ShareChat
click to see wallet page
search
ಯುದ್ಧದ _ಕಾರಣ _ರೈತರಗೆ _ಅನ್ಯಾಯ_! #ವಾಟ್ಸಾಪ್ ಡಿಪಿ #
ವಾಟ್ಸಾಪ್ ಡಿಪಿ # - MN Creations ಕೋಲಾರ: ಹೋಟೆಲ್ಗಳು ಬಂದ್ , ಕೆಜಿಗೆ 3 ರೂಪಾಯಿಗೆ ಇಳಿದ ಸೌತೆಕಾಯಿ; ಕಂಗಾಲಾದ ಅನ್ನದಾತ! వాణిజ్య ಯುದ್ಧದ ಪರಿಣಾಮವಾಗಿ ಉಂಟಾದ ' ಎಲ್ಪಿಜಿ ಸಿಲಿಂಡರ್ ಅಭಾವ ಕೋಲಾರದ ಹೋಟೆಲ್ ಉದ್ಯಮವನ್ನು ಕೆಡವಿ ಹಾಕಿದೆ. ಇದರಿಂದ ಹೋಟೆಲ್ಗಳು ಬಾಗಿಲು ಹಾಕುತ್ತಿದ್ದು, ರೈತರು ಬೆಳೆದ ಇಲ್ಲದಂತಾಗಿದೆ . ತೂಟ್ಲಿ ಗ್ರಾಮದ . ತರಕಾರಿಗೆ ಬೆಲೆಯೇ  ರೈತ ಪ್ರವೀಣ್ 60 ಸಾವಿರ ಖರ್ಚು ಮಾಡಿ ಬೆಳೆದ నంబారా నౌశిరయి శిజిగి శివెల 3 రచాయిగి ಕುಸಿದಿದೆ . ಸಾಗಾಟದ ವೆಚ್ಚವೂ ಸಿಗದ ಕಾರಣ ಬೆಳೆ ತೋಟದಲ್ಲೇ ಕೊಳೆಯುತ್ತಿದೆ. ಇತ್ತ ಟೊಮೆಟೊ ' ಬೆಲೆಯೂ ನೆಲಕಚ್ಚಿದ್ದು , ಬಂಡವಾಳವೂ ಸಿಗದೆ ರೈತರು ವ ಕಣ್ಣೀರು ಹಾಕುತ್ತಿದ್ದಾರೆ. MN Creations ಕೋಲಾರ: ಹೋಟೆಲ್ಗಳು ಬಂದ್ , ಕೆಜಿಗೆ 3 ರೂಪಾಯಿಗೆ ಇಳಿದ ಸೌತೆಕಾಯಿ; ಕಂಗಾಲಾದ ಅನ್ನದಾತ! వాణిజ్య ಯುದ್ಧದ ಪರಿಣಾಮವಾಗಿ ಉಂಟಾದ ' ಎಲ್ಪಿಜಿ ಸಿಲಿಂಡರ್ ಅಭಾವ ಕೋಲಾರದ ಹೋಟೆಲ್ ಉದ್ಯಮವನ್ನು ಕೆಡವಿ ಹಾಕಿದೆ. ಇದರಿಂದ ಹೋಟೆಲ್ಗಳು ಬಾಗಿಲು ಹಾಕುತ್ತಿದ್ದು, ರೈತರು ಬೆಳೆದ ಇಲ್ಲದಂತಾಗಿದೆ . ತೂಟ್ಲಿ ಗ್ರಾಮದ . ತರಕಾರಿಗೆ ಬೆಲೆಯೇ  ರೈತ ಪ್ರವೀಣ್ 60 ಸಾವಿರ ಖರ್ಚು ಮಾಡಿ ಬೆಳೆದ నంబారా నౌశిరయి శిజిగి శివెల 3 రచాయిగి ಕುಸಿದಿದೆ . ಸಾಗಾಟದ ವೆಚ್ಚವೂ ಸಿಗದ ಕಾರಣ ಬೆಳೆ ತೋಟದಲ್ಲೇ ಕೊಳೆಯುತ್ತಿದೆ. ಇತ್ತ ಟೊಮೆಟೊ ' ಬೆಲೆಯೂ ನೆಲಕಚ್ಚಿದ್ದು , ಬಂಡವಾಳವೂ ಸಿಗದೆ ರೈತರು ವ ಕಣ್ಣೀರು ಹಾಕುತ್ತಿದ್ದಾರೆ. - ShareChat