ShareChat
click to see wallet page
search
#🔱 ಭಕ್ತಿ ಲೋಕ #🙏ನಮಸ್ಕಾರ #🙏 ದೈನಂದಿನ ಭಕ್ತಿ ಸ್ಟೇಟಸ್ #🖊ಬದುಕಿನ ಕೋಟ್ಸ್📜 #🌅Good Morning🍵
🔱 ಭಕ್ತಿ ಲೋಕ - పెనిగళు 25/4/2026 ಶಿವ ತಂದೆಯ ಜ್ಞಾನದ' ] ನೀವು ಮಕ್ಕಳಿಗಾಗಿ ಹೊಸ ರಾಜ್ಯವನ್ನು   ಸ್ಥಾಪನೆ ಮಾಡಲು ತಂದೆಯು ದೂರ ದೇಶದಿಂದ ಬಂದಿದ್ದಾರೆ; ನೀವೀಗ ಸ್ವರ್ಗಕ್ಕೆ ಯೋಗ್ಯರಾಗುತ್ತಿದ್ದೀರಿ ಸೇವೆಯಲ್ಲಿ ಮೂಳೆ-ಮೂಳೆಗಳನ್ನು 2 ಉಪಯೋಗಿಸಬೇಕಾಗಿದೆ. ಯಾವುದೇ ಮಾತಿನಲ್ಲಿ ಸಂಶಯ ಬರಬಾರದು. ಎಲ್ಲರಿಗೆ ಸೇವೆಯಿಂದ ಸುಖವನ್ನೇ  6 ಕೊಡಬೇಕಾಗಿದೆ, ದುಃಖವನ್ನಲ್ಲ . ನಿಶ್ಚಯದ ಬಲದಿಂದ ತಮ್ಮ ಸ್ಥಿತಿಯನ್ನು ಅಡೋಲ 3 ಮಾಡಿಕೊಳ್ಳಬೇಕಾಗಿದೆ, ಯಾವ ಶ್ರೀಮತ ಸಿಗುತ್ತದೆಯೋ " ಅದರಲ್ಲಿ ಕಲ್ಯಾಣವು ಸಮಾವೇಶವಾಗಿದೆ ಏಕೆಂದರೆ ತಂದೆಯು ಜವಾಬ್ದಾರನಾಗಿದ್ದಾರೆ ಆದುದರಿಂದ' ಯಾವುದೇ ಮಾತಿನಲ್ಲಿ ಚಿಂತೆ ಮಾಡಬಾರದು: ಸೂಕ್ಷ೬್ ಯೋಗಯುಕ್ತ ಸ್ಥಿತಿಯ ಮೂಲಕ ಅಥವಾ 4 ಬಂಧನಗಳನ್ನು ಎದುರಿಸುತ್ತಾ ಬಂಧನ ಕಠಿಣವಾದ' ಮುಕ್ತರಾಗಿ: 5. ಮೂದಲು ಯೋಚಿಸಿ ನಂತರ ಮಾಡುವುದೇ ಜ್ಞಾನಿ ಆತ್ಮನ ಗುಣವಾಗಿದೆ: పెనిగళు 25/4/2026 ಶಿವ ತಂದೆಯ ಜ್ಞಾನದ' ] ನೀವು ಮಕ್ಕಳಿಗಾಗಿ ಹೊಸ ರಾಜ್ಯವನ್ನು   ಸ್ಥಾಪನೆ ಮಾಡಲು ತಂದೆಯು ದೂರ ದೇಶದಿಂದ ಬಂದಿದ್ದಾರೆ; ನೀವೀಗ ಸ್ವರ್ಗಕ್ಕೆ ಯೋಗ್ಯರಾಗುತ್ತಿದ್ದೀರಿ ಸೇವೆಯಲ್ಲಿ ಮೂಳೆ-ಮೂಳೆಗಳನ್ನು 2 ಉಪಯೋಗಿಸಬೇಕಾಗಿದೆ. ಯಾವುದೇ ಮಾತಿನಲ್ಲಿ ಸಂಶಯ ಬರಬಾರದು. ಎಲ್ಲರಿಗೆ ಸೇವೆಯಿಂದ ಸುಖವನ್ನೇ  6 ಕೊಡಬೇಕಾಗಿದೆ, ದುಃಖವನ್ನಲ್ಲ . ನಿಶ್ಚಯದ ಬಲದಿಂದ ತಮ್ಮ ಸ್ಥಿತಿಯನ್ನು ಅಡೋಲ 3 ಮಾಡಿಕೊಳ್ಳಬೇಕಾಗಿದೆ, ಯಾವ ಶ್ರೀಮತ ಸಿಗುತ್ತದೆಯೋ " ಅದರಲ್ಲಿ ಕಲ್ಯಾಣವು ಸಮಾವೇಶವಾಗಿದೆ ಏಕೆಂದರೆ ತಂದೆಯು ಜವಾಬ್ದಾರನಾಗಿದ್ದಾರೆ ಆದುದರಿಂದ' ಯಾವುದೇ ಮಾತಿನಲ್ಲಿ ಚಿಂತೆ ಮಾಡಬಾರದು: ಸೂಕ್ಷ೬್ ಯೋಗಯುಕ್ತ ಸ್ಥಿತಿಯ ಮೂಲಕ ಅಥವಾ 4 ಬಂಧನಗಳನ್ನು ಎದುರಿಸುತ್ತಾ ಬಂಧನ ಕಠಿಣವಾದ' ಮುಕ್ತರಾಗಿ: 5. ಮೂದಲು ಯೋಚಿಸಿ ನಂತರ ಮಾಡುವುದೇ ಜ್ಞಾನಿ ಆತ್ಮನ ಗುಣವಾಗಿದೆ: - ShareChat