ಪ್ರಯತ್ನಿಸುತ್ತೇವೆ: ನಮ್ಮ ಅತ್ಯುತ್ತವ ಪ್ರಯತನಗಳ ಹೊರತಾಗಿಯೂ, ನಾವು ವೈಫಲ್ಯವನ್ನು ಎದುರಿಸುತ್ತೇವೆ: ನಾವು ಇದನ್ನು ದುರದೃಷ್ಟ ಅಥವಾ ನಕಾರಾತ್ಮಕ ಘಟನೆ  ಎ೦ದು ಲೇಬಲ್ (ಹಣೆಪಟ್ಟಿ) ಹಾಕುತ್ತೇವೆ: ವಿಧಾನ ಇಂದು, ನನ್ನ ಆಂತರಿಕ ಸಾಮರ್ಥ್ಯಗಳು ಯಶಸ್ಸ್ನ್ನು ಸಾಧಿಸಲು ನನಗೆ ಹೇಗೆ ಸಹಾಯ ಮಾಡುತ್ತವೆ ಎಂಬುದನ್ನು ನಾನು ಗಮನಿಸುತ್ತೇನೆ. ಹೊರಗಿನ ಸಹಾಯಕ್ಕಾಗಿ ಕಾಯಲು ನಾನು ಬಯಸುವುದಿಲ್ಲ . ನಾನು ಯಶಸ್ವಿಯಾಗಬಲ್ಲೆ ಎಂಬ ದೃಢನಿಶ್ಚಯವನ್ನು ಹೊಂದಿರುವಾಗ , ನಾನು   ಯಶಸ್ಿಯಾಗುತ್ತೇನೆ. ಪರಮಾತ್ಮ ನಮಗೆ ನಿರಂತರವಾಗಿ ஒ்ட యలెస్సు. ನೆನಪಿಸುತ್ತಾರೆ: "ಮಧುರ ಮಕ್ಕಳೇ ನಿಮ್ಮ೬ ఆభరణవాగిది: ಉತ್ಸಾಹ, ಬದ್ದತೆ ಮತ್ತು ಆತ್ಮವಿಶ್ವಾಸದ ಮೂಲಕ   ನಿಮ್ಮನ್ನು ಅಲಂಕರಿಸಿಕೊಳ್ಳಿ  ಯಶಸ್ಸ್ನ್ನು ಸಾಧಿಸಲು ನಾನು ಪರಮಾತ್ಮನ ಈ ದಿವ್ಯ  ಮಹಾವಾಕ್ಯಗಳನ್ನು   ಅನುಸರಿಸುತ್ತೇನೆ: ಬ್ರಹ್ಮಾಕುಮಾರಿಸ್ ಶಿಕ್ಷಣ ವಿಭಾಗ, ಮೌಂಟ್ ಅಬು: ಜೀವನ ಜ್ಞಯೋತಿ ದೃಢತೆ ನಾನು ஸூாலக ಎ೦ದು ಯೋಚಿಸುವುದು ಸಹ ಯಶಸ್ಸನ್ನು ಖಾತರಿಪಡಿಸುತ್ತದೆ: ರಾಜಯೋಗಿ ಎಪ್ರಿಲ್ 27 డాIl బ శే మృశ్యెంజయి ಚಿಂತನ ನಾವು ನಮ್ಮ ಯಶಸ್ಸ್ನ್ನು ನಮಗೆ ಲಭ್ಯವಿರುವ ' ಸಂಪನ್ಮೂಲಗಳಿಗೆ ಅಥವಾ ನಮ್ಮ ಸುತ್ತಮುತ್ತಲಿನ ಜನರು  ಒದಗಿಸುವ ಸಹಾಯಕ್ಕೆ ಕಾರಣವೆಂದು ಹೇಳುತ್ತೇವೆ ಆದಾಗ್ಯೂ, ಯಶಸ್ಸಿನ ಅನ್ವೇಷಣೆಯಲ್ಲಿ , ನಮ್ಮ ಸ್ವಂತ ಆಂತರಿಕ ಸಾಮರ್ಥ್ಯಗಳು ಮತ್ತು ಪ್ರತಿಭೆಗಳನ್ನು ಬಳಸಿಕೊಳ್ಳಲು ಅಥವಾ ಪರೀಕ್ಷಿಸಲು ನಾವು ವಿರಳವಾಗಿ ಪ್ರಯತ್ನಿಸುತ್ತೇವೆ: ನಮ್ಮ ಅತ್ಯುತ್ತವ ಪ್ರಯತನಗಳ ಹೊರತಾಗಿಯೂ, ನಾವು ವೈಫಲ್ಯವನ್ನು ಎದುರಿಸುತ್ತೇವೆ: ನಾವು ಇದನ್ನು ದುರದೃಷ್ಟ ಅಥವಾ ನಕಾರಾತ್ಮಕ ಘಟನೆ  ಎ೦ದು ಲೇಬಲ್ (ಹಣೆಪಟ್ಟಿ) ಹಾಕುತ್ತೇವೆ: ವಿಧಾನ ಇಂದು, ನನ್ನ ಆಂತರಿಕ ಸಾಮರ್ಥ್ಯಗಳು ಯಶಸ್ಸ್ನ್ನು ಸಾಧಿಸಲು ನನಗೆ ಹೇಗೆ ಸಹಾಯ ಮಾಡುತ್ತವೆ ಎಂಬುದನ್ನು ನಾನು ಗಮನಿಸುತ್ತೇನೆ. ಹೊರಗಿನ ಸಹಾಯಕ್ಕಾಗಿ ಕಾಯಲು ನಾನು ಬಯಸುವುದಿಲ್ಲ . ನಾನು ಯಶಸ್ವಿಯಾಗಬಲ್ಲೆ ಎಂಬ ದೃಢನಿಶ್ಚಯವನ್ನು ಹೊಂದಿರುವಾಗ , ನಾನು   ಯಶಸ್ಿಯಾಗುತ್ತೇನೆ. ಪರಮಾತ್ಮ ನಮಗೆ ನಿರಂತರವಾಗಿ ஒ்ட యలెస్సు. ನೆನಪಿಸುತ್ತಾರೆ: "ಮಧುರ ಮಕ್ಕಳೇ ನಿಮ್ಮ೬ ఆభరణవాగిది: ಉತ್ಸಾಹ, ಬದ್ದತೆ ಮತ್ತು ಆತ್ಮವಿಶ್ವಾಸದ ಮೂಲಕ   ನಿಮ್ಮನ್ನು ಅಲಂಕರಿಸಿಕೊಳ್ಳಿ  ಯಶಸ್ಸ್ನ್ನು ಸಾಧಿಸಲು ನಾನು ಪರಮಾತ್ಮನ ಈ ದಿವ್ಯ  ಮಹಾವಾಕ್ಯಗಳನ್ನು   ಅನುಸರಿಸುತ್ತೇನೆ: ಬ್ರಹ್ಮಾಕುಮಾರಿಸ್ ಶಿಕ್ಷಣ ವಿಭಾಗ, ಮೌಂಟ್ ಅಬು: - ShareChat