ShareChat
click to see wallet page
search
#🔱 ಭಕ್ತಿ ಲೋಕ
🔱 ಭಕ್ತಿ ಲೋಕ - శాలసిద్ధి ವಸುದೇವಸುತಂ ದೇವಂ ಕಂಸಚಾಣೂರಮರ್ದನಂ ದೇವಕೀಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ Il ವಸುದೇವನ ಪುತ್ರನಾದ ಶ್ರೀಕೃಷ್ಣನು ಕಂಸ ಮತ್ತು ಚಾಣೂರನಂತಹ ದುಷ್ಟರನ್ನು ಸಂಹರಿಸಿ ಧರ್ಮವನ್ನು ರಕ್ಷಿಸಿದ ದೇವರು. ದೇವಕಿಗೆ ಪರಮಾನಂದವನ್ನು ನೀಡಿದ ಜಗದ್ಗುರುವಾದ ಶ್ರೀಕೃಷ್ಣನನ್ನು ನಮಸ್ಕರಿಸುತ್ತೇನೆ ಎಂಬ ಅರ್ಥವನ್ನು ಈ ಶ್ಲೋಕ ತಿಳಿಸುತ್ತದೆ. శాలసిద్ధి ವಸುದೇವಸುತಂ ದೇವಂ ಕಂಸಚಾಣೂರಮರ್ದನಂ ದೇವಕೀಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ Il ವಸುದೇವನ ಪುತ್ರನಾದ ಶ್ರೀಕೃಷ್ಣನು ಕಂಸ ಮತ್ತು ಚಾಣೂರನಂತಹ ದುಷ್ಟರನ್ನು ಸಂಹರಿಸಿ ಧರ್ಮವನ್ನು ರಕ್ಷಿಸಿದ ದೇವರು. ದೇವಕಿಗೆ ಪರಮಾನಂದವನ್ನು ನೀಡಿದ ಜಗದ್ಗುರುವಾದ ಶ್ರೀಕೃಷ್ಣನನ್ನು ನಮಸ್ಕರಿಸುತ್ತೇನೆ ಎಂಬ ಅರ್ಥವನ್ನು ಈ ಶ್ಲೋಕ ತಿಳಿಸುತ್ತದೆ. - ShareChat