❤"ವಿವೇಕ"❤(ಪಕ್ಕ ಕನ್ನಡಿಗ ಅಪ್ಪು)
ಮಡಕೇರಿಲಿ ಮಳೆ ಇದ್ರೆನೆ ಚಂದ.ನಿಜಕ್ಕು ಅದೊಂದು ಸ್ವರ್ಗವೇ.ಕೊನೆಗೂ ನಮ್ಮ ನಾಡಿನ ಜೀವನದಿ ಕಾವೇರಿ ನದಿಯ ಉಗಮಸ್ಥಾನದ ದರ್ಶನ ಆಯ್ತು..!
ಅಷ್ಟ ಸುಲಭಕ್ಕ ಮಡಕೇರಿ ಬಿಟ್ಟು ಬರಲು ಮನಸ್ಸು
ಒಪ್ಪದು.ಅದು ಅನಿವಾರ್ಯ ತವರೂರಿಗೆ ವಾಪಸ್ಸಾಗಲೇಬೇಕು.ಅದಕ್ಕು ಮೊದಲು ನಮ್ಮ ಮುಂದಿನ ಪಯಣ ಬಂಡೀಪುರದತ್ತ..❤❤❤
ಮಿಸ್ ಯೂ ಮಡಿಕೇರಿ..😔😔😔😔
#⛈️ಮಾನ್ಸೂನ್ ಸ್ಟೇಟಸ್☔ #🎶ಮಾನ್ಸೂನ್ ಸ್ಪೆಷಲ್ ಸಾಂಗ್ಸ್🎧 #☔ಮಳೆಯಲೊಂದು ಫೋಟೋ📸 #📸ಟ್ರಾವೆಲ್ Photography #😍ಜೀವನದಿ ತಲಕಾವೇರಿ